- ಬೆಳಗ್ಗೆ 10.30ಕ್ಕೆ ಮಲ್ಲೇಶ್ವರಂನಲ್ಲಿ ಪ್ರಜ್ವಲ್ ಹಾಗು ಅಭಿಮನ್ಯು ಅಭಿನಯದ ಕಪಾಲ ಸಿನಿಮಾ ಪ್ರೆಸ್ಮೀಟ್
- ಬೆಳಗ್ಗೆ 11ಕ್ಕೆ ಮಲ್ಲೇಶ್ವರಂನಲ್ಲಿ ಶ್ರೀಕೃಷ್ಣರಾಜ ಒಡೆಯರ್ ಶ್ರೀಗಂಧವನ ಉದ್ಘಾಟಿಸಲಿರುವ ಸಿಎಂ
- ಮಧ್ಯಾಹ್ನ 12.30ಕ್ಕೆ ವೈಜನಾಥ್ ಬಿರಾದಾರ್ ಅಭಿನಯದ ‘90 ಹೊಡಿ ಮನೆಗೆ ನಡಿ’ ಸಿನಿಮಾದ ಟ್ರೈಲರ್ ಬಿಡುಗಡೆ
- ಸಂಜೆ 4ಕ್ಕೆ ಕೃಷ್ಣಾದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜೊತೆ ಸಿಎಂ ಸಭೆ
- ಪಶ್ಚಿಮ ಬಂಗಾಳ: ನಂದಿಗ್ರಾಮದ ಸಹಕಾರಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲು
- ಚಂಡಮಾರುತಕ್ಕೆ ಒಡಿಶಾ ತತ್ತರ, ಬಾಲಸೋರ್ ಮತ್ತು ಮಯೂರ್ಭಂಜ್ನಲ್ಲಿ ಬೃಹತ್ ರಕ್ಷಣಾ ಕಾರ್ಯ
- ಜಮ್ಮು ಮತ್ತು ಕಾಶ್ಮೀರದ ತ್ರಾಲ್ನಲ್ಲಿ 10-12 ಕೆಜಿ ಐಇಡಿ ವಶ, ಮುಂದುವರಿದ ಕಾರ್ಯಾಚರಣೆ
- ಪಾಕಿಸ್ತಾನ: ಸಂಕಷ್ಟದಲ್ಲಿ ಇಮ್ರಾನ್ ಖಾನ್, ಮಾಜಿ ಪ್ರಧಾನಿಗೆ ಬಂಧನದ ಭೀತಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಸಂಕಷ್ಟದಲ್ಲಿ ಇಮ್ರಾನ್ ಖಾನ್
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
![ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ important national and state events, important national and state events to look for today, News today 7am, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಬೆಳಗ್ಗೆ 7 ಗಂಟೆಯ ನ್ಯೂಸ್ ಟುಡೇ,](https://etvbharatimages.akamaized.net/etvbharat/prod-images/768-512-16163524-371-16163524-1661131878116.jpg?imwidth=3840)
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
- ಬೆಳಗ್ಗೆ 10.30ಕ್ಕೆ ಮಲ್ಲೇಶ್ವರಂನಲ್ಲಿ ಪ್ರಜ್ವಲ್ ಹಾಗು ಅಭಿಮನ್ಯು ಅಭಿನಯದ ಕಪಾಲ ಸಿನಿಮಾ ಪ್ರೆಸ್ಮೀಟ್
- ಬೆಳಗ್ಗೆ 11ಕ್ಕೆ ಮಲ್ಲೇಶ್ವರಂನಲ್ಲಿ ಶ್ರೀಕೃಷ್ಣರಾಜ ಒಡೆಯರ್ ಶ್ರೀಗಂಧವನ ಉದ್ಘಾಟಿಸಲಿರುವ ಸಿಎಂ
- ಮಧ್ಯಾಹ್ನ 12.30ಕ್ಕೆ ವೈಜನಾಥ್ ಬಿರಾದಾರ್ ಅಭಿನಯದ ‘90 ಹೊಡಿ ಮನೆಗೆ ನಡಿ’ ಸಿನಿಮಾದ ಟ್ರೈಲರ್ ಬಿಡುಗಡೆ
- ಸಂಜೆ 4ಕ್ಕೆ ಕೃಷ್ಣಾದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜೊತೆ ಸಿಎಂ ಸಭೆ
- ಪಶ್ಚಿಮ ಬಂಗಾಳ: ನಂದಿಗ್ರಾಮದ ಸಹಕಾರಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲು
- ಚಂಡಮಾರುತಕ್ಕೆ ಒಡಿಶಾ ತತ್ತರ, ಬಾಲಸೋರ್ ಮತ್ತು ಮಯೂರ್ಭಂಜ್ನಲ್ಲಿ ಬೃಹತ್ ರಕ್ಷಣಾ ಕಾರ್ಯ
- ಜಮ್ಮು ಮತ್ತು ಕಾಶ್ಮೀರದ ತ್ರಾಲ್ನಲ್ಲಿ 10-12 ಕೆಜಿ ಐಇಡಿ ವಶ, ಮುಂದುವರಿದ ಕಾರ್ಯಾಚರಣೆ
- ಪಾಕಿಸ್ತಾನ: ಸಂಕಷ್ಟದಲ್ಲಿ ಇಮ್ರಾನ್ ಖಾನ್, ಮಾಜಿ ಪ್ರಧಾನಿಗೆ ಬಂಧನದ ಭೀತಿ