ETV Bharat / bharat

ರಕ್ಷಿಸುವ ಬದಲು 30ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಕೊಂದು ಹಾಕಿದ ಜನ! - ಮಹಾಬೂಬಾಬಾದ್​ನಲ್ಲಿ 30ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಕೊಂದು ಹಾಕಿದ ಜನ

ಅಂಗನವಾಡಿ ಕೇಂದ್ರದಲ್ಲಿ ಕಾಣಿಸಿಕೊಂಡ 30ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಇಲ್ಲಿನ ಜನ ರಕ್ಷಿಸುವ ಬದಲು ಕೊಂದು ಹಾಕಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್​​ ಜಿಲ್ಲೆಯಲ್ಲಿ ಕಂಡು ಬಂದಿದೆ.

Locals killed more than 30 Snake babies, Locals killed more than 30 Snake babies in Mahabubabad, Mhabubabad news, 30ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಕೊಂದು ಹಾಕಿದ ಜನ, ಮಹಾಬೂಬಾಬಾದ್​ನಲ್ಲಿ 30ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಕೊಂದು ಹಾಕಿದ ಜನ, ಮಹಾಬೂಬಾಬಾದ್​ ಸುದ್ದಿ,
ರಕ್ಷಿಸುವ ಬದಲು 30ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಕೊಂದು ಹಾಕಿದ ಜನ
author img

By

Published : Mar 23, 2021, 8:57 AM IST

ಮೆಹಬೂಬಾಬಾದ್​:​ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ 30ಕ್ಕೂ ಹೆಚ್ಚು ಹಾವಿನ ಮರಿಗಳು ಮತ್ತು ಎರಡು ತಲೆ ಹಾವುಗಳ ಕಾಣಿಸಿಕೊಂಡಿರುವ ಘಟನೆ ನೆಲ್ಲಿಕುದುರು ತಾಲೂಕಿನ ಬ್ರಾಹ್ಮಣಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.

ಅಂಗನವಾಡಿ ಕಾರ್ಯಕರ್ತೆ ಶ್ರೀಜ್ಯೋತಿ, ಆಯಾ ಲಚ್ಚಮ್ಮ ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ಸರಕು ಹಂಚುವ ಸಲುವಾಗಿ ಕೇಂದ್ರದ ಬಾಗಿಲು ತೆಗೆದಿದ್ದಾರೆ. ಈ ವೇಳೆ, ಎರಡ್ಮೂರು ಹಾವಿನ ಮರಿಗಳು ಕಾಣಿಸಿಕೊಂಡಿದ್ದಾವೆ. ಕೂಡಲೇ ಅವರು ಸಹಾಯಕಕ್ಕಾಗಿ ಸ್ಥಳೀಯರನ್ನು ಕೂಗಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಚೀಲಗಳನ್ನು ತೆಗೆದು ಹಾಕಿದ್ದಾಗ ದೊಡ್ಡ ಸಂಖ್ಯೆಯಲ್ಲಿ ಹಾವಿನ ಮರಿಗಳು ಕಾಣಿಸಿವೆ. ಆದ್ರೆ ಅವುಗಳನ್ನು ರಕ್ಷಿಸುವುದನ್ನು ಬಿಟ್ಟು ಸ್ಥಳೀಯರು ನಿರ್ದಾಕ್ಷಿಣಿಯವಾಗಿ ಕೊಂದು ಹಾಕಿದ್ದಾರೆ.

ಮೆಹಬೂಬಾಬಾದ್​:​ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ 30ಕ್ಕೂ ಹೆಚ್ಚು ಹಾವಿನ ಮರಿಗಳು ಮತ್ತು ಎರಡು ತಲೆ ಹಾವುಗಳ ಕಾಣಿಸಿಕೊಂಡಿರುವ ಘಟನೆ ನೆಲ್ಲಿಕುದುರು ತಾಲೂಕಿನ ಬ್ರಾಹ್ಮಣಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.

ಅಂಗನವಾಡಿ ಕಾರ್ಯಕರ್ತೆ ಶ್ರೀಜ್ಯೋತಿ, ಆಯಾ ಲಚ್ಚಮ್ಮ ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ಸರಕು ಹಂಚುವ ಸಲುವಾಗಿ ಕೇಂದ್ರದ ಬಾಗಿಲು ತೆಗೆದಿದ್ದಾರೆ. ಈ ವೇಳೆ, ಎರಡ್ಮೂರು ಹಾವಿನ ಮರಿಗಳು ಕಾಣಿಸಿಕೊಂಡಿದ್ದಾವೆ. ಕೂಡಲೇ ಅವರು ಸಹಾಯಕಕ್ಕಾಗಿ ಸ್ಥಳೀಯರನ್ನು ಕೂಗಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಚೀಲಗಳನ್ನು ತೆಗೆದು ಹಾಕಿದ್ದಾಗ ದೊಡ್ಡ ಸಂಖ್ಯೆಯಲ್ಲಿ ಹಾವಿನ ಮರಿಗಳು ಕಾಣಿಸಿವೆ. ಆದ್ರೆ ಅವುಗಳನ್ನು ರಕ್ಷಿಸುವುದನ್ನು ಬಿಟ್ಟು ಸ್ಥಳೀಯರು ನಿರ್ದಾಕ್ಷಿಣಿಯವಾಗಿ ಕೊಂದು ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.