ETV Bharat / bharat

ಚಪಾಕ್​ ಬಹಿಷ್ಕರಿಸಿದ ಬಿಜೆಪಿ ವಿರುದ್ಧ ಶಿವಸೇನಾ ನಾಯಕ ಹೀಗಂದರು.. - ದೀಪಿಕಾ ಪಡುಕೋಣೆ

ಚಪಾಕ್​ ಚಿತ್ರ ರಾಜಕೀಯ ರೂಪ ಪಡೆದಿದೆ. ಚಪಾಕ್ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಜೆಎನ್​ಯು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ವಿವಿಗೆ ಭೇಟಿ ನೀಡಿದ ಕಾರಣದಿಂದ ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರದ ಹಲವೆಡೆ ಈ ಚಿತ್ರವನ್ನು ಬಲಪಂಥೀಯರು ಬಾಯ್ಕಾಟ್​​​​ ಮಾಡಿದ್ದರು. ಇದನ್ನು ಎಡಪಂಥೀಯರು ಟೀಕಿಸಿದ್ದರು. ಶಿವಸೇನಾ ನಾಯಕ ಕೂಡಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Wrong to boycott Deepika or her film
ಚಪಾಕ್​ ಬಾಯ್ಕಾಟ್​ ಮಾಡಿದ್ದಕ್ಕೆ ಶಿವಸೇನಾ ನಾಯಕ ಸಂಜಯ್ ರಾವತ್​ ಪ್ರತಿಕ್ರಿಯೆ
author img

By

Published : Jan 12, 2020, 3:02 PM IST

ಮುಂಬೈ: 'ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಅಭಿನಯದ ಚಪಾಕ್​ ಚಿತ್ರ ಬಹಿಷ್ಕರಿಸುವುದು ಒಂದ್ರೀತಿ ತಾಲಿಬಾನಿ ಕ್ರಮ' ಎಂದು ಶಿವಸೇನಾ ನಾಯಕ ಸಂಜಯ್​ ರಾವತ್‌ ಅಭಿಪ್ರಾಯ ಪಟ್ಟಿದ್ದಾರೆ. ಮುಂಬೈನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತಾಲಿಬಾನಿ ಕ್ರಮದಿಂದಾಗಿ ಈ ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಬಲಪಂಥೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Wrong to boycott Deepika or her film
ಚಪಾಕ್​ ಬಾಯ್ಕಾಟ್​ ಮಾಡಿದ್ದಕ್ಕೆ ಶಿವಸೇನಾ ನಾಯಕ ಸಂಜಯ್ ರಾವತ್​ ಪ್ರತಿಕ್ರಿಯೆ

ಈ ಮೂಲಕ ಪೊಲೀಸರಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಸಲುವಾಗಿ ದೆಹಲಿಯ ಜೆಎನ್‌ಯು ಕ್ಯಾಂಪಸ್‌ಗೆ ಭೇಟಿದ್ದ ದೀಪಿಕಾ ಪಡುಕೋಣೆ ಪರ ಶಿವಸೇನಾ ನಾಯಕ ಸಂಜಯ್​ ರಾವತ್​ ಬ್ಯಾಟಿಂಗ್​ ಮಾಡಿದ್ದಾರೆ. ಜೆಎನ್​ಯುಗೆ ಭೇಟಿ ನೀಡಿದ ನಂತರ ಬಿಜೆಪಿ ನಾಯಕರು ದೀಪಿಕಾರನ್ನು ಟೀಕಿಸಲು ಮುಂದಾದರು. ದೇಶದ ಹಲವೆಡೆ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸಲಾಗಿತ್ತು. ಇದರಿಂದಾಗಿ ಚಿತ್ರ ಗಳಿಕೆಯ ಮೇಲೆ ದುಷ್ಪರಿಣಾಮ ಬೀರಬಹುದೆಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್​ ನಾಯಕರು ಚಪಾಕ್​ ಚಿತ್ರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಚಿತ್ರ ನಿರ್ದೇಶಕಿ ಮೇಘನಾ ಗುಲ್ಜಾರ್​ಗೆ ಹಾಗೂ ನಿರ್ಮಾಪಕರಿಗೆ ರಿಲೀಫ್​ ಒದಗಿಸಿತ್ತು.

ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿರುವ ಕಾಂಗ್ರೆಸ್​ ಸರ್ಕಾರಗಳು ಚಪಾಕ್​ ಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಿವೆ. ಈ ಮೂಲಕ ಚಲನಚಿತ್ರಗಳ ಮೇಲೆ ವಿಧಿಸುವ ಮನರಂಜನಾ ತೆರಿಗೆಯನ್ನು ತೆಗೆದುಹಾಕಲಾಗಿದೆ. ಸಹಜವಾಗಿಯೇ ಇದರಿಂದಾಗಿ ಟಿಕೆಟ್​ ದರ ಕಡಿಮೆಯಾಗಲಿದೆ. ಹೆಚ್ಚಿನ ಜನರು ಇದನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಪಂಜಾಬ್​ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆ್ಯಸಿಡ್​ ದಾಳಿ ಸಂತ್ರಸ್ತರಿಗೆ ಈ ಚಲನಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡಲಾಗಿದೆ.

ಈಗಾಗಲೇ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಳೆದುಕೊಂಡಿರುವ ಶಿವಸೇನೆ ಮತ್ತೊಮ್ಮೆ ಬಿಜೆಪಿ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಟೀಕಿಸುವ ಮೂಲಕ ಎಡಪಂಥೀಯ ಪಕ್ಷಗಳಲ್ಲಿ ಬೆರೆಯುವ ಸೂಚನೆ ನೀಡುತ್ತಿದೆ. ಇದು ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಕಂದಕವನ್ನು ಮತ್ತಷ್ಟು ದೊಡ್ಡದು ಮಾಡುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ಮುಂಬೈ: 'ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಅಭಿನಯದ ಚಪಾಕ್​ ಚಿತ್ರ ಬಹಿಷ್ಕರಿಸುವುದು ಒಂದ್ರೀತಿ ತಾಲಿಬಾನಿ ಕ್ರಮ' ಎಂದು ಶಿವಸೇನಾ ನಾಯಕ ಸಂಜಯ್​ ರಾವತ್‌ ಅಭಿಪ್ರಾಯ ಪಟ್ಟಿದ್ದಾರೆ. ಮುಂಬೈನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತಾಲಿಬಾನಿ ಕ್ರಮದಿಂದಾಗಿ ಈ ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಬಲಪಂಥೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Wrong to boycott Deepika or her film
ಚಪಾಕ್​ ಬಾಯ್ಕಾಟ್​ ಮಾಡಿದ್ದಕ್ಕೆ ಶಿವಸೇನಾ ನಾಯಕ ಸಂಜಯ್ ರಾವತ್​ ಪ್ರತಿಕ್ರಿಯೆ

ಈ ಮೂಲಕ ಪೊಲೀಸರಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಸಲುವಾಗಿ ದೆಹಲಿಯ ಜೆಎನ್‌ಯು ಕ್ಯಾಂಪಸ್‌ಗೆ ಭೇಟಿದ್ದ ದೀಪಿಕಾ ಪಡುಕೋಣೆ ಪರ ಶಿವಸೇನಾ ನಾಯಕ ಸಂಜಯ್​ ರಾವತ್​ ಬ್ಯಾಟಿಂಗ್​ ಮಾಡಿದ್ದಾರೆ. ಜೆಎನ್​ಯುಗೆ ಭೇಟಿ ನೀಡಿದ ನಂತರ ಬಿಜೆಪಿ ನಾಯಕರು ದೀಪಿಕಾರನ್ನು ಟೀಕಿಸಲು ಮುಂದಾದರು. ದೇಶದ ಹಲವೆಡೆ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸಲಾಗಿತ್ತು. ಇದರಿಂದಾಗಿ ಚಿತ್ರ ಗಳಿಕೆಯ ಮೇಲೆ ದುಷ್ಪರಿಣಾಮ ಬೀರಬಹುದೆಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್​ ನಾಯಕರು ಚಪಾಕ್​ ಚಿತ್ರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಚಿತ್ರ ನಿರ್ದೇಶಕಿ ಮೇಘನಾ ಗುಲ್ಜಾರ್​ಗೆ ಹಾಗೂ ನಿರ್ಮಾಪಕರಿಗೆ ರಿಲೀಫ್​ ಒದಗಿಸಿತ್ತು.

ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿರುವ ಕಾಂಗ್ರೆಸ್​ ಸರ್ಕಾರಗಳು ಚಪಾಕ್​ ಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಿವೆ. ಈ ಮೂಲಕ ಚಲನಚಿತ್ರಗಳ ಮೇಲೆ ವಿಧಿಸುವ ಮನರಂಜನಾ ತೆರಿಗೆಯನ್ನು ತೆಗೆದುಹಾಕಲಾಗಿದೆ. ಸಹಜವಾಗಿಯೇ ಇದರಿಂದಾಗಿ ಟಿಕೆಟ್​ ದರ ಕಡಿಮೆಯಾಗಲಿದೆ. ಹೆಚ್ಚಿನ ಜನರು ಇದನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಪಂಜಾಬ್​ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆ್ಯಸಿಡ್​ ದಾಳಿ ಸಂತ್ರಸ್ತರಿಗೆ ಈ ಚಲನಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡಲಾಗಿದೆ.

ಈಗಾಗಲೇ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಳೆದುಕೊಂಡಿರುವ ಶಿವಸೇನೆ ಮತ್ತೊಮ್ಮೆ ಬಿಜೆಪಿ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಟೀಕಿಸುವ ಮೂಲಕ ಎಡಪಂಥೀಯ ಪಕ್ಷಗಳಲ್ಲಿ ಬೆರೆಯುವ ಸೂಚನೆ ನೀಡುತ್ತಿದೆ. ಇದು ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಕಂದಕವನ್ನು ಮತ್ತಷ್ಟು ದೊಡ್ಡದು ಮಾಡುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ZCZC
PRI ENT GEN NAT
.MUMBAI BOM1
MH-CHHAPAAK-SENA
Wrong to boycott Deepika or her film: Sanjay Raut
         Mumbai, Jan 12 (PTI) Shiv Sena leader Sanjay Raut on
Sunday came out in support of actor Deepika Padukone, who is
facing flak from the BJP and some other quarters over her
visit to the JNU campus in Delhi to express solidarity with
students who were recently attacked by armed assailants.
         Raut, who is a Rajya Sabha member and the executive
editor of Shiv Sena mouthpiece 'Saamana', said the country
cannot be run in a "Talibani" style.
         After Padukone's visit to the Jawaharlal Nehru
University (JNU) on Tuesday, many appreciated her "silent
solidarity", but some others criticised her for "supporting
Leftists", saying it was a promotional stunt for her latest
film "Chhapaak".
         Some also demanded a boycott of her film, based on the
life of an acid attack survivor, played by Padukone.
         A section of BJP leaders also criticised the 34-year-
old actor over her JNU visit.
         Talking to PTI, Raut said, "The demand for boycott of
the actress and her film is wrong. The country cannot be run
in a 'Talibani' style."
         "Chhapaak", directed by Meghna Gulzar, hit the
theatres on Friday.
         The Congress governments in Madhya Pradesh and
Chhattisgarh on Thursday declared the film tax-free in the two
states.
         Declaring a movie tax-free means the state has
waived the entertainment levy imposed on it, thereby bringing
down the ticket rates and encouraging more people to watch it.
PTI MR
GK
GK
01121032
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.