ETV Bharat / bharat

Video: ಡೆಹ್ರಾಡೂನ್-ರಿಷಿಕೇಶ್ ಸಂಪರ್ಕಿಸುವ ಸೇತುವೆ ಕುಸಿತ

author img

By

Published : Aug 27, 2021, 2:24 PM IST

ಉತ್ತರಾಖಂಡದ ಡೆಹ್ರಾಡೂನ್-ರಿಷಿಕೇಶ್ ಸಂಪರ್ಕಿಸುವ ಸೇತುವೆಯ ಮಧ್ಯ ಭಾಗ ಕುಸಿದಿದ್ದು, ಕೆಲವ ವಾಹನಗಳು ಸಿಲುಕಿಕೊಂಡಿವೆ.

uttarakhand
ಡೆಹ್ರಾಡೂನ್-ರಿಷಿಕೇಶ್ ಸಂಪರ್ಕಿಸುವ ಸೇತುವೆ ಕುಸಿತ

ಡೆಹ್ರಾಡೂನ್​ (ಉತ್ತರಾಖಂಡ): ಕಳೆದ ಕೆಲ ದಿನಗಳಿಂದ ಉತ್ತರಾಖಂಡದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಡೆಹ್ರಾಡೂನ್-ರಿಷಿಕೇಶ್ ಸಂಪರ್ಕಿಸುವ ರಾಣಿ ಪೋಖರಿ ಗ್ರಾಮದ ಬಳಿ ಇರುವ ಸೇತುವೆ ಕುಸಿದು ಬಿದ್ದಿದೆ.

ಡೆಹ್ರಾಡೂನ್-ರಿಷಿಕೇಶ್ ಸಂಪರ್ಕಿಸುವ ಸೇತುವೆ ಕುಸಿತ

ವಾಹನಗಳು ಸಂಚರಿಸುತ್ತಾ ಇದ್ದ ವೇಳೆ ಸೇತುವೆಯ ಮಧ್ಯ ಭಾಗ ಕುಸಿದಿದ್ದು, ಕೆಲವ ವಾಹನಗಳು ಸಿಲುಕಿಕೊಂಡಿವೆ. ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಮುರಿದು ಬಿದ್ದ ಸೇತುವೆ ಮೇಲೆಯೇ ಬರ್ಸತಿ ನದಿ ಹರಿಯುತ್ತಿದೆ. ಈಗಾಗಲೇ ಭೂಕುಸಿತದಿಂದಾಗಿ ರಿಷಿಕೇಶ್-ದೇವಪ್ರಯಾಗ್, ರಿಷಿಕೇಶ್-ತೆಹ್ರಿ ಮತ್ತು ಡೆಹ್ರಾಡೂನ್-ಮಸ್ಸೂರಿ ರಸ್ತೆಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ಥರ್ಮಲ್ ವಿದ್ಯುತ್ ಸ್ಥಾವರ ದುರಂತ: ಕರ್ನಾಟಕದ ಇಂಜಿನಿಯರ್ ಸೇರಿ ನಾಲ್ವರು ಕಾರ್ಮಿಕರು ಸಾವು

ರಾಜ್ಯದ ಅನೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹವಾಮಾನ ಇಲಾಖೆಯು ರಾಜ್ಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮನೆಯಿಂದ ಜನರು ಹೊರಬರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಡೆಹ್ರಾಡೂನ್​ (ಉತ್ತರಾಖಂಡ): ಕಳೆದ ಕೆಲ ದಿನಗಳಿಂದ ಉತ್ತರಾಖಂಡದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಡೆಹ್ರಾಡೂನ್-ರಿಷಿಕೇಶ್ ಸಂಪರ್ಕಿಸುವ ರಾಣಿ ಪೋಖರಿ ಗ್ರಾಮದ ಬಳಿ ಇರುವ ಸೇತುವೆ ಕುಸಿದು ಬಿದ್ದಿದೆ.

ಡೆಹ್ರಾಡೂನ್-ರಿಷಿಕೇಶ್ ಸಂಪರ್ಕಿಸುವ ಸೇತುವೆ ಕುಸಿತ

ವಾಹನಗಳು ಸಂಚರಿಸುತ್ತಾ ಇದ್ದ ವೇಳೆ ಸೇತುವೆಯ ಮಧ್ಯ ಭಾಗ ಕುಸಿದಿದ್ದು, ಕೆಲವ ವಾಹನಗಳು ಸಿಲುಕಿಕೊಂಡಿವೆ. ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಮುರಿದು ಬಿದ್ದ ಸೇತುವೆ ಮೇಲೆಯೇ ಬರ್ಸತಿ ನದಿ ಹರಿಯುತ್ತಿದೆ. ಈಗಾಗಲೇ ಭೂಕುಸಿತದಿಂದಾಗಿ ರಿಷಿಕೇಶ್-ದೇವಪ್ರಯಾಗ್, ರಿಷಿಕೇಶ್-ತೆಹ್ರಿ ಮತ್ತು ಡೆಹ್ರಾಡೂನ್-ಮಸ್ಸೂರಿ ರಸ್ತೆಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ಥರ್ಮಲ್ ವಿದ್ಯುತ್ ಸ್ಥಾವರ ದುರಂತ: ಕರ್ನಾಟಕದ ಇಂಜಿನಿಯರ್ ಸೇರಿ ನಾಲ್ವರು ಕಾರ್ಮಿಕರು ಸಾವು

ರಾಜ್ಯದ ಅನೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹವಾಮಾನ ಇಲಾಖೆಯು ರಾಜ್ಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮನೆಯಿಂದ ಜನರು ಹೊರಬರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.