ETV Bharat / bharat

ಶನಿವಾರದ ಪಂಚಾಂಗ, ರಾಶಿ ಭವಿಷ್ಯ: ಈ ರಾಶಿಯವರ ಎಲ್ಲ ಕಾರ್ಯದಲ್ಲೂ ಸಿಗಲಿದೆ ಯಶಸ್ಸು

author img

By ETV Bharat Karnataka Team

Published : Oct 21, 2023, 5:00 AM IST

ಶನಿವಾರದ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

ದಿನ ಭವಿಷ್ಯ
ದಿನ ಭವಿಷ್ಯ

ಇಂದಿನ ಪಂಚಾಂಗ

ದಿನಾಂಕ: 21-10-2023 ಶನಿವಾರ

ಸಂವತ್ಸರ : ಶುಭಕೃತ್

ಆಯನ : ದಕ್ಷಿಣಾಯಣ

ಋತು : ಶರತ್

ಮಾಸ : ಅಶ್ವಿನ್

ಪಕ್ಷ : ಶುಕ್ಲ

ತಿಥಿ : ಸಪ್ತಮಿ

ನಕ್ಷತ್ರ: ಪೂರ್ವಾಷಾಢ

ಸೂರ್ಯೋದಯ: ಬೆಳಗ್ಗೆ 06:09:00 ಗಂಟೆಗೆ

ಅಮೃತಕಾಲ: ಮುಂಜಾನೆ 06:09 ರಿಂದ 07:37ಗಂಟೆಗೆ

ರಾಹುಕಾಲ: ಬೆಳಗ್ಗೆ 7:45 ರಿಂದ 8:33 ಗಂಟೆಗೆ

ದುರ್ಮುಹೂರ್ತ: ಬೆಳಗ್ಗೆ 09:06 ರಿಂದ 10:34 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:55:00 ಗಂಟೆಗೆ

ವರ್ಜ್ಯಂ: ಸಂಜೆ 18:15 ರಿಂದ 19:50 ವರೆಗೆ

ಮೇಷ : ನೀವು ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ. ಏಕೆಂದರೆ ಎರಡಕ್ಕೂ ನಿಮ್ಮ ಗಮನ ಅಗತ್ಯ. ನೀವು ಸಂಜೆಯನ್ನು ವಿನೋದಕ್ಕಾಗಿ ಮೀಸಲಿರಿಸಿ. ನೀವು ಖ್ಯಾತಿ ಪಡೆಯಲು ಪ್ರಯತ್ನಿಸುತ್ತೀರಿ ಮತ್ತು ನಿಮ್ಮ ಮಹತ್ವಾಕಾಂಕ್ಷೆಯನ್ನು ಸದ್ಯದಲ್ಲೇ ಈಡೇರಿಸಿಕೊಳ್ಳಲಿದ್ದೀರಿ. ನಿಮಗೆ ಬೆಂಬಲಕ್ಕೆ ಆಶೀರ್ವಾದಗಳಿವೆ.

ವೃಷಭ : ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ಕಳೆಯುತ್ತೀರಿ. ವ್ಯಾಪಾರಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿ ನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.

ಮಿಥುನ : ನಿಮ್ಮ ವ್ಯಾಪಾರ ಪ್ರತಿಸ್ಪರ್ಧಿಗಳು ನಿಮ್ಮೊಂದಿಗೆ ಮಾರಾಟ ಮತ್ತು ವ್ಯವಹಾರಗಳಲ್ಲಿ ಸ್ಪರ್ಧಿಸಬಹುದು. ನಿಮ್ಮ ಎಲ್ಲ ವ್ಯವಹಾರಗಳಲ್ಲಿ ಕಾಳಜಿ ಮತ್ತು ಎಚ್ಚರವಿರಬೇಕು. ಹಗೆತನ ಪ್ರೀತಿಯ ದಾರಿಯಲ್ಲಿ ಬರಬಹುದು. ಹಿಂದೆ ಪ್ರಣಯದ ಸಂಬಂಧಗಳನ್ನು ಹೊಂದಿರುವವರಿಗೆ ಇಂದು ಹೊಸ ಪ್ರೇಮಕಥೆ ಬರೆಯುವ ಅವಕಾಶ ದೊರೆಯಬಹುದು.

ಕರ್ಕಾಟಕ :ಇಂದು ಇತರರೊಂದಿಗೆ ವ್ಯವಹರಿಸುವಾಗ ನೀವು ಮುಕ್ತಮನಸ್ಸಿನಿಂದ ಇರಬೇಕು. ಆದರೆ ಇದರ ಅರ್ಥ ಇತರರ ಬಗ್ಗೆ ಮೃದುವಾಗಿರಬೇಕು ಎಂದಲ್ಲ. ದಿನದ ನಂತರದಲ್ಲಿ ನಿಮ್ಮ ವಿಧಾನ ಭಿನ್ನ ಹಾಗೂ ಮೊಂಡುತನದ್ದಾಗಿರುತ್ತದೆ. ಸಂಜೆ ನೀವು ಕುಟುಂಬ ಹಾಗೂ ಮಿತ್ರರ ಜೊತೆಯಲ್ಲಿ ಆನಂದಿಸುತ್ತೀರಿ.

ಸಿಂಹ : ಪ್ರಶಂಸೆಗಳ ಸುರಿಮಳೆಗೆ ಸಜ್ಜಾಗಿರಿ. ಅಂದರೆ ಅಕ್ಷರಶಃ ಅಲ್ಲ, ಆದರೆ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಹಾಕಿರುವ ಕಠಿಣ ಪರಿಶ್ರಮಕ್ಕೆ ದೀರ್ಘಕಾಲದ ಬಾಕಿ ಈಗ ದೊರೆತಿದೆ. ಅದರಲ್ಲೂ ಅದು ನೀವು ಕೈಗೊಂಡ ಹೊಸ ಯೋಜನೆಯಾಗಿದ್ದಲ್ಲಿ ಇದು ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಮೇಲಾಧಿಕಾರಿಗಳ ಶುಭಾಕಾಂಕ್ಷೆಗಳ ಬೆಂಬಲದೊಂದಿಗೆ ಬಂದಿದೆ.

ಕನ್ಯಾ: ಒಂದೇ ಮನಸ್ಸಿನಿಂದ ಗುರಿಯಿಂದ ನೀವು ನಿಮ್ಮ ಹಣೆಬರಹವನ್ನು ಬದಲಾಯಿಸಿಕೊಂಡು ಮುನ್ನಡೆಯಬಹುದು. ನಿಮ್ಮ ಮ್ಯಾನೇಜ್​ಮೆಂಟ್ ಕೌಶಲ್ಯಗಳು ಪವಿತ್ರವಾಗಿವೆ ಮತ್ತು ಯಶಸ್ಸಿಗೆ ನಿಮ್ಮಲ್ಲಿರುವ ಜ್ವಾಲೆ ಎದ್ದು ಓಡುವಂತೆ ಮಾಡುತ್ತದೆ. ಆಡಳಿತ ಹುದ್ದೆಯಲ್ಲಿ ನಿಮ್ಮ ಕೌಶಲ್ಯ ನಿಮ್ಮ ವೇಗದ ನಿರ್ಧಾರ ಕೈಗೊಳ್ಳುವಿಕೆ ಮತ್ತು ಉನ್ನತ ವಿಶ್ಲೇಷಣಾತ್ಮಕ ಕೌಶಲ್ಯದಿಂದ ಎದ್ದು ಕಾಣುತ್ತದೆ.

ತುಲಾ : ನೀವು ಇಂದು ಯಶಸ್ವಿಯಾಗಿ ನಿಮ್ಮ ಎಲ್ಲ ಬಾಕಿ ಕೆಲಸವನ್ನೂ ಪೂರೈಸುವಲ್ಲಿ ತಲ್ಲೀನರಾಗುತ್ತೀರಿ. ನೀವು ಏನೇ ಕೆಲಸ ಕೈಗೊಂಡರೂ ನೀವು ನಿಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಅದಕ್ಕೆ ಹಾಕುತ್ತೀರಿ ಮತ್ತು ಯಶಸ್ವಿಗೊಳಿಸುತ್ತೀರಿ ಮತ್ತು ನಿಮ್ಮ ಕಾರ್ಯವೈಖರಿ ಶ್ಲಾಘನೆಗೆ ಒಳಗಾಗುತ್ತದೆ.

ವೃಶ್ಚಿಕ: ಇಂದು ಅತ್ಯಂತ ಕಾರ್ಯ ಚಟುವಟಿಕೆಗಳ ಕಾಲವಾಗಿದ್ದು, ಚಟುವಟಿಕೆಗಳನ್ನು ನೋಡಬಹುದು. ಬಿಳಿಯಾಗುತ್ತಿರುವ ಕೂದಲು ನಿಮಗೆ ಮೌಲಿಕ ಪಾಠಗಳನ್ನು ಹೇಳುತ್ತದೆ. ಆದ್ದರಿಂದ ನಿಮ್ಮ ಬಾಸ್​ಗಳು ಮತ್ತು ಹಿರಿಯರಿಗೆ ತೆರೆದ ಕಿವಿಯಾಗಿರಿ. ಹಿರಿಯರು ಸಾಧ್ಯವಿರುವ ಎಲ್ಲ ಸಹಕಾರವನ್ನೂ ನಿಮಗೆ ವಿಸ್ತರಿಸುತ್ತಾರೆ. ನ್ಯಾಯಾಲಯಗಳಿಂದ ದೂರವಿರಿ. ಏಕೆಂದರೆ ಕಾನೂನು ಸಮಸ್ಯೆಗಳು ನಿಮ್ಮನ್ನು ಮುಳುಗಿಸುತ್ತವೆ.

ಧನು : ನಿಮ್ಮ ಪ್ರೀತಿಪಾತ್ರರ ಅತ್ಯಂತ ತುರ್ತು ಅಗತ್ಯವೆಂದರೆ ಇಂದು ಹೆಚ್ಚು ಗಮನ ನೀಡಿ. ಮನೆಯಲ್ಲಿ ಸಣ್ಣ ಪಾರ್ಟಿಯಿಂದ ನಿಮ್ಮ ಮಿತ್ರರು ಮತ್ತು ಬಂಧುಗಳು ಒಟ್ಟಿಗೆ ಭೋಜನ ಸೇವಿಸುತ್ತಾರೆ. ಇದು ನಿಮ್ಮನ್ನು ಹರಟೆ ಹೊಡೆಯಲು ಉತ್ತೇಜಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಮಾತುಕತೆ ನಿಮಗೆ ಸಂತೋಷ ತರುತ್ತದೆ.

ಮಕರ : ಈ ದಿನ ಸುಸೂತ್ರವಾಗಿರುತ್ತದೆ. ಆದರೆ ನಿಮ್ಮ ಮನಸ್ಸು ಆ ಕ್ಷಣದ ಪ್ರಚೋದನೆಯಂತೆ ಕೆಲಸ ಮಾಡುವುದರಿಂದ ಹಾಳು ಮಾಡುತ್ತದೆ. ಆದಾಗ್ಯೂ, ಇದು ನಿಮ್ಮ ಪ್ರತಿಷ್ಠೆಯನ್ನು ನಿಮ್ಮ ಬಾಸ್​ಗಳು ಮತ್ತು ಸಹವರ್ತಿಗಳು ಹಾಳು ಮಾಡುವುದಿಲ್ಲ. ನಿಮ್ಮ ಕೆಲ ಕನಸುಗಳು ನಿಜವಾಗುವುದನ್ನೂ ನೀವು ಕಾಣುತ್ತೀರಿ. ಆದರೆ ಎತ್ತರದಲ್ಲಿ ಹಾರಾಟ ಬೇಡ; ನೀವು ಯಶಸ್ಸಿನ ಏಣಿ ಏರಿರಬಹುದು. ಆದರೆ ಪ್ರತಿ ಹೆಜ್ಜೆಯಲ್ಲೂ ನೀವು ಒಂದು ಹೆಜ್ಜೆ ಸಾಗಬೇಕು ಎಂದು ಕಾಣುತ್ತದೆ. ನಿಮ್ಮ ಕೆಲಸಕ್ಕೆ ಗಮನ ನೀಡಿ ಮತ್ತು ಅನುಮಾನವೇ ಇಲ್ಲ, ಗುರಿ ಬಹಳ ಹತ್ತಿರದಲ್ಲಿದೆ.

ಕುಂಭ : ನೀವು ಮಹತ್ವಾಕಾಂಕ್ಷಿ ಮತ್ತು ನೀವು ಗುರಿಗಳನ್ನು ಈಡೇರಿಸಿಕೊಳ್ಳುವ ವಿಧಾನ ಕುರಿತು ಯಾವುದೇ ಕ್ಷಮೆ ಕೇಳುವವರಲ್ಲ. ನೀವು ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ಅಗತ್ಯವಿದ್ದಲ್ಲಿ ನಿಮ್ಮ ದಾರಿಯನ್ನು ಮುಂದಕ್ಕೆ ತಳ್ಳುತ್ತೀರಿ. ಅಷ್ಟೇ ಅಲ್ಲ, ದೊಡ್ಡದನ್ನು ಸಾಧಿಸಲು ಬೇಕಾದ ಕೌಶಲ್ಯಗಳು ಮತ್ತು ಸಾಮರ್ಥ್ಯ ನಿಮಗಿದೆ. ಯಶಸ್ಸು ಹರಿವಾಣದಲ್ಲಿಟ್ಟು ಬರುವುದಲ್ಲ ಮತ್ತು ಅದು ನಿಮಗೂ ಗೊತ್ತು.

ಮೀನ: ಇಂದು ನೀವು ನಿಮ್ಮ ಅತ್ಯುತ್ತಮ ಸ್ಫೂರ್ತಿಯಲ್ಲಿಲ್ಲ. ನೀವು ಅತ್ಯಂತ ಸಣ್ಣ ಕಾರಣಗಳಿಗೆ ದುಃಖಿತರಾಗುವುದನ್ನು ನಿಯಂತ್ರಿಸಬೇಕು. ಹೊರಗಿನ ಪ್ರಭಾವಗಳಿಂದ ನಿರಾಸೆಯ ಆಲೋಚನೆಗಳು ದಾಳಿ ಇಡುತ್ತವೆ. ನೀವು ಸಕಾರಾತ್ಮಕವಾಗಿರಲು ನಿಮ್ಮ ಮನೋಬಲವನ್ನು ಸದೃಢವಾಗಿರಿಸಬೇಕು. ನಿಮ್ಮ ಅರಿವನ್ನು ಹೆಚ್ಚಿಸುವುದು ವಿಷಯಗಳನ್ನು ಮತ್ತಷ್ಟು ನಿಜ ಮತ್ತು ಸ್ಪಷ್ಟತೆಯಿಂದ ನೋಡಲು ನಿಮಗೆ ನೆರವಾಗುತ್ತವೆ.

ಇಂದಿನ ಪಂಚಾಂಗ

ದಿನಾಂಕ: 21-10-2023 ಶನಿವಾರ

ಸಂವತ್ಸರ : ಶುಭಕೃತ್

ಆಯನ : ದಕ್ಷಿಣಾಯಣ

ಋತು : ಶರತ್

ಮಾಸ : ಅಶ್ವಿನ್

ಪಕ್ಷ : ಶುಕ್ಲ

ತಿಥಿ : ಸಪ್ತಮಿ

ನಕ್ಷತ್ರ: ಪೂರ್ವಾಷಾಢ

ಸೂರ್ಯೋದಯ: ಬೆಳಗ್ಗೆ 06:09:00 ಗಂಟೆಗೆ

ಅಮೃತಕಾಲ: ಮುಂಜಾನೆ 06:09 ರಿಂದ 07:37ಗಂಟೆಗೆ

ರಾಹುಕಾಲ: ಬೆಳಗ್ಗೆ 7:45 ರಿಂದ 8:33 ಗಂಟೆಗೆ

ದುರ್ಮುಹೂರ್ತ: ಬೆಳಗ್ಗೆ 09:06 ರಿಂದ 10:34 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:55:00 ಗಂಟೆಗೆ

ವರ್ಜ್ಯಂ: ಸಂಜೆ 18:15 ರಿಂದ 19:50 ವರೆಗೆ

ಮೇಷ : ನೀವು ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ. ಏಕೆಂದರೆ ಎರಡಕ್ಕೂ ನಿಮ್ಮ ಗಮನ ಅಗತ್ಯ. ನೀವು ಸಂಜೆಯನ್ನು ವಿನೋದಕ್ಕಾಗಿ ಮೀಸಲಿರಿಸಿ. ನೀವು ಖ್ಯಾತಿ ಪಡೆಯಲು ಪ್ರಯತ್ನಿಸುತ್ತೀರಿ ಮತ್ತು ನಿಮ್ಮ ಮಹತ್ವಾಕಾಂಕ್ಷೆಯನ್ನು ಸದ್ಯದಲ್ಲೇ ಈಡೇರಿಸಿಕೊಳ್ಳಲಿದ್ದೀರಿ. ನಿಮಗೆ ಬೆಂಬಲಕ್ಕೆ ಆಶೀರ್ವಾದಗಳಿವೆ.

ವೃಷಭ : ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ಕಳೆಯುತ್ತೀರಿ. ವ್ಯಾಪಾರಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿ ನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.

ಮಿಥುನ : ನಿಮ್ಮ ವ್ಯಾಪಾರ ಪ್ರತಿಸ್ಪರ್ಧಿಗಳು ನಿಮ್ಮೊಂದಿಗೆ ಮಾರಾಟ ಮತ್ತು ವ್ಯವಹಾರಗಳಲ್ಲಿ ಸ್ಪರ್ಧಿಸಬಹುದು. ನಿಮ್ಮ ಎಲ್ಲ ವ್ಯವಹಾರಗಳಲ್ಲಿ ಕಾಳಜಿ ಮತ್ತು ಎಚ್ಚರವಿರಬೇಕು. ಹಗೆತನ ಪ್ರೀತಿಯ ದಾರಿಯಲ್ಲಿ ಬರಬಹುದು. ಹಿಂದೆ ಪ್ರಣಯದ ಸಂಬಂಧಗಳನ್ನು ಹೊಂದಿರುವವರಿಗೆ ಇಂದು ಹೊಸ ಪ್ರೇಮಕಥೆ ಬರೆಯುವ ಅವಕಾಶ ದೊರೆಯಬಹುದು.

ಕರ್ಕಾಟಕ :ಇಂದು ಇತರರೊಂದಿಗೆ ವ್ಯವಹರಿಸುವಾಗ ನೀವು ಮುಕ್ತಮನಸ್ಸಿನಿಂದ ಇರಬೇಕು. ಆದರೆ ಇದರ ಅರ್ಥ ಇತರರ ಬಗ್ಗೆ ಮೃದುವಾಗಿರಬೇಕು ಎಂದಲ್ಲ. ದಿನದ ನಂತರದಲ್ಲಿ ನಿಮ್ಮ ವಿಧಾನ ಭಿನ್ನ ಹಾಗೂ ಮೊಂಡುತನದ್ದಾಗಿರುತ್ತದೆ. ಸಂಜೆ ನೀವು ಕುಟುಂಬ ಹಾಗೂ ಮಿತ್ರರ ಜೊತೆಯಲ್ಲಿ ಆನಂದಿಸುತ್ತೀರಿ.

ಸಿಂಹ : ಪ್ರಶಂಸೆಗಳ ಸುರಿಮಳೆಗೆ ಸಜ್ಜಾಗಿರಿ. ಅಂದರೆ ಅಕ್ಷರಶಃ ಅಲ್ಲ, ಆದರೆ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಹಾಕಿರುವ ಕಠಿಣ ಪರಿಶ್ರಮಕ್ಕೆ ದೀರ್ಘಕಾಲದ ಬಾಕಿ ಈಗ ದೊರೆತಿದೆ. ಅದರಲ್ಲೂ ಅದು ನೀವು ಕೈಗೊಂಡ ಹೊಸ ಯೋಜನೆಯಾಗಿದ್ದಲ್ಲಿ ಇದು ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಮೇಲಾಧಿಕಾರಿಗಳ ಶುಭಾಕಾಂಕ್ಷೆಗಳ ಬೆಂಬಲದೊಂದಿಗೆ ಬಂದಿದೆ.

ಕನ್ಯಾ: ಒಂದೇ ಮನಸ್ಸಿನಿಂದ ಗುರಿಯಿಂದ ನೀವು ನಿಮ್ಮ ಹಣೆಬರಹವನ್ನು ಬದಲಾಯಿಸಿಕೊಂಡು ಮುನ್ನಡೆಯಬಹುದು. ನಿಮ್ಮ ಮ್ಯಾನೇಜ್​ಮೆಂಟ್ ಕೌಶಲ್ಯಗಳು ಪವಿತ್ರವಾಗಿವೆ ಮತ್ತು ಯಶಸ್ಸಿಗೆ ನಿಮ್ಮಲ್ಲಿರುವ ಜ್ವಾಲೆ ಎದ್ದು ಓಡುವಂತೆ ಮಾಡುತ್ತದೆ. ಆಡಳಿತ ಹುದ್ದೆಯಲ್ಲಿ ನಿಮ್ಮ ಕೌಶಲ್ಯ ನಿಮ್ಮ ವೇಗದ ನಿರ್ಧಾರ ಕೈಗೊಳ್ಳುವಿಕೆ ಮತ್ತು ಉನ್ನತ ವಿಶ್ಲೇಷಣಾತ್ಮಕ ಕೌಶಲ್ಯದಿಂದ ಎದ್ದು ಕಾಣುತ್ತದೆ.

ತುಲಾ : ನೀವು ಇಂದು ಯಶಸ್ವಿಯಾಗಿ ನಿಮ್ಮ ಎಲ್ಲ ಬಾಕಿ ಕೆಲಸವನ್ನೂ ಪೂರೈಸುವಲ್ಲಿ ತಲ್ಲೀನರಾಗುತ್ತೀರಿ. ನೀವು ಏನೇ ಕೆಲಸ ಕೈಗೊಂಡರೂ ನೀವು ನಿಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಅದಕ್ಕೆ ಹಾಕುತ್ತೀರಿ ಮತ್ತು ಯಶಸ್ವಿಗೊಳಿಸುತ್ತೀರಿ ಮತ್ತು ನಿಮ್ಮ ಕಾರ್ಯವೈಖರಿ ಶ್ಲಾಘನೆಗೆ ಒಳಗಾಗುತ್ತದೆ.

ವೃಶ್ಚಿಕ: ಇಂದು ಅತ್ಯಂತ ಕಾರ್ಯ ಚಟುವಟಿಕೆಗಳ ಕಾಲವಾಗಿದ್ದು, ಚಟುವಟಿಕೆಗಳನ್ನು ನೋಡಬಹುದು. ಬಿಳಿಯಾಗುತ್ತಿರುವ ಕೂದಲು ನಿಮಗೆ ಮೌಲಿಕ ಪಾಠಗಳನ್ನು ಹೇಳುತ್ತದೆ. ಆದ್ದರಿಂದ ನಿಮ್ಮ ಬಾಸ್​ಗಳು ಮತ್ತು ಹಿರಿಯರಿಗೆ ತೆರೆದ ಕಿವಿಯಾಗಿರಿ. ಹಿರಿಯರು ಸಾಧ್ಯವಿರುವ ಎಲ್ಲ ಸಹಕಾರವನ್ನೂ ನಿಮಗೆ ವಿಸ್ತರಿಸುತ್ತಾರೆ. ನ್ಯಾಯಾಲಯಗಳಿಂದ ದೂರವಿರಿ. ಏಕೆಂದರೆ ಕಾನೂನು ಸಮಸ್ಯೆಗಳು ನಿಮ್ಮನ್ನು ಮುಳುಗಿಸುತ್ತವೆ.

ಧನು : ನಿಮ್ಮ ಪ್ರೀತಿಪಾತ್ರರ ಅತ್ಯಂತ ತುರ್ತು ಅಗತ್ಯವೆಂದರೆ ಇಂದು ಹೆಚ್ಚು ಗಮನ ನೀಡಿ. ಮನೆಯಲ್ಲಿ ಸಣ್ಣ ಪಾರ್ಟಿಯಿಂದ ನಿಮ್ಮ ಮಿತ್ರರು ಮತ್ತು ಬಂಧುಗಳು ಒಟ್ಟಿಗೆ ಭೋಜನ ಸೇವಿಸುತ್ತಾರೆ. ಇದು ನಿಮ್ಮನ್ನು ಹರಟೆ ಹೊಡೆಯಲು ಉತ್ತೇಜಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಮಾತುಕತೆ ನಿಮಗೆ ಸಂತೋಷ ತರುತ್ತದೆ.

ಮಕರ : ಈ ದಿನ ಸುಸೂತ್ರವಾಗಿರುತ್ತದೆ. ಆದರೆ ನಿಮ್ಮ ಮನಸ್ಸು ಆ ಕ್ಷಣದ ಪ್ರಚೋದನೆಯಂತೆ ಕೆಲಸ ಮಾಡುವುದರಿಂದ ಹಾಳು ಮಾಡುತ್ತದೆ. ಆದಾಗ್ಯೂ, ಇದು ನಿಮ್ಮ ಪ್ರತಿಷ್ಠೆಯನ್ನು ನಿಮ್ಮ ಬಾಸ್​ಗಳು ಮತ್ತು ಸಹವರ್ತಿಗಳು ಹಾಳು ಮಾಡುವುದಿಲ್ಲ. ನಿಮ್ಮ ಕೆಲ ಕನಸುಗಳು ನಿಜವಾಗುವುದನ್ನೂ ನೀವು ಕಾಣುತ್ತೀರಿ. ಆದರೆ ಎತ್ತರದಲ್ಲಿ ಹಾರಾಟ ಬೇಡ; ನೀವು ಯಶಸ್ಸಿನ ಏಣಿ ಏರಿರಬಹುದು. ಆದರೆ ಪ್ರತಿ ಹೆಜ್ಜೆಯಲ್ಲೂ ನೀವು ಒಂದು ಹೆಜ್ಜೆ ಸಾಗಬೇಕು ಎಂದು ಕಾಣುತ್ತದೆ. ನಿಮ್ಮ ಕೆಲಸಕ್ಕೆ ಗಮನ ನೀಡಿ ಮತ್ತು ಅನುಮಾನವೇ ಇಲ್ಲ, ಗುರಿ ಬಹಳ ಹತ್ತಿರದಲ್ಲಿದೆ.

ಕುಂಭ : ನೀವು ಮಹತ್ವಾಕಾಂಕ್ಷಿ ಮತ್ತು ನೀವು ಗುರಿಗಳನ್ನು ಈಡೇರಿಸಿಕೊಳ್ಳುವ ವಿಧಾನ ಕುರಿತು ಯಾವುದೇ ಕ್ಷಮೆ ಕೇಳುವವರಲ್ಲ. ನೀವು ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ಅಗತ್ಯವಿದ್ದಲ್ಲಿ ನಿಮ್ಮ ದಾರಿಯನ್ನು ಮುಂದಕ್ಕೆ ತಳ್ಳುತ್ತೀರಿ. ಅಷ್ಟೇ ಅಲ್ಲ, ದೊಡ್ಡದನ್ನು ಸಾಧಿಸಲು ಬೇಕಾದ ಕೌಶಲ್ಯಗಳು ಮತ್ತು ಸಾಮರ್ಥ್ಯ ನಿಮಗಿದೆ. ಯಶಸ್ಸು ಹರಿವಾಣದಲ್ಲಿಟ್ಟು ಬರುವುದಲ್ಲ ಮತ್ತು ಅದು ನಿಮಗೂ ಗೊತ್ತು.

ಮೀನ: ಇಂದು ನೀವು ನಿಮ್ಮ ಅತ್ಯುತ್ತಮ ಸ್ಫೂರ್ತಿಯಲ್ಲಿಲ್ಲ. ನೀವು ಅತ್ಯಂತ ಸಣ್ಣ ಕಾರಣಗಳಿಗೆ ದುಃಖಿತರಾಗುವುದನ್ನು ನಿಯಂತ್ರಿಸಬೇಕು. ಹೊರಗಿನ ಪ್ರಭಾವಗಳಿಂದ ನಿರಾಸೆಯ ಆಲೋಚನೆಗಳು ದಾಳಿ ಇಡುತ್ತವೆ. ನೀವು ಸಕಾರಾತ್ಮಕವಾಗಿರಲು ನಿಮ್ಮ ಮನೋಬಲವನ್ನು ಸದೃಢವಾಗಿರಿಸಬೇಕು. ನಿಮ್ಮ ಅರಿವನ್ನು ಹೆಚ್ಚಿಸುವುದು ವಿಷಯಗಳನ್ನು ಮತ್ತಷ್ಟು ನಿಜ ಮತ್ತು ಸ್ಪಷ್ಟತೆಯಿಂದ ನೋಡಲು ನಿಮಗೆ ನೆರವಾಗುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.