ETV Bharat / bharat

ದೇವಾಲಯಗಳ ನಗರದಲ್ಲಿ ಚಾಲಕರ ಪ್ರವಾಹ.. ವಿವಿಧ ಬೇಡಿಕೆ ಈಡೇರಿಸುವಂತೆ ರಸ್ತೆಗಿಳಿದ 3 ಲಕ್ಷ ಡ್ರೈವರ್ಸ್​!

author img

By

Published : Apr 18, 2022, 10:27 AM IST

ಒಡಿಶಾದ ಭುವನೇಶ್ವರದಲ್ಲಿ ಚಾಲಕರ ಪ್ರವಾಹವೇ ಸೃಷ್ಟಿಯಾಗಿದೆ. 30 ಜಿಲ್ಲೆಗಳಾದ್ಯಂತ ನಗರಕ್ಕೆ ಬಂದ ಚಾಲಕರು 11 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದಾರೆ.

Though there are no reports of any violence  government fulfil 11 charter of demands  Rs 20 lakh compensation for the family of the driver  Bhubaneswar city flooded with three lakh drivers from 30 districts  ದೇವಾಲಯಗಳ ನಗರದ ಭುವನೇಶ್ವರದಲ್ಲಿ ಚಾಲಕರ ಪ್ರವಾಹ  ವಿವಿಧ ಬೇಡಿಕೆ ಈಡೇರಿಸುವಂತೆ ರಸ್ತೆಗಿಳಿದ 3 ಲಕ್ಷ ಚಾಲಕರು  ಒಡಿಶಾದಲ್ಲಿ ಚಾಲಕರಿಂದ ಬೃಹತ್​ ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಸುವಂತೆ ರಸ್ತೆಗಿಳಿದ 3 ಲಕ್ಷ ಡ್ರೈವರ್ಸ್

ಭುವನೇಶ್ವರ (ಒಡಿಶಾ): ದೇವಾಲಯಗಳ ನಗರವಾದ ಭುವನೇಶ್ವರಕ್ಕೆ ಚಾಲಕರು ಮುತ್ತಿಗೆ ಹಾಕಿದಂತೆ ಭಾಸವಾಗುತ್ತಿದೆ. ಎಲ್ಲಾ 30 ಜಿಲ್ಲೆಗಳಿಂದ ಸುಮಾರು ಮೂರು ಲಕ್ಷ ಚಾಲಕರು ರಾಜಧಾನಿ ಭುವನೇಶ್ವರದಲ್ಲಿ ಪ್ರವಾಹವನ್ನೇ ಸೃಷ್ಟಿಸಿದ್ದಾರೆ. ಯಾವುದೇ ಹಿಂಸಾಚಾರದ ವರದಿಗಳಿಲ್ಲದಿದ್ದರೂ ಇದು ಸಂಪೂರ್ಣ ಗುಪ್ತಚರ ವೈಫಲ್ಯ ಎಂದು ಮೂಲಗಳು ತಿಳಿಸಿವೆ. ರಾಜಧಾನಿಯಲ್ಲಿ ಹಿಂದೆಂದೂ ಕಂಡರಿಯದ ಸಮವಸ್ತ್ರದಲ್ಲಿ ಚಾಲಕರು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.

ಓದಿ: ಕಾಮಗಾರಿಗಳ ಪ್ಯಾಕೇಜ್ ಪದ್ಧತಿ ರದ್ದುಗೊಳಿಸುವಂತೆ ಸಣ್ಣ ಗುತ್ತಿಗೆದಾರರಿಂದ ಸಿಎಂಗೆ ಮನವಿ

ಭುವನೇಶ್ವರದ ಒಟ್ಟು ಜನಸಂಖ್ಯೆ 12 ಲಕ್ಷ. ಅಪಘಾತದಿಂದ ಸಾವನ್ನಪ್ಪಿದ ಚಾಲಕನ ಕುಟುಂಬಕ್ಕೆ ರೂ. 20 ಲಕ್ಷ ಪರಿಹಾರ ಸೇರಿದಂತೆ 11 ಬೇಡಿಕೆಗಳ ಹಕ್ಕುಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ಸುಮಾರು ಮೂರು ಲಕ್ಷ ಚಾಲಕರು ಖಾಕಿ ಸಮವಸ್ತ್ರದಲ್ಲಿ ಒಡಿಶಾದ ರಾಜಧಾನಿಗೆ ಬಂದು ಸೇರಿದ್ದಾರೆ.

ಚಾಲಕರು ಈ ಬೃಹತ್​ ಪ್ರತಿಭಟನೆ ಕುರಿತು ಎಲ್ಲಿಯೂ ಮಾಹಿತಿ ದೊರೆತಿಲ್ಲ ಎಂಬುದು ತಿಳಿದು ಬಂದಿದೆ. ಏಕಾಏಕಿ ಚಾಲಕರು ಪ್ರತಿಭಟನೆ ನಡೆಸಿದ್ದರಿಂದ ಭುವನೇಶ್ವರ ತಲ್ಲಣಗೊಂಡಿದೆ.

ಭುವನೇಶ್ವರ (ಒಡಿಶಾ): ದೇವಾಲಯಗಳ ನಗರವಾದ ಭುವನೇಶ್ವರಕ್ಕೆ ಚಾಲಕರು ಮುತ್ತಿಗೆ ಹಾಕಿದಂತೆ ಭಾಸವಾಗುತ್ತಿದೆ. ಎಲ್ಲಾ 30 ಜಿಲ್ಲೆಗಳಿಂದ ಸುಮಾರು ಮೂರು ಲಕ್ಷ ಚಾಲಕರು ರಾಜಧಾನಿ ಭುವನೇಶ್ವರದಲ್ಲಿ ಪ್ರವಾಹವನ್ನೇ ಸೃಷ್ಟಿಸಿದ್ದಾರೆ. ಯಾವುದೇ ಹಿಂಸಾಚಾರದ ವರದಿಗಳಿಲ್ಲದಿದ್ದರೂ ಇದು ಸಂಪೂರ್ಣ ಗುಪ್ತಚರ ವೈಫಲ್ಯ ಎಂದು ಮೂಲಗಳು ತಿಳಿಸಿವೆ. ರಾಜಧಾನಿಯಲ್ಲಿ ಹಿಂದೆಂದೂ ಕಂಡರಿಯದ ಸಮವಸ್ತ್ರದಲ್ಲಿ ಚಾಲಕರು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.

ಓದಿ: ಕಾಮಗಾರಿಗಳ ಪ್ಯಾಕೇಜ್ ಪದ್ಧತಿ ರದ್ದುಗೊಳಿಸುವಂತೆ ಸಣ್ಣ ಗುತ್ತಿಗೆದಾರರಿಂದ ಸಿಎಂಗೆ ಮನವಿ

ಭುವನೇಶ್ವರದ ಒಟ್ಟು ಜನಸಂಖ್ಯೆ 12 ಲಕ್ಷ. ಅಪಘಾತದಿಂದ ಸಾವನ್ನಪ್ಪಿದ ಚಾಲಕನ ಕುಟುಂಬಕ್ಕೆ ರೂ. 20 ಲಕ್ಷ ಪರಿಹಾರ ಸೇರಿದಂತೆ 11 ಬೇಡಿಕೆಗಳ ಹಕ್ಕುಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ಸುಮಾರು ಮೂರು ಲಕ್ಷ ಚಾಲಕರು ಖಾಕಿ ಸಮವಸ್ತ್ರದಲ್ಲಿ ಒಡಿಶಾದ ರಾಜಧಾನಿಗೆ ಬಂದು ಸೇರಿದ್ದಾರೆ.

ಚಾಲಕರು ಈ ಬೃಹತ್​ ಪ್ರತಿಭಟನೆ ಕುರಿತು ಎಲ್ಲಿಯೂ ಮಾಹಿತಿ ದೊರೆತಿಲ್ಲ ಎಂಬುದು ತಿಳಿದು ಬಂದಿದೆ. ಏಕಾಏಕಿ ಚಾಲಕರು ಪ್ರತಿಭಟನೆ ನಡೆಸಿದ್ದರಿಂದ ಭುವನೇಶ್ವರ ತಲ್ಲಣಗೊಂಡಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.