ETV Bharat / bharat

ಭಾರತದ ಜಲಗಡಿ ಪ್ರವೇಶಿಸಿದ ಇರಾನ್ ಬೋಟ್, 9 ಮಂದಿ ವಶಕ್ಕೆ

author img

By

Published : Apr 9, 2022, 1:01 PM IST

ಅಂಡಮಾನ್ ದ್ವೀಪದ ಬಳಿ ಇಂದಿರಾ ಪಾಯಿಂಟ್‌ಗೆ ಪ್ರವೇಶಿಸಿದ ಇರಾನ್​ನ ಸಣ್ಣ ದೋಣಿಯನ್ನು ಭಾರತೀಯ ನೌಕಾಪಡೆ ವಶಕ್ಕೆ ಪಡೆದಿದ್ದು, 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

India seizes boat with 9 Iranians near Chennai, Tamil Nadu
ಭಾರತದ ಜಲಗಡಿ ಪ್ರವೇಶಿಸಿದ ಇರಾನ್ ಬೋಟ್, 9 ಮಂದಿ ವಶಕ್ಕೆ

ಚೆನ್ನೈ(ತಮಿಳುನಾಡು): ಅಂಡಮಾನ್ ದ್ವೀಪ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಇರಾನ್ ದೋಣಿಯನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ. ಅಂಡಮಾನ್ ದ್ವೀಪದ ಬಳಿ ಇಂದಿರಾ ಪಾಯಿಂಟ್‌ಗೆ ಪ್ರವೇಶಿಸಿದ ಸಣ್ಣ ದೋಣಿಯಲ್ಲಿ 9 ಮಂದಿ ಇರಾನಿಯನ್ನರು ಇದ್ದಿದ್ದು, ಅವರನ್ನು ವಶಕ್ಕೆ ಪಡೆದು ಚೆನ್ನೈ ಬಂದರಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.

ದೋಣಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಇರಾನಿಯನ್ನರನ್ನು ಕೇಂದ್ರ ಮಾದಕ ದ್ರವ್ಯ ಗುಪ್ತಚರ ಘಟಕಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಚೆನ್ನೈ(ತಮಿಳುನಾಡು): ಅಂಡಮಾನ್ ದ್ವೀಪ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಇರಾನ್ ದೋಣಿಯನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ. ಅಂಡಮಾನ್ ದ್ವೀಪದ ಬಳಿ ಇಂದಿರಾ ಪಾಯಿಂಟ್‌ಗೆ ಪ್ರವೇಶಿಸಿದ ಸಣ್ಣ ದೋಣಿಯಲ್ಲಿ 9 ಮಂದಿ ಇರಾನಿಯನ್ನರು ಇದ್ದಿದ್ದು, ಅವರನ್ನು ವಶಕ್ಕೆ ಪಡೆದು ಚೆನ್ನೈ ಬಂದರಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.

ದೋಣಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಇರಾನಿಯನ್ನರನ್ನು ಕೇಂದ್ರ ಮಾದಕ ದ್ರವ್ಯ ಗುಪ್ತಚರ ಘಟಕಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ 15 ಚಿನಾರ್ ಕಾರ್ಪ್ಸ್​ ಕಮಾಂಡರ್ ಆಗಿ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.