ETV Bharat / bharat

ಪ್ರಿಯಕರನಿಗಾಗಿ ಪೊಲೀಸ್​ ಠಾಣೆಯಲ್ಲಿ ಯುವತಿಯ ರಾದ್ಧಾಂತ

ಪ್ರಿಯಕರ ಬೇಕೆಂದು ಯುವತಿಯೊಬ್ಬಳು ಪೊಲೀಸ್​ ಠಾಣೆಗೆ ಬಂದು ರಾದ್ಧಾಂತ ಸೃಷ್ಟಿಸಿದ ಘಟನೆ ಬಾಚಪಲ್ಲಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

author img

By

Published : Dec 26, 2019, 3:46 PM IST

ಪ್ರಿಯಕರನಿಗಾಗಿ ಪೊಲೀಸ್​ ಠಾಣೆಯಲ್ಲಿ ಯುವತಿಯ ರಾದ್ಧಾಂತ, girl high drama in police station
ಪ್ರಿಯಕರನಿಗಾಗಿ ಪೊಲೀಸ್​ ಠಾಣೆಯಲ್ಲಿ ಯುವತಿಯ ರಾದ್ಧಾಂತ

ಹೈದರಾಬಾದ್​: ಯುವತಿಯೊಬ್ಬಳು ಪೊಲೀಸ್​ ಠಾಣೆಗೆ ಬಂದು ರಾದ್ಧಾಂತ ಸೃಷ್ಟಿಸಿದ ಘಟನೆ ಬಾಚಪಲ್ಲಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ನೆಲ್ಲೋರ್​ ಜಿಲ್ಲೆಯವಳಾದ ಯುವತಿ ತನ್ನ ಕುಟುಂಬಸ್ಥರೊಂದಿಗೆ ಹೈದರಾಬಾದ್​ನಲ್ಲಿ ಚಿತ್ರಾಪುರ ಕಾಲೋನಿಯಲ್ಲಿ ವಾಸವಾಗಿದ್ದಾಳೆ. ಬಾಚಪಲ್ಲಿಯಲ್ಲಿ ತನ್ನ ಪ್ರಿಯಕರ ಚಂದು ತನ್ನೊಂದಿಗೆ ಮಾತನಾಡುತ್ತಿಲ್ಲ, ಫೋನ್​ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಠಾಣೆಯ ಬಾಗಿಲಿಗೆ ತನ್ನ ತಲೆಯನ್ನ ಚಚ್ಚಿಕೊಂಡು ಕೂಗಾಡಿದ್ದಾಳೆ.

ಪ್ರಿಯಕರನಿಗಾಗಿ ಪೊಲೀಸ್​ ಠಾಣೆಯಲ್ಲಿ ಯುವತಿಯ ರಾದ್ಧಾಂತ

ಇದಕ್ಕೂ ಮುನ್ನ ತನ್ನ ಪ್ರಿಯಕರ ಚಂದು ಮನೆಗೂ ತೆರಳಿದ್ದ ಯುವತಿ ನಿರಾಸೆಗೊಂಡು ಅಲ್ಲಿಂದು ಹಿಂದಿರುಗಿದ್ದಳಂತೆ. ಈ ಹಿಂದೆ ಪೊಲೀಸ್​ ಠಾಣೆಗೆ ಬಂದಿದ್ದ ಈಕೆ ಎಷ್ಟೇ ಸಮಾಧಾನಪಡಿಸಿದರೂ ಸುಮ್ಮನಾಗಿರಲಿಲ್ಲವಂತೆ. ಇಂದು ಮತ್ತೊಮ್ಮೆ ಪೊಲೀಸ್​ ಠಾಣೆಗೆ ಬಂದಿದ್ದ ಈಕೆ ಪ್ರಿಯಕರನೊಂದಿಗೆ 10 ನಿಮಿಷಗಳ ಕಾಲ ಮಾತನಾಡಲು ವ್ಯವಸ್ಥೆ ಮಾಡುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾಳೆ. ಇಲ್ಲದಿದ್ದರೆ ಠಾಣೆಯಲ್ಲೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ಕೇಳಿಲ್ಲ. ಅಂತಿಮವಾಗಿ ಬಾಚಪಲ್ಲಿ ಇನ್ಸ್​​ಪೆಕ್ಟರ್​ ಜಗದೀಶ್ವರ್ ಅವರು ಮಹಿಳಾ ಪೊಲೀಸ್ ವಿಭಾಗವಾದ ಶಿ ತಂಡವನ್ನ (She Team) ಕರೆದು ಸಮಾಲೋಚನೆ ನಡೆಸಿದ್ದಾರೆ.

ನಂತರ ಯುವತಿಯನ್ನ ಆಕೆಯ ಸಹೊದರನೊಂದಿಗೆ ಕಳುಹಿಸಿ ಕೊಡಲಾಗಿದೆ. ಇನ್ನು ಯುವತಿ ತನ್ನ ಪ್ರಿಯಕರನನ್ನ ವಾಪಸ್​ ಕರೆಸುವಮತೆ ದೂರು ನೀಡಲು ನಿರಾಕರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಈ ಹಿಂದೆ ರಾಯದುರ್ಗಂ ಠಾಣೆಯಲ್ಲೂ ಇದೇ ರೀತಿ ವರ್ತಿಸಿದ್ದಳು ಎಂದು ತಿಳಿದುಬಂದಿದೆ.

ಹೈದರಾಬಾದ್​: ಯುವತಿಯೊಬ್ಬಳು ಪೊಲೀಸ್​ ಠಾಣೆಗೆ ಬಂದು ರಾದ್ಧಾಂತ ಸೃಷ್ಟಿಸಿದ ಘಟನೆ ಬಾಚಪಲ್ಲಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ನೆಲ್ಲೋರ್​ ಜಿಲ್ಲೆಯವಳಾದ ಯುವತಿ ತನ್ನ ಕುಟುಂಬಸ್ಥರೊಂದಿಗೆ ಹೈದರಾಬಾದ್​ನಲ್ಲಿ ಚಿತ್ರಾಪುರ ಕಾಲೋನಿಯಲ್ಲಿ ವಾಸವಾಗಿದ್ದಾಳೆ. ಬಾಚಪಲ್ಲಿಯಲ್ಲಿ ತನ್ನ ಪ್ರಿಯಕರ ಚಂದು ತನ್ನೊಂದಿಗೆ ಮಾತನಾಡುತ್ತಿಲ್ಲ, ಫೋನ್​ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಠಾಣೆಯ ಬಾಗಿಲಿಗೆ ತನ್ನ ತಲೆಯನ್ನ ಚಚ್ಚಿಕೊಂಡು ಕೂಗಾಡಿದ್ದಾಳೆ.

ಪ್ರಿಯಕರನಿಗಾಗಿ ಪೊಲೀಸ್​ ಠಾಣೆಯಲ್ಲಿ ಯುವತಿಯ ರಾದ್ಧಾಂತ

ಇದಕ್ಕೂ ಮುನ್ನ ತನ್ನ ಪ್ರಿಯಕರ ಚಂದು ಮನೆಗೂ ತೆರಳಿದ್ದ ಯುವತಿ ನಿರಾಸೆಗೊಂಡು ಅಲ್ಲಿಂದು ಹಿಂದಿರುಗಿದ್ದಳಂತೆ. ಈ ಹಿಂದೆ ಪೊಲೀಸ್​ ಠಾಣೆಗೆ ಬಂದಿದ್ದ ಈಕೆ ಎಷ್ಟೇ ಸಮಾಧಾನಪಡಿಸಿದರೂ ಸುಮ್ಮನಾಗಿರಲಿಲ್ಲವಂತೆ. ಇಂದು ಮತ್ತೊಮ್ಮೆ ಪೊಲೀಸ್​ ಠಾಣೆಗೆ ಬಂದಿದ್ದ ಈಕೆ ಪ್ರಿಯಕರನೊಂದಿಗೆ 10 ನಿಮಿಷಗಳ ಕಾಲ ಮಾತನಾಡಲು ವ್ಯವಸ್ಥೆ ಮಾಡುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾಳೆ. ಇಲ್ಲದಿದ್ದರೆ ಠಾಣೆಯಲ್ಲೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ಕೇಳಿಲ್ಲ. ಅಂತಿಮವಾಗಿ ಬಾಚಪಲ್ಲಿ ಇನ್ಸ್​​ಪೆಕ್ಟರ್​ ಜಗದೀಶ್ವರ್ ಅವರು ಮಹಿಳಾ ಪೊಲೀಸ್ ವಿಭಾಗವಾದ ಶಿ ತಂಡವನ್ನ (She Team) ಕರೆದು ಸಮಾಲೋಚನೆ ನಡೆಸಿದ್ದಾರೆ.

ನಂತರ ಯುವತಿಯನ್ನ ಆಕೆಯ ಸಹೊದರನೊಂದಿಗೆ ಕಳುಹಿಸಿ ಕೊಡಲಾಗಿದೆ. ಇನ್ನು ಯುವತಿ ತನ್ನ ಪ್ರಿಯಕರನನ್ನ ವಾಪಸ್​ ಕರೆಸುವಮತೆ ದೂರು ನೀಡಲು ನಿರಾಕರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಈ ಹಿಂದೆ ರಾಯದುರ್ಗಂ ಠಾಣೆಯಲ್ಲೂ ಇದೇ ರೀತಿ ವರ್ತಿಸಿದ್ದಳು ಎಂದು ತಿಳಿದುಬಂದಿದೆ.

Intro:Body:



A YOUNG WOMAN HALCHAL IN BACHUPALLI POLICE STATION THAT HE WANTED TO TALK TO HER BOYFRIEND

Ashwitha of Nellore, Andhra Pradesh resides with her family in Chitrapuri Colony, Hyderabad. Ashwita got acquainted with a man named Chandu in Bachupalli. It was kind of ... a love affair and they lived together for some months

Chandu was escaping from Aswitha and was not attending to her calls also. Frustrated by the lack of access to the phone, Ashwitha went to his home. As she did not find Chandu... she came to Bachupalli police station and asked police to make arrangements to talk to him for 10 minutes or else she threatened to commit suicide in PS.

In the past, the young woman did not listen to how much police convinced her. Finally, Bachupalli CI Jagdishwar called Sheteam which summoned them and offered counseling.

Aswitha was handedover to his brother in the PS. SHe refused to write a complaint to bring back Chandu. The police said that Aswitha did the same scene even in Raidurgam Police Station long back.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.