ETV Bharat / bharat

ಚಿನ್ನದ ರೆಕ್ಕೆ ಮತ್ತು ಚಂದ್ರನತ್ತ ಪಯಣ... ಟ್ವೀಟ್ ಮೂಲಕ ಸಿಬಿಐಗೆ ಚಿದು ಗುದ್ದು..!

ಕೆಲವರ ಪ್ರಕಾರ ನಾನು ಚಿನ್ನದ ರೆಕ್ಕೆಯನ್ನು ಬೆಳೆಸಲಿದ್ದೇನೆ ಮತ್ತು ಅದರ ಮೂಲಕ ಚಂದ್ರನತ್ತ ಹಾರಲಿದ್ದೇನೆ. ಚಂದ್ರನಲ್ಲಿ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದ್ದೇನೆ ಎನ್ನುವ ನಂಬಿಕೆ ಇದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.

author img

By

Published : Sep 23, 2019, 10:29 AM IST

ಚಿದಂಬರಂ

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ಕೇಂದ್ರದ ಮಾಜಿ ಪಿ. ಚಿದಂಬರಂ ತಮ್ಮ ಪರವಾಗಿ ಕುಟುಂಬಸ್ಥರ ಮೂಲಕ ಭಾನುವಾರ ಟ್ವೀಟ್ ಮಾಡಿ ಸಿಬಿಐ ವಿರುದ್ಧ ಕಿಡಿಕಾರಿದ್ದಾರೆ.

ಕೆಲವರ ಪ್ರಕಾರ ನಾನು ಚಿನ್ನದ ರೆಕ್ಕೆಯನ್ನು ಬೆಳೆಸಲಿದ್ದೇನೆ ಮತ್ತು ಅದರ ಮೂಲಕ ಚಂದ್ರನತ್ತ ಹಾರಲಿದ್ದೇನೆ. ಚಂದ್ರನಲ್ಲಿ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದ್ದೇನೆ ಎನ್ನುವ ನಂಬಿಕೆ ಇದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

  • I have asked my family to tweet on my behalf the following:

    "I am thrilled to discover that , according to some people, I will grow golden wings and fly away to the moon . I hope I will have a safe landing."

    — P. Chidambaram (@PChidambaram_IN) 22 September 2019 " class="align-text-top noRightClick twitterSection" data=" ">

ಬೇಲ್​​ ವಿಚಾರಣೆಗೂ ಮುನ್ನ ಪ್ರಕರಣದ ಆರೋಪಿ ದೇಶವನ್ನು ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಚಿದಂಬರಂ ಟ್ವೀಟ್ ಮಾಡಿ ಸಿಬಿಐಗೆ ಗುದ್ದು ನೀಡಿದ್ದಾರೆ. ಗುರುವಾರದಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್​ ಅ.3ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ಕೇಂದ್ರದ ಮಾಜಿ ಪಿ. ಚಿದಂಬರಂ ತಮ್ಮ ಪರವಾಗಿ ಕುಟುಂಬಸ್ಥರ ಮೂಲಕ ಭಾನುವಾರ ಟ್ವೀಟ್ ಮಾಡಿ ಸಿಬಿಐ ವಿರುದ್ಧ ಕಿಡಿಕಾರಿದ್ದಾರೆ.

ಕೆಲವರ ಪ್ರಕಾರ ನಾನು ಚಿನ್ನದ ರೆಕ್ಕೆಯನ್ನು ಬೆಳೆಸಲಿದ್ದೇನೆ ಮತ್ತು ಅದರ ಮೂಲಕ ಚಂದ್ರನತ್ತ ಹಾರಲಿದ್ದೇನೆ. ಚಂದ್ರನಲ್ಲಿ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದ್ದೇನೆ ಎನ್ನುವ ನಂಬಿಕೆ ಇದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

  • I have asked my family to tweet on my behalf the following:

    "I am thrilled to discover that , according to some people, I will grow golden wings and fly away to the moon . I hope I will have a safe landing."

    — P. Chidambaram (@PChidambaram_IN) 22 September 2019 " class="align-text-top noRightClick twitterSection" data=" ">

ಬೇಲ್​​ ವಿಚಾರಣೆಗೂ ಮುನ್ನ ಪ್ರಕರಣದ ಆರೋಪಿ ದೇಶವನ್ನು ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಚಿದಂಬರಂ ಟ್ವೀಟ್ ಮಾಡಿ ಸಿಬಿಐಗೆ ಗುದ್ದು ನೀಡಿದ್ದಾರೆ. ಗುರುವಾರದಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್​ ಅ.3ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.

Intro:Body:

ಚಿನ್ನದ ರೆಕ್ಕೆ ಕಟ್ಟಿಕೊಂಡು, ಹಾರಿ ನಾನು ಚಂದ್ರನಲ್ಲಿ ಸೇಫ್​ ಲ್ಯಾಂಡ್ ಆಗಲಿದ್ದೇನೆ... ಚಿದಂಬರಂ ಟ್ವೀಟ್ ಮರ್ಮವೇನು..?



ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ತಮ್ಮ ಪರವಾಗಿ ಕುಟುಂಬಸ್ಥರ ಮೂಲಕ ಭಾನುವಾರ ಟ್ವೀಟ್ ಮಾಡಿದ್ದಾರೆ.



ಕೆಲವರ ಪ್ರಕಾರ ನಾನು ಚಿನ್ನದ ರೆಕ್ಕೆಯನ್ನು ಬೆಳೆಸುತ್ತೇನೆ ಮತ್ತು ಈ ಮೂಲಕ ಚಂದ್ರನತ್ತ ಹಾರುತ್ತಿದ್ದೇನೆ. ಚಂದ್ರನಲ್ಲಿ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.



ಚಿದಂಬರಂ ಪ್ರಸ್ತುತ ಟ್ವೀಟ್ ಯಾವ ಉದ್ದೇಶಕ್ಕೆ ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಗುರುವಾರದಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಕೋರ್ಟ್​ ಅ.3ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.