ETV Bharat / bharat

ಸುಶಾಂತ್ ಆತ್ಮಹತ್ಯೆ ಪ್ರಕರಣ: ಶಿವಸೇನಾ ಸಂಸದ ಸಂಜಯ್ ರಾವತ್​ಗೆ ಲೀಗಲ್ ನೋಟಿಸ್

ನಟ ಸುಶಾಂತ್​ ಸಿಂಗ್ ಆತ್ಮಹತ್ಯೆ ಪ್ರಕರಣ ಸಂಬಂಧ ಶಿವಸೇನಾ ನಾಯಕ ಮತ್ತು ಸಂಸದ ಸಂಜಯ್ ರಾವತ್​ಗೆ ಬಿಹಾರದ ಬಿಜೆಪಿ ಶಾಸಕ ಹಾಗೂ ಸುಶಾಂತ್​ ಸಂಬಂಧಿ ನೀರಜ್ ಕುಮಾರ್ ಸಿಂಗ್ ಅಲಿಯಾಸ್​ ಬಬ್ಲು ಅವರು ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ.

author img

By

Published : Aug 12, 2020, 6:15 PM IST

Sushant's cousin MLA Neeraj Singh sends notice to Sanjay Raut, demands apology
ನಟ ಸುಶಾಂತ್​ ಸಿಂಗ್ ಆತ್ಮಹತ್ಯೆ ಪ್ರಕರಣ

ಪಾಟ್ನಾ: ನಟ ಸುಶಾಂತ್​ ಸಿಂಗ್​ ಕುಟುಂಬ ಹಾಗೂ ತಂದೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ಶಿವಸೇನಾ ನಾಯಕ ಮತ್ತು ಸಂಸದ ಸಂಜಯ್ ರಾವತ್​ಗೆ ಲೀಗಲ್​ ನೋಟಿಸ್​ ಜಾರಿಯಾಗಿದೆ.

ಬಿಹಾರದ ಬಿಜೆಪಿ ಶಾಸಕ ಹಾಗೂ ಸುಶಾಂತ್​ ಸಂಬಂಧಿ ನೀರಜ್ ಕುಮಾರ್ ಸಿಂಗ್ ಅಲಿಯಾಸ್​ ಬಬ್ಲು ಅವರು ಈ ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ. ಅಲ್ಲದೆ 48 ಗಂಟೆಗಳೊಳಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

  • राज कुमार का एक डायलॉग आज मुझे बहोत याद आ रहा है......
    "चिनाय सेठ...,
    जिनके घर शीशेके बने होते है..वो दुसरो पे पत्थर नही फेका करते.."
    समझने वालोंको इशारा काफी है!!!!
    जय महाराष्ट्र!

    — Sanjay Raut (@rautsanjay61) August 3, 2020 " class="align-text-top noRightClick twitterSection" data=" ">

ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಸಂಜಯ್ ರಾವತ್ ಅವರು, ನಟ ಸುಶಾಂತ್ ಸಿಂಗ್ ಅವರ ಬಗ್ಗೆ ಬರೆದಿದ್ದು, ಸುಶಾಂತ್ ತಮ್ಮ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದಿದ್ದರು. ಅಲ್ಲದೆ, ತಂದೆ ಎರಡನೇ ವಿವಾಹವಾದ ಬಳಿಕ ಅವರೊಂದಿಗೆ ಸುಶಾಂತ್​ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ಅವರ ಸೋದರ ಸಂಬಂಧಿ ನೀರಜ್ ಕುಮಾರ್ ಸಿಂಗ್​ ಅವರು ಸಂಜಯ್ ರಾವತ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೋಟಿಸ್​ನಲ್ಲಿ ತಿಳಿಸಿದ್ದಾರೆ.

ಪಾಟ್ನಾ: ನಟ ಸುಶಾಂತ್​ ಸಿಂಗ್​ ಕುಟುಂಬ ಹಾಗೂ ತಂದೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ಶಿವಸೇನಾ ನಾಯಕ ಮತ್ತು ಸಂಸದ ಸಂಜಯ್ ರಾವತ್​ಗೆ ಲೀಗಲ್​ ನೋಟಿಸ್​ ಜಾರಿಯಾಗಿದೆ.

ಬಿಹಾರದ ಬಿಜೆಪಿ ಶಾಸಕ ಹಾಗೂ ಸುಶಾಂತ್​ ಸಂಬಂಧಿ ನೀರಜ್ ಕುಮಾರ್ ಸಿಂಗ್ ಅಲಿಯಾಸ್​ ಬಬ್ಲು ಅವರು ಈ ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ. ಅಲ್ಲದೆ 48 ಗಂಟೆಗಳೊಳಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

  • राज कुमार का एक डायलॉग आज मुझे बहोत याद आ रहा है......
    "चिनाय सेठ...,
    जिनके घर शीशेके बने होते है..वो दुसरो पे पत्थर नही फेका करते.."
    समझने वालोंको इशारा काफी है!!!!
    जय महाराष्ट्र!

    — Sanjay Raut (@rautsanjay61) August 3, 2020 " class="align-text-top noRightClick twitterSection" data=" ">

ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಸಂಜಯ್ ರಾವತ್ ಅವರು, ನಟ ಸುಶಾಂತ್ ಸಿಂಗ್ ಅವರ ಬಗ್ಗೆ ಬರೆದಿದ್ದು, ಸುಶಾಂತ್ ತಮ್ಮ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದಿದ್ದರು. ಅಲ್ಲದೆ, ತಂದೆ ಎರಡನೇ ವಿವಾಹವಾದ ಬಳಿಕ ಅವರೊಂದಿಗೆ ಸುಶಾಂತ್​ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ಅವರ ಸೋದರ ಸಂಬಂಧಿ ನೀರಜ್ ಕುಮಾರ್ ಸಿಂಗ್​ ಅವರು ಸಂಜಯ್ ರಾವತ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೋಟಿಸ್​ನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.