- ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಕೋವಿಡ್ ಸಭೆ
- ಬೆ.11.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಮೇಕೆದಾಟು ಯೋಜನೆಗಾಗಿ ವಾಟಾಳ್ ಪ್ರತಿಭಟನೆ
- ಬೆ.11.30ಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆ ಕಲಿಕೆ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸುದ್ದಿಗೋಷ್ಠಿ
- ಮ.12ಕ್ಕೆ, ಬಿಜೆಪಿ ಕಚೇರಿಯಲ್ಲಿ ವಕ್ತಾರ ರವಿಕುಮಾರ್, ತೇಜಸ್ವಿಗೌಡ ಸುದ್ದಿಗೋಷ್ಠಿ
- ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಾಲ ಯೇಸು ವಾರ್ಷಿಕೋತ್ಸವ
- ಮ. 3ಕ್ಕೆ ಸಂಯುಕ್ತ ಹೆಗ್ಡೆ ಅಭಿನಯದ ಕ್ರೀಂ ಸಿನಿಮಾ ತಂಡ ಪ್ರೆಸ್ಮೀಟ್
- ಚಂಡೀಗಢದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಸಂಬಂಧ ಸಭೆ
- ದೆಹಲಿಯಲ್ಲಿ ಭಾರತ-ಬ್ರಿಟನ್ ನಡುವೆ ಮುಕ್ತ ದ್ವಿಪಕ್ಷೀಯ ವ್ಯಾಪರ ಒಪ್ಪಂದ ಕುರಿತು ಸಭೆ
- ಉತ್ತರಾಖಂಡ್ ವಿಧಾನಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸಭೆ
- ಭಾರತ-ದ.ಆಫ್ರಿಕಾ 3ನೇ ಟೆಸ್ಟ್ನ 3ನೇ ದಿನದಾಟ ಮುಂದುವರಿಕೆ
- ಪ್ರೊ ಕಬಡ್ಡಿ: ಬೆಂಗಾಲ್- ತಲೈವಾಸ್, ಯು ಮುಂಬಾ-ಪುಣೇರಿ ಫೈಟ್
- ಇಂದು ವೈಕುಂಠ ಏಕಾದಶಿ
ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಕೋವಿಡ್ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - National and regional important news
ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ
![ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಕೋವಿಡ್ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಕೋವಿಡ್ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು](https://etvbharatimages.akamaized.net/etvbharat/prod-images/768-512-14172687-thumbnail-3x2-newstoday.jpg?imwidth=3840)
important news today
- ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಕೋವಿಡ್ ಸಭೆ
- ಬೆ.11.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಮೇಕೆದಾಟು ಯೋಜನೆಗಾಗಿ ವಾಟಾಳ್ ಪ್ರತಿಭಟನೆ
- ಬೆ.11.30ಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆ ಕಲಿಕೆ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸುದ್ದಿಗೋಷ್ಠಿ
- ಮ.12ಕ್ಕೆ, ಬಿಜೆಪಿ ಕಚೇರಿಯಲ್ಲಿ ವಕ್ತಾರ ರವಿಕುಮಾರ್, ತೇಜಸ್ವಿಗೌಡ ಸುದ್ದಿಗೋಷ್ಠಿ
- ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಾಲ ಯೇಸು ವಾರ್ಷಿಕೋತ್ಸವ
- ಮ. 3ಕ್ಕೆ ಸಂಯುಕ್ತ ಹೆಗ್ಡೆ ಅಭಿನಯದ ಕ್ರೀಂ ಸಿನಿಮಾ ತಂಡ ಪ್ರೆಸ್ಮೀಟ್
- ಚಂಡೀಗಢದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಸಂಬಂಧ ಸಭೆ
- ದೆಹಲಿಯಲ್ಲಿ ಭಾರತ-ಬ್ರಿಟನ್ ನಡುವೆ ಮುಕ್ತ ದ್ವಿಪಕ್ಷೀಯ ವ್ಯಾಪರ ಒಪ್ಪಂದ ಕುರಿತು ಸಭೆ
- ಉತ್ತರಾಖಂಡ್ ವಿಧಾನಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸಭೆ
- ಭಾರತ-ದ.ಆಫ್ರಿಕಾ 3ನೇ ಟೆಸ್ಟ್ನ 3ನೇ ದಿನದಾಟ ಮುಂದುವರಿಕೆ
- ಪ್ರೊ ಕಬಡ್ಡಿ: ಬೆಂಗಾಲ್- ತಲೈವಾಸ್, ಯು ಮುಂಬಾ-ಪುಣೇರಿ ಫೈಟ್
- ಇಂದು ವೈಕುಂಠ ಏಕಾದಶಿ
TAGGED:
important news today