ETV Bharat / bharat

ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ: ಇಂದಿನ ಪ್ರಮುಖ ವಿದ್ಯಮಾನಗಳು..

author img

By

Published : May 10, 2022, 6:55 AM IST

Updated : May 10, 2022, 7:14 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
ಸಿಎಂ ಬೊಮ್ಮಾಯಿ ಇಂದು ದೆಹಲಿ ಪ್ರವಾಸ: ಇಂದಿನ ಪ್ರಮುಖ ವಿದ್ಯಮಾನಗಳು..
  • ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ: ಸಂಪುಟ ವಿಸ್ತರಣೆ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ
  • ಜನತಾ ಜಲಧಾರೆ ಸಂಕಲ್ಪ ಸಮಾವೇಶದ ಸಿದ್ಧತೆಗಳ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ.
  • ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಶಿವಮೊಗ್ಗದ ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಡಿಕೆಶಿ
  • ಬಿಬಿಎಂಪಿ ಪೂರ್ವ ವಲಯ ಕಾಮಗಾರಿಗಳ ತಪಾಸಣೆ ನಡೆಸಲಿರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
  • ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಎರಡು ದಿನ ಬೆಳಗಾವಿ ಪ್ರವಾಸ
  • ಮ್ಯೂಚುವಲ್ ಫಂಡ್ಸ್ ಸಲಹಾ ಸಂಸ್ಥೆ ಪ್ರುಡೆಂಟ್ ಕಾರ್ಪೊರೇಟ್ ಅಡ್ವೈಸರಿ ಸರ್ವೀಸಸ್ ಇಂದಿನಿಂದ ಐಪಿಒಗೆ ಮುಕ್ತ
  • ಗ್ಯಾನವಾಪಿ ಮಸೀದಿ ಪ್ರಕರಣ: ಜಾಗದ ಸರ್ವೆಗೆ ಇಂದು ದಿನಾಂಕ ನಿಗದಿಪಡಿಸಲಿರುವ ವಾರಣಾಸಿ ಕೋರ್ಟ್
  • ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಇ.ಡಿಯಿಂದ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ವಿಚಾರಣೆ
  • ಗುಜರಾತ್​ಗೆ ಭೇಟಿ ನೀಡಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆದಿವಾಸಿ ಸತ್ಯಾಗ್ರಹ ರ್ಯಾಲಿಯಲ್ಲಿ ಭಾಗಿ
  • ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಾರ್ವಜನಿಕ ಭಾಷಣ
  • ಉಬರ್ ಕಪ್ ವನಿತೆಯರ ಬ್ಯಾಡ್ಮಿಂಟನ್‌: ಅಮೆರಿಕ vs ಭಾರತ ಪೈಪೋಟಿ
  • ರವಿಚಂದ್ರನ್ ಅಭಿನಯದ ಸಹನಾಮೂರ್ತಿ ನಿರ್ದೇಶನದ 'ತ್ರಿವಿಕ್ರಮ' ಸಿನಿಮಾ ಸುದ್ದಿಗೋಷ್ಠಿ
  • IPL: ಗುಜರಾತ್‌ ಟೈಟನ್ಸ್‌ vs ಲಕ್ನೋ ಜೈಂಟ್ಸ್‌, ಪಂದ್ಯ ಸಂಜೆ 7.30ಕ್ಕೆ

  • ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ: ಸಂಪುಟ ವಿಸ್ತರಣೆ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ
  • ಜನತಾ ಜಲಧಾರೆ ಸಂಕಲ್ಪ ಸಮಾವೇಶದ ಸಿದ್ಧತೆಗಳ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ.
  • ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಶಿವಮೊಗ್ಗದ ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಡಿಕೆಶಿ
  • ಬಿಬಿಎಂಪಿ ಪೂರ್ವ ವಲಯ ಕಾಮಗಾರಿಗಳ ತಪಾಸಣೆ ನಡೆಸಲಿರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
  • ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಎರಡು ದಿನ ಬೆಳಗಾವಿ ಪ್ರವಾಸ
  • ಮ್ಯೂಚುವಲ್ ಫಂಡ್ಸ್ ಸಲಹಾ ಸಂಸ್ಥೆ ಪ್ರುಡೆಂಟ್ ಕಾರ್ಪೊರೇಟ್ ಅಡ್ವೈಸರಿ ಸರ್ವೀಸಸ್ ಇಂದಿನಿಂದ ಐಪಿಒಗೆ ಮುಕ್ತ
  • ಗ್ಯಾನವಾಪಿ ಮಸೀದಿ ಪ್ರಕರಣ: ಜಾಗದ ಸರ್ವೆಗೆ ಇಂದು ದಿನಾಂಕ ನಿಗದಿಪಡಿಸಲಿರುವ ವಾರಣಾಸಿ ಕೋರ್ಟ್
  • ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಇ.ಡಿಯಿಂದ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ವಿಚಾರಣೆ
  • ಗುಜರಾತ್​ಗೆ ಭೇಟಿ ನೀಡಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆದಿವಾಸಿ ಸತ್ಯಾಗ್ರಹ ರ್ಯಾಲಿಯಲ್ಲಿ ಭಾಗಿ
  • ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಾರ್ವಜನಿಕ ಭಾಷಣ
  • ಉಬರ್ ಕಪ್ ವನಿತೆಯರ ಬ್ಯಾಡ್ಮಿಂಟನ್‌: ಅಮೆರಿಕ vs ಭಾರತ ಪೈಪೋಟಿ
  • ರವಿಚಂದ್ರನ್ ಅಭಿನಯದ ಸಹನಾಮೂರ್ತಿ ನಿರ್ದೇಶನದ 'ತ್ರಿವಿಕ್ರಮ' ಸಿನಿಮಾ ಸುದ್ದಿಗೋಷ್ಠಿ
  • IPL: ಗುಜರಾತ್‌ ಟೈಟನ್ಸ್‌ vs ಲಕ್ನೋ ಜೈಂಟ್ಸ್‌, ಪಂದ್ಯ ಸಂಜೆ 7.30ಕ್ಕೆ
Last Updated : May 10, 2022, 7:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.