ETV Bharat / bharat

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕನ್ನಡಿಗ​ ಬಿ.ಎಸ್​.ರಾಜು ನೇಮಕ ಸೇರಿ ಈ ಹೊತ್ತಿನ ಟಾಪ್ 10 ನ್ಯೂಸ್​

author img

By

Published : Apr 30, 2022, 4:59 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ..

Top 10 news @ 5 pm
ಟಾಪ್​ 10 ಸುದ್ದಿ @ 5 pm

ಸ್ಮಾರ್ಟ್​​ಫೋನ್​ ತಯಾರಿಕಾ ಕಂಪನಿ ಶಿವೋಮಿ ಮೇಲೆ ಇಡಿ ದಾಳಿ.. ₹ 5,551 ಕೋಟಿ ವಶ

  • ಹ್ಯಾಟ್ರಿಕ್​ ಶತಕ

ಡ್ರೀಮ್​ ಫಾರ್ಮ್​ ಚೇತೇಶ್ವರ್​.. ಕೌಂಟಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಪೂಜಾರ

  • ರೋಹಿತ್​ ಶರ್ಮಾ ಬರ್ತ್​ಡೇ

ಕ್ಯಾಪ್ಟನ್​ ರೋಹಿತ್ ಶರ್ಮಾಗೆ ಜನ್ಮದಿನದ ಸಂಭ್ರಮ.. ಹಿಟ್​ಮ್ಯಾನ್​ ಹೆಸರಿನಲ್ಲಿರುವ ಟಾಪ್ 5 ವಿಶ್ವದಾಖಲೆಗಳಿವು

  • ಮಕ್ಕಳ ಸಾವು

ತಾಪಿ ನದಿಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ

  • ಕಲ್ಲಿದ್ದಲು ಸ್ಟಾಕ್​

ಕೋಲ್​ ಕಂಪನಿಗಳಲ್ಲಿ 72.5 ಮಿಲಿಯನ್ ಟನ್​​ ಕಲ್ಲಿದ್ದಲು ಸ್ಟಾಕ್​ ಇದೆ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

  • ಯತ್ನಾಳ್​ ಆಕ್ರೋಶ

ಜಮೀರ್​ ಅಹ್ಮದ್​ ಹಿಂದು ವಿರೋಧಿ, ಮೊದಲು ಜೈಲಿಗೆ ಹಾಕಿ: ಯತ್ನಾಳ್​ ಕಿಡಿ

  • ಸಿ.ಟಿ.ರವಿ ಹೇಳಿಕೆ

ಕಠಿಣ ಕ್ರಮವನ್ನು ತೆಗೆದುಕೊಂಡರೆ ಅದು ಹೇಗೆ ಅಪರಾಧವಾಗುತ್ತದೆ: ಸಿ.ಟಿ. ರವಿ

  • ಗಿಳಿಗಳ ಸಾವು

ಶ್ರೀರಂಗಪಟ್ಟಣ: ಆಲಿಕಲ್ಲು ಮಳೆಗೆ ಧರೆಗುರುಳಿದ ಮರ.. ನೂರಕ್ಕೂ ಹೆಚ್ಚು ಗಿಳಿಗಳ ಸಾವು

  • ಬಿ.ಎಸ್​.ರಾಜು ನೇಮಕ

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕನ್ನಡಿಗ, ಲೆ.ಜನರಲ್ ಬಿ.ಎಸ್.ರಾಜು ನೇಮಕ: ತವರಿನಲ್ಲಿ ಸಂತಸ

  • ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಆರೋಪ​​: ರವೀಂದ್ರ ಹಾರೋಹಳ್ಳಿ ಬಂಧನ

  • ಇಡಿ ದಾಳಿ

ಸ್ಮಾರ್ಟ್​​ಫೋನ್​ ತಯಾರಿಕಾ ಕಂಪನಿ ಶಿವೋಮಿ ಮೇಲೆ ಇಡಿ ದಾಳಿ.. ₹ 5,551 ಕೋಟಿ ವಶ

  • ಹ್ಯಾಟ್ರಿಕ್​ ಶತಕ

ಡ್ರೀಮ್​ ಫಾರ್ಮ್​ ಚೇತೇಶ್ವರ್​.. ಕೌಂಟಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಪೂಜಾರ

  • ರೋಹಿತ್​ ಶರ್ಮಾ ಬರ್ತ್​ಡೇ

ಕ್ಯಾಪ್ಟನ್​ ರೋಹಿತ್ ಶರ್ಮಾಗೆ ಜನ್ಮದಿನದ ಸಂಭ್ರಮ.. ಹಿಟ್​ಮ್ಯಾನ್​ ಹೆಸರಿನಲ್ಲಿರುವ ಟಾಪ್ 5 ವಿಶ್ವದಾಖಲೆಗಳಿವು

  • ಮಕ್ಕಳ ಸಾವು

ತಾಪಿ ನದಿಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ

  • ಕಲ್ಲಿದ್ದಲು ಸ್ಟಾಕ್​

ಕೋಲ್​ ಕಂಪನಿಗಳಲ್ಲಿ 72.5 ಮಿಲಿಯನ್ ಟನ್​​ ಕಲ್ಲಿದ್ದಲು ಸ್ಟಾಕ್​ ಇದೆ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

  • ಯತ್ನಾಳ್​ ಆಕ್ರೋಶ

ಜಮೀರ್​ ಅಹ್ಮದ್​ ಹಿಂದು ವಿರೋಧಿ, ಮೊದಲು ಜೈಲಿಗೆ ಹಾಕಿ: ಯತ್ನಾಳ್​ ಕಿಡಿ

  • ಸಿ.ಟಿ.ರವಿ ಹೇಳಿಕೆ

ಕಠಿಣ ಕ್ರಮವನ್ನು ತೆಗೆದುಕೊಂಡರೆ ಅದು ಹೇಗೆ ಅಪರಾಧವಾಗುತ್ತದೆ: ಸಿ.ಟಿ. ರವಿ

  • ಗಿಳಿಗಳ ಸಾವು

ಶ್ರೀರಂಗಪಟ್ಟಣ: ಆಲಿಕಲ್ಲು ಮಳೆಗೆ ಧರೆಗುರುಳಿದ ಮರ.. ನೂರಕ್ಕೂ ಹೆಚ್ಚು ಗಿಳಿಗಳ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.