ETV Bharat / bharat

ಯಾಸ್ ಅಬ್ಬರಕ್ಕೆ ಜಾರ್ಖಂಡ್​ನಲ್ಲಿ ಭೀಕರ ಪ್ರವಾಹ..ಕೊಚ್ಚಿ ಹೋದ ವಾಹನ..!

author img

By

Published : May 27, 2021, 7:07 PM IST

ದಾರ್ಧಾರಿ ನದಿಯ ಮೂಲಕ ಹಾದು ಹೋಗುವಾಗ ವಾಹನವೊಂದು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭೀಕರ ಪ್ರವಾಹ
ಭೀಕರ ಪ್ರವಾಹ

ಲತೇಹರ್ (ಜಾರ್ಖಂಡ್): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಯಾಸ್ ಚಂಡಮಾರುತವು ಜಾರ್ಖಂಡ್​ನ ಹಲವಾರು ಜಿಲ್ಲೆಗಳಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದೆ.

ಯಾಸ್ ಅಬ್ಬರಕ್ಕೆ ಜಾರ್ಖಂಡ್​ನಲ್ಲಿ ಭೀಕರ ಪ್ರವಾಹ

ಜಿಲ್ಲೆಯ ತುಪ್ಪು ಹೆಸ್ಲಾ ಗ್ರಾಮದ ಬಳಿಯ ದಾರ್ಧಾರಿ ನದಿಯ ಮೂಲಕ ಹಾದು ಹೋಗುವಾಗ ವಾಹನವೊಂದು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಕೋವಿಡ್: ಬಂಗಾಳದಲ್ಲಿ ಜೂನ್ 15 ರವರೆಗೆ ಲಾಕ್​​ಡೌನ್​ ಮುಂದುವರಿಕೆ

ಸೇತುವೆ ಇಲ್ಲದಿದ್ದರಿಂದ ನದಿಯ ಮೂಲಕ ಹಾದು ಹೋಗುವುದು ಈ ಪ್ರದೇಶದಲ್ಲಿ ಅನಿವಾರ್ಯವಾಗಿದೆ. ಶೀಘ್ರ ಬ್ರಿಡ್ಜ್ ನಿರ್ಮಿಸಿ ಜನರ ಓಡಾಟಕ್ಕೆ ಅನುಮತಿ ಕೊಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಲತೇಹರ್ (ಜಾರ್ಖಂಡ್): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಯಾಸ್ ಚಂಡಮಾರುತವು ಜಾರ್ಖಂಡ್​ನ ಹಲವಾರು ಜಿಲ್ಲೆಗಳಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದೆ.

ಯಾಸ್ ಅಬ್ಬರಕ್ಕೆ ಜಾರ್ಖಂಡ್​ನಲ್ಲಿ ಭೀಕರ ಪ್ರವಾಹ

ಜಿಲ್ಲೆಯ ತುಪ್ಪು ಹೆಸ್ಲಾ ಗ್ರಾಮದ ಬಳಿಯ ದಾರ್ಧಾರಿ ನದಿಯ ಮೂಲಕ ಹಾದು ಹೋಗುವಾಗ ವಾಹನವೊಂದು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಕೋವಿಡ್: ಬಂಗಾಳದಲ್ಲಿ ಜೂನ್ 15 ರವರೆಗೆ ಲಾಕ್​​ಡೌನ್​ ಮುಂದುವರಿಕೆ

ಸೇತುವೆ ಇಲ್ಲದಿದ್ದರಿಂದ ನದಿಯ ಮೂಲಕ ಹಾದು ಹೋಗುವುದು ಈ ಪ್ರದೇಶದಲ್ಲಿ ಅನಿವಾರ್ಯವಾಗಿದೆ. ಶೀಘ್ರ ಬ್ರಿಡ್ಜ್ ನಿರ್ಮಿಸಿ ಜನರ ಓಡಾಟಕ್ಕೆ ಅನುಮತಿ ಕೊಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.