ETV Bharat / bharat

ಶಾಕುಂಭರಿ ದೇವಿ ದೇವಸ್ಥಾನಕ್ಕೆ ಪ್ರಿಯಾಂಕಾ ಭೇಟಿ : ಮಹಾ ಪಂಚಾಯತ್​ಗೆ ತೆರಳುವ ಮುನ್ನ ಪ್ರಾರ್ಥನೆ

author img

By

Published : Feb 10, 2021, 3:29 PM IST

Updated : Feb 10, 2021, 3:48 PM IST

ಪಶ್ಚಿಮ ಉತ್ತರ ಪ್ರದೇಶದಲ್ಲಿ ಇದು ಮೊದಲ ಕಿಸಾನ್ ಮಹಾ ಪಂಚಾಯತ್ ಆಗಿದ್ದು, ರೈತರನ್ನು ಉದ್ದೇಶಿಸಿ ಪ್ರಿಯಾಂಕಾ ವಾದ್ರಾ ಮಾತನಾಡಲಿದ್ದಾರೆ. ಮೂರು ಹೊಸ ಕೃಷಿ ಮಸೂದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನಡುವೆ ಪ್ರಿಯಾಂಕಾ ಭಾಷಣ ಮಾಡಲಿದ್ದಾರೆ..

Priyanka Gandhi Vadra
ಶಕುಂಭರಿ ದೇವಿ ದೇವಸ್ಥಾನಕ್ಕೆ ಪ್ರಿಯಾಂಕ ಭೇಟಿ

ಉತ್ತರಪ್ರದೇಶ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಸಹರಾನ್‌ಪುರ ಜಿಲ್ಲೆಯ ಚಿಲ್ಕಾನಾ ಪ್ರದೇಶದಲ್ಲಿ ಕಿಸಾನ್ ಮಹಾ ಪಂಚಾಯತ್​ನಲ್ಲಿ ಭಾಷಣ ಮಾಡಲಿದ್ದಾರೆ.

ಮಹಾ ಪಂಚಾಯತ್‌ಗೆ ತೆರಳುವ ಮೊದಲು ಅವರು ಬೆಹತ್ ಪ್ರದೇಶದ ಕಾಕುಂಭರಿ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದು, ರಾಯ್‌ಪುರ ಗ್ರಾಮದ ಶಾ ಅಬ್ದುಲ್ ರಹೀಂ ಅವರ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನು ಓದಿ: ಅಕಾಲಿ ದಳ-ಕಾಂಗ್ರೆಸ್​ ಕಾರ್ಯಕರ್ತರ ಘರ್ಷಣೆ: ಕಾರು ಹತ್ತಿಸಿ ಇಬ್ಬರ ಕೊಲೆ

ಪಶ್ಚಿಮ ಉತ್ತರ ಪ್ರದೇಶದಲ್ಲಿ ಇದು ಮೊದಲ ಕಿಸಾನ್ ಮಹಾ ಪಂಚಾಯತ್ ಆಗಿದ್ದು, ರೈತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಮೂರು ಹೊಸ ಕೃಷಿ ಮಸೂದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನಡುವೆ ಪ್ರಿಯಾಂಕಾ ಭಾಷಣ ಮಾಡಲಿದ್ದಾರೆ.

ಉತ್ತರಪ್ರದೇಶ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಸಹರಾನ್‌ಪುರ ಜಿಲ್ಲೆಯ ಚಿಲ್ಕಾನಾ ಪ್ರದೇಶದಲ್ಲಿ ಕಿಸಾನ್ ಮಹಾ ಪಂಚಾಯತ್​ನಲ್ಲಿ ಭಾಷಣ ಮಾಡಲಿದ್ದಾರೆ.

ಮಹಾ ಪಂಚಾಯತ್‌ಗೆ ತೆರಳುವ ಮೊದಲು ಅವರು ಬೆಹತ್ ಪ್ರದೇಶದ ಕಾಕುಂಭರಿ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದು, ರಾಯ್‌ಪುರ ಗ್ರಾಮದ ಶಾ ಅಬ್ದುಲ್ ರಹೀಂ ಅವರ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನು ಓದಿ: ಅಕಾಲಿ ದಳ-ಕಾಂಗ್ರೆಸ್​ ಕಾರ್ಯಕರ್ತರ ಘರ್ಷಣೆ: ಕಾರು ಹತ್ತಿಸಿ ಇಬ್ಬರ ಕೊಲೆ

ಪಶ್ಚಿಮ ಉತ್ತರ ಪ್ರದೇಶದಲ್ಲಿ ಇದು ಮೊದಲ ಕಿಸಾನ್ ಮಹಾ ಪಂಚಾಯತ್ ಆಗಿದ್ದು, ರೈತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಮೂರು ಹೊಸ ಕೃಷಿ ಮಸೂದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನಡುವೆ ಪ್ರಿಯಾಂಕಾ ಭಾಷಣ ಮಾಡಲಿದ್ದಾರೆ.

Last Updated : Feb 10, 2021, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.