ETV Bharat / bharat

ಹೃದಯಾಘಾತದಿಂದ ಮೃತಪಟ್ಟ ನಿರ್ದೇಶಕ ಕೆ ವಿ ಆನಂದ್​ ಅಂತ್ಯಕ್ರಿಯೆ

author img

By

Published : Apr 30, 2021, 3:56 PM IST

ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ ವಿ ಆನಂದ್ ಅವರ ಅಂತ್ಯಕ್ರಿಯೆ ​ಬೇಸಂತ್​ ನಗರದಲ್ಲಿ ಪಾಲಿಕೆ ಅಧಿಕಾರಿಗಳು ಕೋವಿಡ್​ ನಿಯಮಾವಳಿ ಅನುಸಾರ ನೆರವೇರಿಸಿದ್ದಾರೆ.

anand
anand

ಚೆನ್ನೈ: ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟ ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ಛಾಯಗ್ರಾಹಕ ಕೆ.ವಿ.ಆನಂದ್ ಅವರ ಅಂತ್ಯಕ್ರಿಯೆಯನ್ನು ​ಬೇಸಂತ್​ ನಗರದಲ್ಲಿ ನೆರವೇರಿಸಲಾಯ್ತು.

54 ವರ್ಷ ವಯಸ್ಸಿನ ಆನಂದ್​ ಚೆನ್ನೈನ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದರು. ಮೃತ ಆನಂದ್​ಗೆ ಕೊರೊನಾ ಸೋಂಕು ತಗುಲಿದ್ದ ಕಾರಣ, ವೈದ್ಯರು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ಕೊಟ್ಟಿದ್ದರು. ಈ ಹಿನ್ನೆಲೆ ಕೋವಿಡ್​ ನಿಯಮಾವಳಿ ಪ್ರಕಾರ ಆನಂದ್​ ಶವ ಸಂಸ್ಕಾರನ್ನು ನೆರವೇರಿಸಲಾಯ್ತು ಎಂದು ಕಾರ್ಪೊರೇಷನ್​ ಅಧಿಕಾರಿಗಳು ತಿಳಿಸಿದ್ದಾರೆ.

1994 ರ ಮಲಯಾಳಂ ಚಿತ್ರ ಥೆನ್ಮವಿನ್ ಕೊಂಬತ್ ಚಿತ್ರದೊಂದಿಗೆ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಆನಂದ್​ 2005ರಲ್ಲಿ ತಮಿಳಿನ ಕಾನಾ ಕಾಂಡೇನ್​ ಚಿತ್ರದ ಮೂಲಕ ನಿರ್ದೇಶನಕನಾಗಿ ಹೊರಹೊಮ್ಮಿದ್ದರು. ಜೊತೆಗೆ ರಾಷ್ಟ್ರೀಯ ಪ್ರಶಸ್ತಿ ಸಹ ಪಡೆದಿದ್ದರು.

ಚೆನ್ನೈ: ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟ ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ಛಾಯಗ್ರಾಹಕ ಕೆ.ವಿ.ಆನಂದ್ ಅವರ ಅಂತ್ಯಕ್ರಿಯೆಯನ್ನು ​ಬೇಸಂತ್​ ನಗರದಲ್ಲಿ ನೆರವೇರಿಸಲಾಯ್ತು.

54 ವರ್ಷ ವಯಸ್ಸಿನ ಆನಂದ್​ ಚೆನ್ನೈನ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದರು. ಮೃತ ಆನಂದ್​ಗೆ ಕೊರೊನಾ ಸೋಂಕು ತಗುಲಿದ್ದ ಕಾರಣ, ವೈದ್ಯರು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ಕೊಟ್ಟಿದ್ದರು. ಈ ಹಿನ್ನೆಲೆ ಕೋವಿಡ್​ ನಿಯಮಾವಳಿ ಪ್ರಕಾರ ಆನಂದ್​ ಶವ ಸಂಸ್ಕಾರನ್ನು ನೆರವೇರಿಸಲಾಯ್ತು ಎಂದು ಕಾರ್ಪೊರೇಷನ್​ ಅಧಿಕಾರಿಗಳು ತಿಳಿಸಿದ್ದಾರೆ.

1994 ರ ಮಲಯಾಳಂ ಚಿತ್ರ ಥೆನ್ಮವಿನ್ ಕೊಂಬತ್ ಚಿತ್ರದೊಂದಿಗೆ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಆನಂದ್​ 2005ರಲ್ಲಿ ತಮಿಳಿನ ಕಾನಾ ಕಾಂಡೇನ್​ ಚಿತ್ರದ ಮೂಲಕ ನಿರ್ದೇಶನಕನಾಗಿ ಹೊರಹೊಮ್ಮಿದ್ದರು. ಜೊತೆಗೆ ರಾಷ್ಟ್ರೀಯ ಪ್ರಶಸ್ತಿ ಸಹ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.