ETV Bharat / bharat

ಕಾಂಗ್ರೆಸ್​ ಮುಳುಗಿಸಲು ರಾಹುಲ್ ಗಾಂಧಿ ಒಬ್ಬರೇ ಸಾಕು: ಶಿವರಾಜ್​ ಸಿಂಗ್​ ಚೌಹಾಣ್

author img

By

Published : Sep 29, 2021, 5:00 PM IST

ಪಂಜಾಬ್‌ನಲ್ಲಿ ಕಾಂಗ್ರೆಸ್‌​ ಬಿಕ್ಕಟ್ಟು ಮುಂದಿಟ್ಟುಕೊಂಡು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​​ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

Shivraj S Chouha
Shivraj S Chouha

ಪೃಥ್ವಿಪುರ್(ಮಧ್ಯಪ್ರದೇಶ): 'ಜನದರ್ಶನ ಯಾತ್ರೆ'ಯಲ್ಲಿ ಭಾಗಿಯಾಗಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​, ಕಾಂಗ್ರೆಸ್​ ಪಕ್ಷ ಮುಳುಗಿಸಲು ರಾಹುಲ್​ ಗಾಂಧಿ ಮಾತ್ರ ಸಾಕು ಎಂದಿದ್ದಾರೆ.

ರಾಹುಲ್​ ಗಾಂಧಿ ಏಕಾಂಗಿಯಾಗಿ ಕಾಂಗ್ರೆಸ್​ ಪಕ್ಷವನ್ನು ಮುಳುಗಿಸುತ್ತಿದ್ದಾರೆ. ಪಂಜಾಬ್​​ ಕಾಂಗ್ರೆಸ್​ನಲ್ಲಿ ಬಿರುಗಾಳಿ ಎಬ್ಬಿಸಿರುವ ಅವರು, ನವಜೋತ್ ಸಿಂಗ್ ಸಿಧುಗೋಸ್ಕರ ಕ್ಯಾಪ್ಟನ್​ ಅಮರೀಂದರ್ ಸಿಂಗ್​​ ಅವರನ್ನು ತೆಗೆದು ಹಾಕಿದರು. ಇದೀಗ ಸಿಧು ಖುದ್ದಾಗಿ ಓಡಿಹೋಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಹುಲ್​ ಗಾಂಧಿ ಇರುವವರೆಗೂ ನಾವು ಏನನ್ನೂ ಮಾಡಬೇಕಾಗಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್​, ರಾಹುಲ್ ವಿರುದ್ಧ ಮಧ್ಯಪ್ರದೇಶ ಸಿಎಂ ವ್ಯಂಗ್ಯ

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ 'ಪಿಎಂ ಪೋಷಣ್​​' ಬಿಸಿಯೂಟ ಯೋಜನೆಗೆ ಕೇಂದ್ರ ಒಪ್ಪಿಗೆ

ವೇದಿಕೆಯಿಂದ ಕೆಳಗೆ ಬಿದ್ದ ಬಿಜೆಪಿ ಮುಖಂಡ

#WATCH | Madhya Pradesh: A local BJP leader falls off the stage of an event which was organised for CM Shivraj Singh Chouhan in Khargone, following his 'Jandarshan yatra' from Jhiranya to Bhikangaon in Khargone district. CM Chouhan was also present on the stage. (27.09.2021) pic.twitter.com/GXQYNciWjC

— ANI (@ANI) September 29, 2021 " class="align-text-top noRightClick twitterSection" data=" ">

ಮಧ್ಯಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದ ವೇದಿಕೆಯಿಂದ ಬಿಜೆಪಿ ಮುಖಂಡ ಆಯತಪ್ಪಿ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಜನದರ್ಶನ ಯಾತ್ರೆಗೋಸ್ಕರ ನಿರ್ಮಿಸಿದ್ದ ವೇದಿಕೆಯಲ್ಲಿ ನಿಂತಿದ್ದಾಗ ಮುಖಂಡ ದಿಢೀರ್​ ಕೆಳಗೆ ಬಿದ್ದರು. ಈ ವೇಳೆ ಶಿವರಾಜ್​ ಸಿಂಗ್​ ಚೌಹಾಣ್​​ ಕೂಡ ವೇದಿಕೆಯಲ್ಲಿದ್ದರು.

ಪೃಥ್ವಿಪುರ್(ಮಧ್ಯಪ್ರದೇಶ): 'ಜನದರ್ಶನ ಯಾತ್ರೆ'ಯಲ್ಲಿ ಭಾಗಿಯಾಗಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​, ಕಾಂಗ್ರೆಸ್​ ಪಕ್ಷ ಮುಳುಗಿಸಲು ರಾಹುಲ್​ ಗಾಂಧಿ ಮಾತ್ರ ಸಾಕು ಎಂದಿದ್ದಾರೆ.

ರಾಹುಲ್​ ಗಾಂಧಿ ಏಕಾಂಗಿಯಾಗಿ ಕಾಂಗ್ರೆಸ್​ ಪಕ್ಷವನ್ನು ಮುಳುಗಿಸುತ್ತಿದ್ದಾರೆ. ಪಂಜಾಬ್​​ ಕಾಂಗ್ರೆಸ್​ನಲ್ಲಿ ಬಿರುಗಾಳಿ ಎಬ್ಬಿಸಿರುವ ಅವರು, ನವಜೋತ್ ಸಿಂಗ್ ಸಿಧುಗೋಸ್ಕರ ಕ್ಯಾಪ್ಟನ್​ ಅಮರೀಂದರ್ ಸಿಂಗ್​​ ಅವರನ್ನು ತೆಗೆದು ಹಾಕಿದರು. ಇದೀಗ ಸಿಧು ಖುದ್ದಾಗಿ ಓಡಿಹೋಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಹುಲ್​ ಗಾಂಧಿ ಇರುವವರೆಗೂ ನಾವು ಏನನ್ನೂ ಮಾಡಬೇಕಾಗಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್​, ರಾಹುಲ್ ವಿರುದ್ಧ ಮಧ್ಯಪ್ರದೇಶ ಸಿಎಂ ವ್ಯಂಗ್ಯ

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ 'ಪಿಎಂ ಪೋಷಣ್​​' ಬಿಸಿಯೂಟ ಯೋಜನೆಗೆ ಕೇಂದ್ರ ಒಪ್ಪಿಗೆ

ವೇದಿಕೆಯಿಂದ ಕೆಳಗೆ ಬಿದ್ದ ಬಿಜೆಪಿ ಮುಖಂಡ

  • #WATCH | Madhya Pradesh: A local BJP leader falls off the stage of an event which was organised for CM Shivraj Singh Chouhan in Khargone, following his 'Jandarshan yatra' from Jhiranya to Bhikangaon in Khargone district. CM Chouhan was also present on the stage. (27.09.2021) pic.twitter.com/GXQYNciWjC

    — ANI (@ANI) September 29, 2021 " class="align-text-top noRightClick twitterSection" data=" ">

ಮಧ್ಯಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದ ವೇದಿಕೆಯಿಂದ ಬಿಜೆಪಿ ಮುಖಂಡ ಆಯತಪ್ಪಿ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಜನದರ್ಶನ ಯಾತ್ರೆಗೋಸ್ಕರ ನಿರ್ಮಿಸಿದ್ದ ವೇದಿಕೆಯಲ್ಲಿ ನಿಂತಿದ್ದಾಗ ಮುಖಂಡ ದಿಢೀರ್​ ಕೆಳಗೆ ಬಿದ್ದರು. ಈ ವೇಳೆ ಶಿವರಾಜ್​ ಸಿಂಗ್​ ಚೌಹಾಣ್​​ ಕೂಡ ವೇದಿಕೆಯಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.