ETV Bharat / bharat

ಮೂಲ ಸವಲತ್ತಿಗಾಗಿ  ಇವರು ನಡೆಸಿದ ಸತ್ಯಾಗ್ರಹ ಎಂಥಾದ್ದು ಗೊತ್ತಾ..?

author img

By

Published : Jan 11, 2020, 8:25 AM IST

ಬಿಚ್ಲಾ ದಾನ್ಪುರ್ ಪ್ರದೇಶದ ಗ್ರಾಮಸ್ಥರು ತಮ್ಮ 11 ಅಂಶಗಳ ಬೇಡಿಕೆಯೊಂದಿಗೆ ಸತ್ಯಾಗ್ರಹ ನಡೆಸಿ ಗಮನ ಸೆಳೆದಿದ್ದಾರೆ. ಯಾಕೆಂದರೆ, 75 ಕಿ.ಮೀ. ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಕಳುಹಿಸಿಬ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.

villagers-took-out-75-km-footmarch-to-awake-government
ಬಾಗೇಶ್ವರ: ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಸತ್ಯಾಗ್ರಹ ಚಳವಳಿಯ ಮಾರ್ಗದಲ್ಲಿ 75 ಕಿ.ಮೀ ಮೆರವಣಿಗೆ

ಬಾಗೇಶ್ವರ (ಉತ್ತರಾಖಂಡ್​​) : ಬಿಚ್ಲಾ ದಾನಪುರ ಪ್ರದೇಶಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಅವರ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ ಉತ್ತರಾಖಂಡದ ಬಾಗೇಶ್ವರದಲ್ಲಿ ನಡೆದಿದೆ. ಇದೇನು ಮಹಾ ಎಂದುಕೊಳ್ಳಬೇಡಿ. ಇಲ್ಲಿನ ಜನ ಸುಮಾರು 75 ಕಿ.ಮೀ ದೂರ ಬೃಹತ್​ ಮೆರವಣಿಗೆ ಮಾಡಿ ವಿಶೇಷ ಚಳವಳಿಯನ್ನ ಆಯೋಜಿಸಿ ಗಮನ ಸೆಳೆದಿದ್ದಾರೆ.

ಗುರುವಾರ ಶಾಮಾ ಪ್ರದೇಶದಿಂದ ಪ್ರಾರಂಭವಾದ ಪಾದಯಾತ್ರೆ 75 ಕಿ.ಮೀ ಪ್ರಯಾಣಿಸಿ ಸಂಜೆ ನಾಲ್ಕು ಗಂಟೆಗೆ ಬಾಗೇಶ್ವರ ತಲುಪಿತು. ಮೂಲ ಸೌಕರ್ಯಗಳಾದ ಸಂವಹನ, ರಸ್ತೆಗಳು, ಶಿಕ್ಷಣ ಸೇರಿದಂತೆ 11 ಅಂಶಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.

ಬಾಗೇಶ್ವರ: ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಸತ್ಯಾಗ್ರಹ ಚಳವಳಿಯ ಮಾರ್ಗದಲ್ಲಿ 75 ಕಿ.ಮೀ ಮೆರವಣಿಗೆ

ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಮಾತನಾಡಿ, 21 ನೇ ಶತಮಾನದಲ್ಲೂ ಬಿಚ್ಲಾ ದಾನ್ಪುರ್ ಪ್ರದೇಶದ ಜನರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಸತ್ಯಾಗ್ರಹ ಚಳವಳಿಯ ಪ್ರಮುಖ ಉದ್ದೇಶ ಎಂದರೆ, ಬಿಚ್ಲಾ ದಾನಪುರ ಪ್ರದೇಶದ ಅಭಿವೃದ್ಧಿ.

ಬಿಚ್ಲಾ ದಾನಪುರ ಪ್ರದೇಶವನ್ನು ಡಿಜಿಟಲ್ ಇಂಡಿಯಾ ಆಗಿಸಲು 5 ಇಂಟರ್​ನೆಟ್​ ಟವರ್​ ಆಗಬೇಕು, ಶಾಲೆಗಳಲ್ಲಿ ಸೂಕ್ತ ಶಿಕ್ಷಕರು ಹಾಗೂ ಸಿಬ್ಬಂದಿಯ ನೇಮಕವಾಗಬೇಕು, ಕಟ್ಟಡಗಳ ಪುನರ್​ನಿರ್ಮಾಣವಾಗಬೇಕೆಂದರು.

ಮಹಿಳೆಯರ ಆರೋಗ್ಯ ಪರೀಕ್ಷೆಗಾಗಿ ಪ್ರತೀ 2 ಹಳ್ಳಿಗಳಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲು, ಮಹಿಳಾ ಸ್ನಾತಕೋತ್ತರ ಕಾಲೇಜನ್ನು ಮಂಜೂರು ಮಾಡಲು, ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು, ಸ್ವಯಂ ಉದ್ಯೋಗವನ್ನು ಉತ್ತೇಜಿಸಲು, ಗಿಡಮೂಲಿಕೆಗಳ ಉತ್ಪಾದನೆ ಮತ್ತು ರಕ್ಷಣೆಗಾಗಿ, ಬಾಡಿಗೆದಾರರಿಗೆ ಭೂಮಿ ಲಭ್ಯವಾಗುವಂತೆ ಒತ್ತಾಯಿಸಿ ಪ್ರಧಾನಿಗೆ ಮನವಿ ಪತ್ರವನ್ನು ಕಳುಹಿಸಲಾಯಿತು.

ಇನ್ನೂ ನೂರ ಐವತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಮೊಬೈಲ್ ಫೋನ್ ಸೇವೆಯಿಂದ ವಂಚಿತರಾಗಿದ್ದಾರೆ. ಹೀಗೆ ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವವರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಈ ವೇಳೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಬಾಗೇಶ್ವರ (ಉತ್ತರಾಖಂಡ್​​) : ಬಿಚ್ಲಾ ದಾನಪುರ ಪ್ರದೇಶಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಅವರ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ ಉತ್ತರಾಖಂಡದ ಬಾಗೇಶ್ವರದಲ್ಲಿ ನಡೆದಿದೆ. ಇದೇನು ಮಹಾ ಎಂದುಕೊಳ್ಳಬೇಡಿ. ಇಲ್ಲಿನ ಜನ ಸುಮಾರು 75 ಕಿ.ಮೀ ದೂರ ಬೃಹತ್​ ಮೆರವಣಿಗೆ ಮಾಡಿ ವಿಶೇಷ ಚಳವಳಿಯನ್ನ ಆಯೋಜಿಸಿ ಗಮನ ಸೆಳೆದಿದ್ದಾರೆ.

ಗುರುವಾರ ಶಾಮಾ ಪ್ರದೇಶದಿಂದ ಪ್ರಾರಂಭವಾದ ಪಾದಯಾತ್ರೆ 75 ಕಿ.ಮೀ ಪ್ರಯಾಣಿಸಿ ಸಂಜೆ ನಾಲ್ಕು ಗಂಟೆಗೆ ಬಾಗೇಶ್ವರ ತಲುಪಿತು. ಮೂಲ ಸೌಕರ್ಯಗಳಾದ ಸಂವಹನ, ರಸ್ತೆಗಳು, ಶಿಕ್ಷಣ ಸೇರಿದಂತೆ 11 ಅಂಶಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.

ಬಾಗೇಶ್ವರ: ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಸತ್ಯಾಗ್ರಹ ಚಳವಳಿಯ ಮಾರ್ಗದಲ್ಲಿ 75 ಕಿ.ಮೀ ಮೆರವಣಿಗೆ

ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಮಾತನಾಡಿ, 21 ನೇ ಶತಮಾನದಲ್ಲೂ ಬಿಚ್ಲಾ ದಾನ್ಪುರ್ ಪ್ರದೇಶದ ಜನರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಸತ್ಯಾಗ್ರಹ ಚಳವಳಿಯ ಪ್ರಮುಖ ಉದ್ದೇಶ ಎಂದರೆ, ಬಿಚ್ಲಾ ದಾನಪುರ ಪ್ರದೇಶದ ಅಭಿವೃದ್ಧಿ.

ಬಿಚ್ಲಾ ದಾನಪುರ ಪ್ರದೇಶವನ್ನು ಡಿಜಿಟಲ್ ಇಂಡಿಯಾ ಆಗಿಸಲು 5 ಇಂಟರ್​ನೆಟ್​ ಟವರ್​ ಆಗಬೇಕು, ಶಾಲೆಗಳಲ್ಲಿ ಸೂಕ್ತ ಶಿಕ್ಷಕರು ಹಾಗೂ ಸಿಬ್ಬಂದಿಯ ನೇಮಕವಾಗಬೇಕು, ಕಟ್ಟಡಗಳ ಪುನರ್​ನಿರ್ಮಾಣವಾಗಬೇಕೆಂದರು.

ಮಹಿಳೆಯರ ಆರೋಗ್ಯ ಪರೀಕ್ಷೆಗಾಗಿ ಪ್ರತೀ 2 ಹಳ್ಳಿಗಳಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲು, ಮಹಿಳಾ ಸ್ನಾತಕೋತ್ತರ ಕಾಲೇಜನ್ನು ಮಂಜೂರು ಮಾಡಲು, ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು, ಸ್ವಯಂ ಉದ್ಯೋಗವನ್ನು ಉತ್ತೇಜಿಸಲು, ಗಿಡಮೂಲಿಕೆಗಳ ಉತ್ಪಾದನೆ ಮತ್ತು ರಕ್ಷಣೆಗಾಗಿ, ಬಾಡಿಗೆದಾರರಿಗೆ ಭೂಮಿ ಲಭ್ಯವಾಗುವಂತೆ ಒತ್ತಾಯಿಸಿ ಪ್ರಧಾನಿಗೆ ಮನವಿ ಪತ್ರವನ್ನು ಕಳುಹಿಸಲಾಯಿತು.

ಇನ್ನೂ ನೂರ ಐವತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಮೊಬೈಲ್ ಫೋನ್ ಸೇವೆಯಿಂದ ವಂಚಿತರಾಗಿದ್ದಾರೆ. ಹೀಗೆ ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವವರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಈ ವೇಳೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.

Intro:बागेश्वर।

एंकर- राज्य सभा सांसद प्रदीप टम्टा व जिला पंचायत सदस्य हरीश ऐठानी के नेतृत्व में कांग्रेस कार्यकर्ताओं व ग्रामीणों ने सत्याग्रह आंदोलन के रूप में बिचला दानपुर क्षेत्र की मूलभूत सुविधाओं को दुरुस्त करने की मांग को ले कर पदयात्रा निकाली। पदयात्रा शामा क्षेत्र से शुरू हो कर 75 किमी की दूरी तय कर शाम चार बजे बागेश्वर पहुंची। जिसके बाद सभी कार्यकर्ता जिलाधिकारी से मिले। उन्होंने जिलाधिकारी के माध्यम से क्षेत्र की संचार, सड़क, शिक्षा जैसी मूलभूत सुविधाओं समेत 11 सूत्रीय मांगों को लेकर प्रधानमंत्री को ज्ञापन भेजा।

वीओ- राज्यसभा सांसद प्रदीप टम्टा के नेतृत्व में शामा क्षेत्र से निकली सत्याग्रह आंदोलन के रूप में पदयात्रा आज शाम बागेश्वर पहुंची। सत्याग्रह आंदोलन में कांग्रेस कार्यकर्ताओं ने बढ़-चढ़कर प्रतिभाग किया । आंदोलनकारियों ने कलक्ट्रेट में राज्य सरकार व केंद्र सरकार पर जमकर प्रहार किया। राज्यसभा सांसद प्रदीप टम्टा ने बताया कि बिचला दानपुर क्षेत्र अति दुर्गम क्षेत्र है।21वीं शदी में भी यह सत्र मूलभूत सुविधाओं के लिए जूझ रहा है। उन्होंने बताया कि संचार सड़क शिक्षा जैसी मूलभूत सुविधाओं से आज भी इस क्षेत्र के लोग जूझ रहे हैं। उन्होंने बताया कि सत्याग्रह आंदोलन का मुख्य उद्देश्य बिचला दानपुर क्षेत्र का समग्र विकास करना है। उन्होंने बताया कि पदयात्रा शामा क्षेत्र से होते हुए कपकोट भराड़ी क्षेत्र से बागेश्वर पहुंची। जिसके बाद सभी आंदोलनकारी जिलाधिकारी से मिले। उन्होंने जिलाधिकारी के माध्यम से बिचला दानपुर को डिजिटल भारत के साथ जोड़ने के लिए गोगीना, लीती, भनार, कनौली नामती चेटाबगड़ में 5 इंटरनेट टावर लगाने, पिछला दानपुर के इंटर कॉलेज लीती रातिरकेटी व राजकीय इंटर कॉलेज नामती चेटाबगड़ में स्वीकृत पदों के सापेक्ष शिक्षक व अन्य विभागीय कर्मचारियों की नियुक्ति करने, क्षेत्र में चल रहे सभी प्राथमिक जूनियर व हाई स्कूल में भवनों की तकनीकी जांच करवा कर खस्ताहल व संदिग्ध सभी भवनों का पुनः निर्माण करवाने, महिलाओं के स्वास्थ्य परीक्षण के लिए प्रत्येक 2 गांवों पर एक महिला चिकित्सालय स्थापित करने, बिचला दानपुर में एक महिला स्नातकोत्तर महाविद्यालय स्वीकृत करने, बिचला दानपुर की सभी खस्ताहाल सड़कों को दुरुस्त करने, स्वरोजगार को बढ़ावा देने के लिए जड़ी-बूटी उत्पादन व संरक्षण के लिए कास्तकारों को लीज पर भूमि उपलब्ध कराने समेत 11 सूत्री मांगों का ज्ञापन प्रधानमंत्री के लिए भेजा गया। उन्होंने मांगों को गंभीरता से लेते हुए जल्द निस्तारण करने की मांग की।

इन इलाकों में नहीं पकड़ते सिग्नल-
बोरबलड़ा, कुंवारी, कालो, बाछम, खाती, हरसिंग्याबगड़, नौकोड़ी, शीरी, बड़ेत, हाम्टी कापड़ी, गोगिना, मर्ल्खाडुंगर्चा, रातिरकेठी, माजखेत, लाथी, कन्यालीकोट, जगथाना, पुड़कुनी, पगना, पुंगरघाटी के गांव, लोहारचौरा, भिटारकोट समेत डेढ़ सौ से अधिक गांवों में बीएसएनएल या अन्य किसी भी नेटवर्क की मोबाइल फोन सेवा नहीं है।

बाईट 01- प्रदीप टम्टा, राज्य सभा सांसद।
बाईट 02- हरीश ऐठानी, जिला पंचायत सदस्य।Body:वीओ- राज्यसभा सांसद प्रदीप टम्टा के नेतृत्व में शामा क्षेत्र से निकली सत्याग्रह आंदोलन के रूप में पदयात्रा आज शाम बागेश्वर पहुंची। सत्याग्रह आंदोलन में कांग्रेस कार्यकर्ताओं ने बढ़-चढ़कर प्रतिभाग किया । आंदोलनकारियों ने कलक्ट्रेट में राज्य सरकार व केंद्र सरकार पर जमकर प्रहार किया। राज्यसभा सांसद प्रदीप टम्टा ने बताया कि बिचला दानपुर क्षेत्र अति दुर्गम क्षेत्र है।21वीं शदी में भी यह सत्र मूलभूत सुविधाओं के लिए जूझ रहा है। उन्होंने बताया कि संचार सड़क शिक्षा जैसी मूलभूत सुविधाओं से आज भी इस क्षेत्र के लोग जूझ रहे हैं। उन्होंने बताया कि सत्याग्रह आंदोलन का मुख्य उद्देश्य बिचला दानपुर क्षेत्र का समग्र विकास करना है। उन्होंने बताया कि पदयात्रा शामा क्षेत्र से होते हुए कपकोट भराड़ी क्षेत्र से बागेश्वर पहुंची। जिसके बाद सभी आंदोलनकारी जिलाधिकारी से मिले। उन्होंने जिलाधिकारी के माध्यम से बिचला दानपुर को डिजिटल भारत के साथ जोड़ने के लिए गोगीना, लीती, भनार, कनौली नामती चेटाबगड़ में 5 इंटरनेट टावर लगाने, पिछला दानपुर के इंटर कॉलेज लीती रातिरकेटी व राजकीय इंटर कॉलेज नामती चेटाबगड़ में स्वीकृत पदों के सापेक्ष शिक्षक व अन्य विभागीय कर्मचारियों की नियुक्ति करने, क्षेत्र में चल रहे सभी प्राथमिक जूनियर व हाई स्कूल में भवनों की तकनीकी जांच करवा कर खस्ताहल व संदिग्ध सभी भवनों का पुनः निर्माण करवाने, महिलाओं के स्वास्थ्य परीक्षण के लिए प्रत्येक 2 गांवों पर एक महिला चिकित्सालय स्थापित करने, बिचला दानपुर में एक महिला स्नातकोत्तर महाविद्यालय स्वीकृत करने, बिचला दानपुर की सभी खस्ताहाल सड़कों को दुरुस्त करने, स्वरोजगार को बढ़ावा देने के लिए जड़ी-बूटी उत्पादन व संरक्षण के लिए कास्तकारों को लीज पर भूमि उपलब्ध कराने समेत 11 सूत्री मांगों का ज्ञापन प्रधानमंत्री के लिए भेजा गया। उन्होंने मांगों को गंभीरता से लेते हुए जल्द निस्तारण करने की मांग की।

बाईट 01- प्रदीप टम्टा, राज्य सभा सांसद।
बाईट 02- हरीश ऐठानी, जिला पंचायत सदस्यConclusion:इन इलाकों में नहीं पकड़ते सिग्नल-

बोरबलड़ा, कुंवारी, कालो, बाछम, खाती, हरसिंग्याबगड़, नौकोड़ी, शीरी, बड़ेत, हाम्टी कापड़ी, गोगिना, मर्ल्खाडुंगर्चा, रातिरकेठी, माजखेत, लाथी, कन्यालीकोट, जगथाना, पुड़कुनी, पगना, पुंगरघाटी के गांव, लोहारचौरा, भिटारकोट समेत डेढ़ सौ से अधिक गांवों में बीएसएनएल या अन्य किसी भी नेटवर्क की मोबाइल फोन सेवा नहीं है।
ETV Bharat Logo

Copyright © 2024 Ushodaya Enterprises Pvt. Ltd., All Rights Reserved.