ETV Bharat / bharat

ರೈತರ ಮತ್ತೊಂದು ನಡೆ: ಒಗ್ಗಟ್ಟು ಪ್ರದರ್ಶಿಸಲು 'ಮಹಾ ಪಂಚಾಯತ್‌' ಶುರು - kisan mahapanchayat in jind

ಹರಿಯಾಣದಲ್ಲಿ ಪ್ರಾರಂಭವಾಗಿರುವ ಮಹಾ ಪಂಚಾಯತ್, ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ. ಜಿಂದ್​ನ ಕಾಂಡೇಲಾದಲ್ಲಿ ಮಹಾ ಪಂಚಾಯತ್ ನಡೆಯಲಿದ್ದು, ಇದರಲ್ಲಿ ರೈತ ಮುಖಂಡ ರಾಕೇಶ್ ಟಿಕೈಟ್ ಕೂಡ ಭಾಗಿಯಾಗಲಿದ್ದಾರೆ.

jind
ಮಹಾಪಂಚಾಯತ್‌
author img

By

Published : Feb 3, 2021, 1:33 PM IST

ಜಿಂದ್(ಹರಿಯಾಣ): ರಾಷ್ಟ್ರವ್ಯಾಪಿ ಚಕ್ಕಾ ಜಾಮ್ ಘೋಷಿಸಿದ ಬಳಿಕ ರೈತ ಚಳವಳಿ ಮತ್ತೆ ವೇಗವನ್ನು ಪಡೆಯುತ್ತಿದ್ದು, ರೈತರು ನಿರಂತರವಾಗಿ ದೆಹಲಿ ಕಡೆಗೆ ಪ್ರಯಾಣಿಸುತ್ತಿದ್ದಾರೆ. ರೈತರನ್ನು ಒಟ್ಟುಗೂಡಿಸಲು ಹರಿಯಾಣದಲ್ಲಿ ಮಹಾ ಪಂಚಾಯತ್‌ ಪ್ರಾರಂಭಿಸಲಾಗಿದೆ.

ರಾಜ್ಯದಲ್ಲಿ ಪ್ರಾರಂಭವಾದ ಮಹಾಪಂಚಾಯತ್‌ ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ. ಜಿಂದ್​ನ ಕಾಂಡೇಲಾದಲ್ಲಿ ಮಹಾ ಪಂಚಾಯತ್ ನಡೆಯಲಿದ್ದು, ಇದರಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್​​ ಕೂಡ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ ಪ್ರಕರಣ; ದೀಪ್ ಸಿಧು ಮಾಹಿತಿ ನೀಡಿದವರಿಗೆ ಲಕ್ಷ ರೂಪಾಯಿ ಬಹುಮಾನ

ದೆಹಲಿಯ ರೈತರ ಪ್ರತಿಭಟನೆಯ ಸ್ಥಳದಲ್ಲಿ ಇಂಟರ್ನೆಟ್​ ಸ್ಥಗಿತಗೊಳಿಸಿದ ಕಾರಣವಾಗಿ ರೈತರು ಫೆಬ್ರವರಿ 6 ರಂದು ಎಲ್ಲ ರಾಜ್ಯ, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್​ ಮಾಡುವ 'ಚಕ್ಕಾ ಜಾಮ್' ಘೋಷಿಸಿದೆ.

ಜಿಂದ್(ಹರಿಯಾಣ): ರಾಷ್ಟ್ರವ್ಯಾಪಿ ಚಕ್ಕಾ ಜಾಮ್ ಘೋಷಿಸಿದ ಬಳಿಕ ರೈತ ಚಳವಳಿ ಮತ್ತೆ ವೇಗವನ್ನು ಪಡೆಯುತ್ತಿದ್ದು, ರೈತರು ನಿರಂತರವಾಗಿ ದೆಹಲಿ ಕಡೆಗೆ ಪ್ರಯಾಣಿಸುತ್ತಿದ್ದಾರೆ. ರೈತರನ್ನು ಒಟ್ಟುಗೂಡಿಸಲು ಹರಿಯಾಣದಲ್ಲಿ ಮಹಾ ಪಂಚಾಯತ್‌ ಪ್ರಾರಂಭಿಸಲಾಗಿದೆ.

ರಾಜ್ಯದಲ್ಲಿ ಪ್ರಾರಂಭವಾದ ಮಹಾಪಂಚಾಯತ್‌ ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ. ಜಿಂದ್​ನ ಕಾಂಡೇಲಾದಲ್ಲಿ ಮಹಾ ಪಂಚಾಯತ್ ನಡೆಯಲಿದ್ದು, ಇದರಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್​​ ಕೂಡ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ ಪ್ರಕರಣ; ದೀಪ್ ಸಿಧು ಮಾಹಿತಿ ನೀಡಿದವರಿಗೆ ಲಕ್ಷ ರೂಪಾಯಿ ಬಹುಮಾನ

ದೆಹಲಿಯ ರೈತರ ಪ್ರತಿಭಟನೆಯ ಸ್ಥಳದಲ್ಲಿ ಇಂಟರ್ನೆಟ್​ ಸ್ಥಗಿತಗೊಳಿಸಿದ ಕಾರಣವಾಗಿ ರೈತರು ಫೆಬ್ರವರಿ 6 ರಂದು ಎಲ್ಲ ರಾಜ್ಯ, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್​ ಮಾಡುವ 'ಚಕ್ಕಾ ಜಾಮ್' ಘೋಷಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.