ETV Bharat / bharat

ಟಾಪ್​ ನ್ಯೂಸ್ @ 9PM

author img

By

Published : Jul 16, 2021, 9:07 PM IST

ಈ ಹೊತ್ತಿನ ಹತ್ತು ಸುದ್ದಿ ಓದಿ..

Top news@9PM
ಟಾಪ್​ ನ್ಯೂಸ್ @ 9PM

ಸಂದೇಶ್ ಹೋಟೆಲ್​ನಲ್ಲಿ ಹಲ್ಲೆ ಪ್ರಕರಣ : ಗಂಗಾಧರ್​​ರಿಂದ ಮಾಹಿತಿ ಪಡೆದ ಹೋಟೆಲ್ ಕಾರ್ಮಿಕರ ಸಂಘ

  • 42 ಮಂದಿ ಬಲಿ ಪಡೆದ ಕೊರೊನಾ

ರಾಜ್ಯದಲ್ಲಿ ಹೊಸದಾಗಿ 1,806 ಮಂದಿಗೆ ಸೋಂಕು ದೃಢ, 42 ಮಂದಿ ಬಲಿ

  • ಜಮೀನಿನಲ್ಲಿ ಸ್ಫೋಟಕ ಪತ್ತೆ

ಜಮೀನಿನಲ್ಲಿ ಸ್ಫೋಟಕ ವಸ್ತು ಪತ್ತೆ : ಸುಮಲತಾ ಭೇಟಿಗೆ ಹೆದರಿದರಾ ಗಣಿ ಮಾಲೀಕರು!?'

  • 2ನೇ ಡೋಸ್ ಸಂಜೀವಿನಿ

ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಮರಣ ಪ್ರಮಾಣ ಕಡಿಮೆ : ಅಪೋಲೋ ವೈದ್ಯರ ತಂಡದ ಅಧ್ಯಯನ ವರದಿ

  • ಹೆಲಿಕಾಪ್ಟರ್ ಪತನ

ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ: ಪೈಲಟ್​ ಮೃತ, ಮಹಿಳಾ ಪೈಲಟ್​ ಗಂಭೀರ

  • ಪಂಜಾಬ್​ ‘ಕೈ’ ಸಮರ

ಬಗೆಹರಿಯದ ಪಂಜಾಬ್‌ 'ಕೈ' ಬಿಕ್ಕಟ್ಟು: ಮತ್ತೆ ಸೋನಿಯಾ ಭೇಟಿ ಮಾಡಿದ ಸಿಧು

  • ಹೆಚ್​​ಐವಿ ರೋಗಿಗಳಿಗೆ ಕೋವಿಡ್​ ಅಪಾಯ

ಹೆಚ್​​ಐವಿ ಸೋಂಕಿತ ಕೋವಿಡ್ ರೋಗಿಗಳ ಅಪಾಯದ ಪ್ರಮಾಣ ಹೆಚ್ಚು: ಡಬ್ಲ್ಯೂಹೆಚ್​ಒ

  • ಪೊಲೀಸರೇ ಕಳ್ಳರು..!

'ಅಜ್ಜಿ, ಸರಗಳ್ಳರಿದ್ದಾರೆ ಚಿನ್ನ ಬಿಚ್ಚಿಕೊಡಿ, ಕವರ್​ಗೆ ಹಾಕಿಕೊಡ್ತೇವೆ...' ಮನೆಯಲ್ಲಿ ಬಯಲಾಯ್ತು ಪೊಲೀಸರ ಬಣ್ಣ!

  • ಬಣ ರಾಜಕೀಯಕ್ಕೆ ಬೀಳುತ್ತಾ ಬ್ರೇಕ್​..!

ಡಿಕೆಶಿ ಔತಣ ಕೂಟ.. ಬೆಂಗಳೂರು ಕೈ ಶಾಸಕರ ಸಭೆಗೆ ಸಿದ್ದರಾಮಯ್ಯ ಬಂದರು, ಜಮೀರ್ ಗೈರು..

  • ಮೋದಿ ಭೇಟಿಯಾದ ಬಿಎಸ್​ವೈ

ಪ್ರಧಾನಿ ಭೇಟಿಯಾದ ಬಿಎಸ್​ವೈ: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡಲು ಮನವಿ

  • ದರ್ಶನ್ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

ಸಂದೇಶ್ ಹೋಟೆಲ್​ನಲ್ಲಿ ಹಲ್ಲೆ ಪ್ರಕರಣ : ಗಂಗಾಧರ್​​ರಿಂದ ಮಾಹಿತಿ ಪಡೆದ ಹೋಟೆಲ್ ಕಾರ್ಮಿಕರ ಸಂಘ

  • 42 ಮಂದಿ ಬಲಿ ಪಡೆದ ಕೊರೊನಾ

ರಾಜ್ಯದಲ್ಲಿ ಹೊಸದಾಗಿ 1,806 ಮಂದಿಗೆ ಸೋಂಕು ದೃಢ, 42 ಮಂದಿ ಬಲಿ

  • ಜಮೀನಿನಲ್ಲಿ ಸ್ಫೋಟಕ ಪತ್ತೆ

ಜಮೀನಿನಲ್ಲಿ ಸ್ಫೋಟಕ ವಸ್ತು ಪತ್ತೆ : ಸುಮಲತಾ ಭೇಟಿಗೆ ಹೆದರಿದರಾ ಗಣಿ ಮಾಲೀಕರು!?'

  • 2ನೇ ಡೋಸ್ ಸಂಜೀವಿನಿ

ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಮರಣ ಪ್ರಮಾಣ ಕಡಿಮೆ : ಅಪೋಲೋ ವೈದ್ಯರ ತಂಡದ ಅಧ್ಯಯನ ವರದಿ

  • ಹೆಲಿಕಾಪ್ಟರ್ ಪತನ

ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ: ಪೈಲಟ್​ ಮೃತ, ಮಹಿಳಾ ಪೈಲಟ್​ ಗಂಭೀರ

  • ಪಂಜಾಬ್​ ‘ಕೈ’ ಸಮರ

ಬಗೆಹರಿಯದ ಪಂಜಾಬ್‌ 'ಕೈ' ಬಿಕ್ಕಟ್ಟು: ಮತ್ತೆ ಸೋನಿಯಾ ಭೇಟಿ ಮಾಡಿದ ಸಿಧು

  • ಹೆಚ್​​ಐವಿ ರೋಗಿಗಳಿಗೆ ಕೋವಿಡ್​ ಅಪಾಯ

ಹೆಚ್​​ಐವಿ ಸೋಂಕಿತ ಕೋವಿಡ್ ರೋಗಿಗಳ ಅಪಾಯದ ಪ್ರಮಾಣ ಹೆಚ್ಚು: ಡಬ್ಲ್ಯೂಹೆಚ್​ಒ

  • ಪೊಲೀಸರೇ ಕಳ್ಳರು..!

'ಅಜ್ಜಿ, ಸರಗಳ್ಳರಿದ್ದಾರೆ ಚಿನ್ನ ಬಿಚ್ಚಿಕೊಡಿ, ಕವರ್​ಗೆ ಹಾಕಿಕೊಡ್ತೇವೆ...' ಮನೆಯಲ್ಲಿ ಬಯಲಾಯ್ತು ಪೊಲೀಸರ ಬಣ್ಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.