ETV Bharat / bharat

ಲಂಚ ಪಡೆಯುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ..

author img

By

Published : Feb 22, 2022, 7:22 PM IST

ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಪ್ರತಿಯಾಗಿ ಮಹಿಳಾ ಉದ್ಯೋಗಿ ₹80,000 ಲಂಚ ಕೇಳಿದ್ದರು. ಸೋನ್‌ಪುರದ ಬಾಲಕರ ಗಿರಿಜನ ವಸತಿ ನಿಲಯದಲ್ಲಿ ಗಂಗಾರಾಮ್ ಸೂರ್ಯವಂಶಿ ಅವರ ಜನ್ಮದಿನಾಂಕಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಕೆಲವು ತಪ್ಪುಗಳಿವೆ ಎಂದು ಲೋಕಾಯುಕ್ತ ಅಧಿಕಾರಿ ಹೇಳಿದರು..

lokahukt
ಲೋಕಾಯುಕ್ತ ಅಧಿಕಾರಿ

ಚಿಂದ್ವಾರಾ (ಮಧ್ಯಪ್ರದೇಶ): ಬುಡಕಟ್ಟು ವ್ಯವಹಾರಗಳ ಇಲಾಖೆಯಲ್ಲಿ ನಿಯೋಜಿತರಾಗಿದ್ದ ಮಹಿಳಾ ಉದ್ಯೋಗಿ ಸಂಗೀತಾ ಝಾಡೆ ಅವರನ್ನು ಜಬಲ್ಪುರ ಲೋಕಾಯುಕ್ತ ತಂಡವು ₹ 25,000 ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.

ಲಂಚ ಪಡೆಯುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ..

ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಪ್ರತಿಯಾಗಿ ಮಹಿಳಾ ಉದ್ಯೋಗಿ ₹80,000 ಲಂಚ ಕೇಳಿದ್ದರು. ಸೋನ್‌ಪುರದ ಬಾಲಕರ ಗಿರಿಜನ ವಸತಿ ನಿಲಯದಲ್ಲಿ ಗಂಗಾರಾಮ್ ಸೂರ್ಯವಂಶಿ ಅವರ ಜನ್ಮದಿನಾಂಕಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಕೆಲವು ತಪ್ಪುಗಳಿವೆ ಎಂದು ಲೋಕಾಯುಕ್ತ ಅಧಿಕಾರಿ ಹೇಳಿದರು.

ಸಂತ್ರಸ್ತೆ ಗಂಗಾರಾಮ್ ಸೂರ್ಯವಂಶಿ ಅವರು ಮೊದಲ ಕಂತಿನ ₹25,000 ಲಂಚವನ್ನು ಅಕೌಂಟೆಂಟ್‌ಗೆ ನೀಡಲು ಕಲೆಕ್ಟರೇಟ್ ಆವರಣದಲ್ಲಿರುವ ಬುಡಕಟ್ಟು ವ್ಯವಹಾರಗಳ ಇಲಾಖೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ತಂಡ ಸಂಗೀತಾ ಝಾಡೆ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಇದನ್ನೂ ಓದಿ: ನುಗ್ಗಿ ಬಂದ ಹಸುಗಳನ್ನು ಎದುರಿಸಿದ ಪಕ್ಷಿ.. ಅದರ ಧೈರ್ಯವೇ ನನಗೆ ಪ್ರೇರಣೆ ಎಂದ ಆನಂದ್​ ಮಹೀಂದ್ರಾ

ಚಿಂದ್ವಾರಾ (ಮಧ್ಯಪ್ರದೇಶ): ಬುಡಕಟ್ಟು ವ್ಯವಹಾರಗಳ ಇಲಾಖೆಯಲ್ಲಿ ನಿಯೋಜಿತರಾಗಿದ್ದ ಮಹಿಳಾ ಉದ್ಯೋಗಿ ಸಂಗೀತಾ ಝಾಡೆ ಅವರನ್ನು ಜಬಲ್ಪುರ ಲೋಕಾಯುಕ್ತ ತಂಡವು ₹ 25,000 ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.

ಲಂಚ ಪಡೆಯುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ..

ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಪ್ರತಿಯಾಗಿ ಮಹಿಳಾ ಉದ್ಯೋಗಿ ₹80,000 ಲಂಚ ಕೇಳಿದ್ದರು. ಸೋನ್‌ಪುರದ ಬಾಲಕರ ಗಿರಿಜನ ವಸತಿ ನಿಲಯದಲ್ಲಿ ಗಂಗಾರಾಮ್ ಸೂರ್ಯವಂಶಿ ಅವರ ಜನ್ಮದಿನಾಂಕಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಕೆಲವು ತಪ್ಪುಗಳಿವೆ ಎಂದು ಲೋಕಾಯುಕ್ತ ಅಧಿಕಾರಿ ಹೇಳಿದರು.

ಸಂತ್ರಸ್ತೆ ಗಂಗಾರಾಮ್ ಸೂರ್ಯವಂಶಿ ಅವರು ಮೊದಲ ಕಂತಿನ ₹25,000 ಲಂಚವನ್ನು ಅಕೌಂಟೆಂಟ್‌ಗೆ ನೀಡಲು ಕಲೆಕ್ಟರೇಟ್ ಆವರಣದಲ್ಲಿರುವ ಬುಡಕಟ್ಟು ವ್ಯವಹಾರಗಳ ಇಲಾಖೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ತಂಡ ಸಂಗೀತಾ ಝಾಡೆ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಇದನ್ನೂ ಓದಿ: ನುಗ್ಗಿ ಬಂದ ಹಸುಗಳನ್ನು ಎದುರಿಸಿದ ಪಕ್ಷಿ.. ಅದರ ಧೈರ್ಯವೇ ನನಗೆ ಪ್ರೇರಣೆ ಎಂದ ಆನಂದ್​ ಮಹೀಂದ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.