ETV Bharat / bharat

ದೇಶದಲ್ಲಿ 90 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನೇಷನ್ ​: ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು

author img

By

Published : Oct 2, 2021, 5:14 PM IST

ಲಾಲ್​ ಬಹದ್ದೂರ್​ ಶಾಸ್ತ್ರಿಜೀ 'ಜೈ ಜವಾನ್​ ಜೈ ಕಿಸಾನ್​​' ಘೋಷಣೆ ನೀಡಿದ್ರು. ಅಟಲ್​ ಜೀ 'ಜೈ ವಿಜ್ಞಾನ' ಘೋಷಣೆ ನೀಡಿದ್ದರು. ಆದರೆ, ಇದೀಗ ಪ್ರಧಾನಿ ಮೋದಿ 'ಜೈ ಅನುಸಂಧಾನ್'ಘೋಷಣೆ ಕೂಗಿದ್ದಾರೆ. ಅದರ ಪ್ರತಿಫಲವೇ ಕೊರೊನಾ ವ್ಯಾಕ್ಸಿನೇಷನ್​..

Covid vaccine
Covid vaccine

ನವದೆಹಲಿ : ಕೊರೊನಾ ವೈರಸ್​ ವಿರುದ್ಧದ ಹೋರಾಟ ದೇಶದಲ್ಲಿ ಮುಂದುವರೆದಿದೆ. ಡೆಡ್ಲಿ ವೈರಸ್​ ಪ್ರಭಾವ ತಗ್ಗಿಸಲು ದೇಶಾದ್ಯಂತ ವ್ಯಾಕ್ಸಿನೇಷನ್​ ಅಭಿಯಾನ ಮುಂದುವರೆದಿದೆ. ಜನವರಿ 16ರಿಂದ ಈ ಅಭಿಯಾನ ಆರಂಭಗೊಂಡಿದೆ. ಈವರೆಗೆ ದಾಖಲೆಯ 90 ಕೋಟಿ ಜನರಿಗೆ ಲಸಿಕೆ ಹಾಕಿಸಲಾಗಿದೆ.

ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನಂತರ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯ ಶುರುಗೊಂಡಿತ್ತು. ಇದಾದ ಬಳಿಕ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ​ ಹಾಕಲಾಗಿದೆ. ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್​ ಹಾಕುವ ಕಾರ್ಯ ಆರಂಭಗೊಂಡಿದೆ.

ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವ

ಭಾರತ ಕೋವಿಡ್​ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್​ ಮಾಂಡವೀಯಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ದೇಶದಲ್ಲಿ ಈವರೆಗೆ 90 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

  • India crosses the landmark of 90 crore #COVID19 vaccinations.

    श्री शास्त्री जी ने 'जय जवान - जय किसान' का नारा दिया था।

    श्रद्धेय अटल जी ने 'जय विज्ञान' जोड़ा

    और PM @NarendraModi जी ने 'जय अनुसंधान' का नारा दिया। आज अनुसंधान का परिणाम यह कोरोना वैक्सीन है।#JaiAnusandhan pic.twitter.com/V1hyi5i6RQ

    — Mansukh Mandaviya (@mansukhmandviya) October 2, 2021 " class="align-text-top noRightClick twitterSection" data=" ">

ಲಾಲ್​ ಬಹದ್ದೂರ್​ ಶಾಸ್ತ್ರಿಜೀ 'ಜೈ ಜವಾನ್​ ಜೈ ಕಿಸಾನ್​​' ಘೋಷಣೆ ನೀಡಿದ್ರು. ಅಟಲ್​ ಜೀ 'ಜೈ ವಿಜ್ಞಾನ' ಘೋಷಣೆ ನೀಡಿದ್ದರು. ಆದರೆ, ಇದೀಗ ಪ್ರಧಾನಿ ಮೋದಿ 'ಜೈ ಅನುಸಂಧಾನ್'ಘೋಷಣೆ ಕೂಗಿದ್ದಾರೆ. ಅದರ ಪ್ರತಿಫಲವೇ ಕೊರೊನಾ ವ್ಯಾಕ್ಸಿನೇಷನ್​ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಪಿಎಂ ನರೇಂದ್ರ ಮೋದಿ ಟೀಕೆಗಳನ್ನ ಗೌರವಿಸುತ್ತಾರಂತೆ.. ಆದರೆ..

ನವದೆಹಲಿ : ಕೊರೊನಾ ವೈರಸ್​ ವಿರುದ್ಧದ ಹೋರಾಟ ದೇಶದಲ್ಲಿ ಮುಂದುವರೆದಿದೆ. ಡೆಡ್ಲಿ ವೈರಸ್​ ಪ್ರಭಾವ ತಗ್ಗಿಸಲು ದೇಶಾದ್ಯಂತ ವ್ಯಾಕ್ಸಿನೇಷನ್​ ಅಭಿಯಾನ ಮುಂದುವರೆದಿದೆ. ಜನವರಿ 16ರಿಂದ ಈ ಅಭಿಯಾನ ಆರಂಭಗೊಂಡಿದೆ. ಈವರೆಗೆ ದಾಖಲೆಯ 90 ಕೋಟಿ ಜನರಿಗೆ ಲಸಿಕೆ ಹಾಕಿಸಲಾಗಿದೆ.

ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನಂತರ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯ ಶುರುಗೊಂಡಿತ್ತು. ಇದಾದ ಬಳಿಕ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ​ ಹಾಕಲಾಗಿದೆ. ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್​ ಹಾಕುವ ಕಾರ್ಯ ಆರಂಭಗೊಂಡಿದೆ.

ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವ

ಭಾರತ ಕೋವಿಡ್​ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್​ ಮಾಂಡವೀಯಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ದೇಶದಲ್ಲಿ ಈವರೆಗೆ 90 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

  • India crosses the landmark of 90 crore #COVID19 vaccinations.

    श्री शास्त्री जी ने 'जय जवान - जय किसान' का नारा दिया था।

    श्रद्धेय अटल जी ने 'जय विज्ञान' जोड़ा

    और PM @NarendraModi जी ने 'जय अनुसंधान' का नारा दिया। आज अनुसंधान का परिणाम यह कोरोना वैक्सीन है।#JaiAnusandhan pic.twitter.com/V1hyi5i6RQ

    — Mansukh Mandaviya (@mansukhmandviya) October 2, 2021 " class="align-text-top noRightClick twitterSection" data=" ">

ಲಾಲ್​ ಬಹದ್ದೂರ್​ ಶಾಸ್ತ್ರಿಜೀ 'ಜೈ ಜವಾನ್​ ಜೈ ಕಿಸಾನ್​​' ಘೋಷಣೆ ನೀಡಿದ್ರು. ಅಟಲ್​ ಜೀ 'ಜೈ ವಿಜ್ಞಾನ' ಘೋಷಣೆ ನೀಡಿದ್ದರು. ಆದರೆ, ಇದೀಗ ಪ್ರಧಾನಿ ಮೋದಿ 'ಜೈ ಅನುಸಂಧಾನ್'ಘೋಷಣೆ ಕೂಗಿದ್ದಾರೆ. ಅದರ ಪ್ರತಿಫಲವೇ ಕೊರೊನಾ ವ್ಯಾಕ್ಸಿನೇಷನ್​ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಪಿಎಂ ನರೇಂದ್ರ ಮೋದಿ ಟೀಕೆಗಳನ್ನ ಗೌರವಿಸುತ್ತಾರಂತೆ.. ಆದರೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.