ETV Bharat / bharat

'ಮಹಾ' ಸರ್ಕಾರ ರಚನೆಯಿಂದ ಟೀಚರ್​ ಶಾಕ್, ಒಂದು ದಿನದ ರಜೆಗೆ ಪ್ರಾಂಶುಪಾಲರಿಗೆ ಪತ್ರ!

author img

By

Published : Nov 24, 2019, 10:23 AM IST

ನಿನ್ನೆ ಬೆಳ್ಳಂಬೆಳಗ್ಗೆ ಮಹಾರಾಷ್ಟ್ರ ಸರ್ಕಾರ ರಚನೆಯ ದಿಢೀರ್​ ಬೆಳವಣಿಗೆಯಿಂದ ಶಾಕ್​ ಆಗದವರಿಲ್ಲ. ದೇವೇಂದ್ರ ಫಡ್ನವೀಸ್​ ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಇಲ್ಲಿನ ಶಾಲಾ ಶಿಕ್ಷಕರೊಬ್ಬರು ಮಾಡಿದ್ದೇನು ಗೊತ್ತಾ!

ಒಂದು ದಿನದ ರಜೆಗೆ ಪ್ರಾಂಶುಪಾಲರಿಗೆ ಪತ್ರ

ಚಂದ್ರಾಪುರ್​(ಮಹಾರಾಷ್ಟ್ರ): ಚಂದ್ರಾಪುರ್ ಜಿಲ್ಲೆಯ ಘರ್​ಚಂದ್​ಪುರದಲ್ಲಿರುವ ಸಾವಿತ್ರಿ ಬಾಯಿ ಫುಲೆ ಜೂನಿಯರ್​ ಕಾಲೇಜಿನ ಇಂಗ್ಲೀಷ್​ ಶಿಕ್ಷಕ ಝಹೀರ್​ ಸಯ್ಯದ್​, ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಾದ ದಿಢೀರ್​ ಬೆಳವಣಿಗೆಯಿಂದ ಶಾಕ್​ ಆಗಿದ್ದಾರೆ.

ರಾತ್ರಿ ಬೆಳಗಾಗೋದ್ರೊಳಗೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಅರಗಿಸಿಕೊಳ್ಳಲಾಗದ ಇವರು, ತನಗೆ ಒಂದು ದಿನ ರೆಸ್ಟ್​ ಬೇಕು ಎಂದು ಪ್ರಾಂಶುಪಾಲರಿಗೆ ಪತ್ರ ಬರೆದು ರಜೆ ಕೇಳಿದ್ದಾರೆ. ಆದರೆ ಝಹೀರ್​ ಸಯ್ಯದ್ ರಜಾ ಅರ್ಜಿಯನ್ನು ಪ್ರಾಂಶುಪಾಲರು ಸ್ವೀಕರಿಸಿಲ್ಲ.

Teacher says he went into shock watching Maharashtra Political Drama
ಪ್ರಾಂಶುಪಾಲರಿಗೆ ಬರೆದ ಪತ್ರ

ತಾನು ಸರ್ಕಾರ ರಚನೆಯಿಂದ ಅಚ್ಚರಿಗೊಂಡು ರಜೆ ಕೇಳಿದ್ದೇನೆ ಎಂದು ಝಹೀರ್​ ಸಯ್ಯದ್ ಹೇಳಿಕೊಂಡಿದ್ದಾರೆ.

ಚಂದ್ರಾಪುರ್​(ಮಹಾರಾಷ್ಟ್ರ): ಚಂದ್ರಾಪುರ್ ಜಿಲ್ಲೆಯ ಘರ್​ಚಂದ್​ಪುರದಲ್ಲಿರುವ ಸಾವಿತ್ರಿ ಬಾಯಿ ಫುಲೆ ಜೂನಿಯರ್​ ಕಾಲೇಜಿನ ಇಂಗ್ಲೀಷ್​ ಶಿಕ್ಷಕ ಝಹೀರ್​ ಸಯ್ಯದ್​, ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಾದ ದಿಢೀರ್​ ಬೆಳವಣಿಗೆಯಿಂದ ಶಾಕ್​ ಆಗಿದ್ದಾರೆ.

ರಾತ್ರಿ ಬೆಳಗಾಗೋದ್ರೊಳಗೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಅರಗಿಸಿಕೊಳ್ಳಲಾಗದ ಇವರು, ತನಗೆ ಒಂದು ದಿನ ರೆಸ್ಟ್​ ಬೇಕು ಎಂದು ಪ್ರಾಂಶುಪಾಲರಿಗೆ ಪತ್ರ ಬರೆದು ರಜೆ ಕೇಳಿದ್ದಾರೆ. ಆದರೆ ಝಹೀರ್​ ಸಯ್ಯದ್ ರಜಾ ಅರ್ಜಿಯನ್ನು ಪ್ರಾಂಶುಪಾಲರು ಸ್ವೀಕರಿಸಿಲ್ಲ.

Teacher says he went into shock watching Maharashtra Political Drama
ಪ್ರಾಂಶುಪಾಲರಿಗೆ ಬರೆದ ಪತ್ರ

ತಾನು ಸರ್ಕಾರ ರಚನೆಯಿಂದ ಅಚ್ಚರಿಗೊಂಡು ರಜೆ ಕೇಳಿದ್ದೇನೆ ಎಂದು ಝಹೀರ್​ ಸಯ್ಯದ್ ಹೇಳಿಕೊಂಡಿದ್ದಾರೆ.

Intro:माझ्या आयूष्यात " असं " बघीतलं नाही,म्हणून व्यथित;कुणीही बसा,बळीराजाचे प्रश्न सोडवा;व्यथित शिक्षकाची प्रतिक्रिया

चंद्रपूर

महाराष्ट्रात घडत असलेल्या राजकीय घडामोडीने मी व्यथित झालो.माझ्या पुर्ण आयुष्यात अस घडतांना बघीतल नाही. मला अस्वस्थ वाटु लागलयं.त्यामुळे मि सूट्टीचा अर्ज टाकला.सरकार कुणाचेही बसो पण ते लवकर बसावे.बळीराजा संकटात आहे,त्याला त्वरित मदतीचा हात द्यावा अशी प्रतिक्रिया जहीर सय्यद यांनी व्यक्त केली. जहीर सय्यद यांनी लिहीलेला सूट्टीचा अर्ज सोशल मिडीयावर व्हायरल झाला होता.

जहीर सय्यद हे पेशाने शिक्षक आहेत. ते चंद्रपूर जिल्ह्यातील गडचांदूर येथिल सावित्रीबाई फुले कनिष्ठ महाविद्यालयात शिकवतात. त्यांना राज्यात आलेल्या राजकीय भूकंपाचा धक्का बसला आहे. या धक्क्यातून सावरण्यासाठी सय्यद यांना सुट्टी हवी आहे. सय्यद यांनी यासाठी थेट प्राचार्यांना अर्ज केला असून मला एका दिवसाची सुट्टी हवी असल्याची मागणी केली आहे. सय्यद यांच्या सूट्टीचा अर्ज सोशल मिडीयावर व्हायरल झाला होता. दिवसभर या अर्जावर सोशल मिडीयावर चर्चा सूरु होती.दरम्यान जहीर सय्यद यांनी अर्जा मागिल कारणाचा आज उलगडा केला.Body:विडीओ प्रतिक्रिया
जहीर सय्यद, शिक्षक Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.