ETV Bharat / bharat

ಜೆಡಿಎಸ್ ಜನತಾ ಜಲಧಾರೆ ಸಮಾವೇಶ, ಕಾಂಗ್ರೆಸ್ ಚಿಂತನ ಶಿಬಿರ| ಈ ದಿನದ ವಿದ್ಯಮಾನಗಳಿವು..

author img

By

Published : May 13, 2022, 7:06 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
News today
  • ನೆಲಮಂಗಲದಲ್ಲಿ ಜೆಡಿಎಸ್ ಜನತಾ ಜಲಧಾರೆ ಸಮಾವೇಶ
  • ಪ್ರಧಾನಿ ಮೋದಿ ಅವರಿಂದ ವರ್ಚುವಲ್ ಮೂಲಕ ಮಧ್ಯಪ್ರದೇಶ ಸ್ಟಾರ್ಟ್ಅಪ್​ ಪೋರ್ಟಲ್ ಲೋಕಾರ್ಪಣೆ
  • ಉದಯ್​ಪುರದಲ್ಲಿ ಮೂರು ದಿನಗಳ ಕಾಲ ಕಾಂಗ್ರೆಸ್ ಚಿಂತನ ಶಿಬಿರ: ರಾಹುಲ್ ಗಾಂಧಿ ಸೇರಿ ಹಲವು ಮುಖಂಡರು ಭಾಗಿ
  • ವಿಶ್ವ ಮಾದಿಗರ ದಿನಾಚರಣೆ: ಸಿಎಂ ಬೊಮ್ಮಾಯಿ ಭಾಗಿ
  • ವಿಧಾನಸೌಧ - ಹಲೋ ಕಂದಾಯ ಸಚಿವರೇ... 32 ಗಂಟೆಗಳ ಅವಧಿಯಲ್ಲಿ ಪಿಂಚಣಿ ಒದಗಿಸುವ ಸಹಾಯವಾಣಿ ಲೋಕಾರ್ಪಣೆ ಮಾಡಲಿರುವ ಸಿಎಂ
  • ತ್ರಿಪುರ ವಾಸಿನಿ - ರಾಜ್ಯ ಮಟ್ಟದ ಚರ್ಮ ಕುಶಲ ಕರ್ಮಿಗಳ ಸಮಾವೇಶ ಮತ್ತು ವಸ್ತು ಪ್ರದರ್ಶನದಲ್ಲಿ ಸಿಎಂ ಭಾಗಿ
  • ರಾಮನಗರದಲ್ಲಿ ಮಾವು ಮೇಳ
  • ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಿಮಾಚಲ ಪ್ರದೇಶ ಪ್ರವಾಸ
  • IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಮ್ಯಾಚ್‌ - ಸಮಯ- 7.30 PM

  • ನೆಲಮಂಗಲದಲ್ಲಿ ಜೆಡಿಎಸ್ ಜನತಾ ಜಲಧಾರೆ ಸಮಾವೇಶ
  • ಪ್ರಧಾನಿ ಮೋದಿ ಅವರಿಂದ ವರ್ಚುವಲ್ ಮೂಲಕ ಮಧ್ಯಪ್ರದೇಶ ಸ್ಟಾರ್ಟ್ಅಪ್​ ಪೋರ್ಟಲ್ ಲೋಕಾರ್ಪಣೆ
  • ಉದಯ್​ಪುರದಲ್ಲಿ ಮೂರು ದಿನಗಳ ಕಾಲ ಕಾಂಗ್ರೆಸ್ ಚಿಂತನ ಶಿಬಿರ: ರಾಹುಲ್ ಗಾಂಧಿ ಸೇರಿ ಹಲವು ಮುಖಂಡರು ಭಾಗಿ
  • ವಿಶ್ವ ಮಾದಿಗರ ದಿನಾಚರಣೆ: ಸಿಎಂ ಬೊಮ್ಮಾಯಿ ಭಾಗಿ
  • ವಿಧಾನಸೌಧ - ಹಲೋ ಕಂದಾಯ ಸಚಿವರೇ... 32 ಗಂಟೆಗಳ ಅವಧಿಯಲ್ಲಿ ಪಿಂಚಣಿ ಒದಗಿಸುವ ಸಹಾಯವಾಣಿ ಲೋಕಾರ್ಪಣೆ ಮಾಡಲಿರುವ ಸಿಎಂ
  • ತ್ರಿಪುರ ವಾಸಿನಿ - ರಾಜ್ಯ ಮಟ್ಟದ ಚರ್ಮ ಕುಶಲ ಕರ್ಮಿಗಳ ಸಮಾವೇಶ ಮತ್ತು ವಸ್ತು ಪ್ರದರ್ಶನದಲ್ಲಿ ಸಿಎಂ ಭಾಗಿ
  • ರಾಮನಗರದಲ್ಲಿ ಮಾವು ಮೇಳ
  • ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಿಮಾಚಲ ಪ್ರದೇಶ ಪ್ರವಾಸ
  • IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಮ್ಯಾಚ್‌ - ಸಮಯ- 7.30 PM
ETV Bharat Logo

Copyright © 2024 Ushodaya Enterprises Pvt. Ltd., All Rights Reserved.