ETV Bharat / bharat

ಅಹಂಕಾರದ ಕುರ್ಚಿಯಿಂದ ಎದ್ದೇಳಿ.. ರೈತರಿಗೆ ನ್ಯಾಯ ಒದಗಿಸಿ.. ಕೇಂದ್ರಕ್ಕೆ ರಾಹುಲ್‌ ಗಾಂಧಿ ಆಗ್ರಹ

author img

By

Published : Dec 1, 2020, 1:29 PM IST

ರೈತರಿಗೆ ನ್ಯಾಯ ನೀಡಿ, ಹಕ್ಕು ಒದಗಿಸುವುದರ ಮೂಲಕ ಮಾತ್ರ ಅವರ ಋಣ ತೀರಿಸಬಹುದೇ ಹೊರತು, ಅವರ ಮೇಲೆ ಲಾಠಿಯಿಂದ ಹೊಡೆಯುವುದರಿಂದ, ಅಶ್ರುವಾಯು ಪ್ರಯೋಗಿಸುವುದರಿಂದ ಅಲ್ಲ..

Rahul
ರಾಹುಲ್ ಗಾಂಧಿ

ನವದೆಹಲಿ : ಕೇಂದ್ರ ಸರ್ಕಾರ ತನ್ನ ಅಹಂಕಾರ ಬಿಟ್ಟು ಪ್ರತಿಭಟನಾ ನಿರತ ರೈತರಿಗೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ 'ದೆಹಲಿ ಚಲೋ' ಪ್ರತಿಭಟನೆ ಮುಂದುವರೆದಿದೆ. ಪಂಜಾಬ್, ಹರಿಯಾಣದ ರೈತರು ದೆಹಲಿ ಪ್ರವೇಶಿಸದಂತೆ ಗಡಿಭಾಗಗಳಲ್ಲೇ ತಡೆಯಲಾಗುತ್ತಿದೆ. ಇದನ್ನು ವಿರೋಧಿಸಿ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

  • अन्नदाता सड़कों-मैदानों में धरना दे रहे हैं,
    और
    ‘झूठ’ टीवी पर भाषण!

    किसान की मेहनत का हम सब पर क़र्ज़ है।

    ये क़र्ज़ उन्हें न्याय और हक़ देकर ही उतरेगा, न कि उन्हें दुत्कार कर, लाठियाँ मारकर और आंसू गैस चलाकर।

    जागिए, अहंकार की कुर्सी से उतरकर सोचिए और किसान का अधिकार दीजिए।

    — Rahul Gandhi (@RahulGandhi) December 1, 2020 " class="align-text-top noRightClick twitterSection" data=" ">

"ಅಹಂಕಾರದ ಕುರ್ಚಿಯಿಂದ ಎದ್ದೇಳಿ. ರೈತರಿಗೆ ಪ್ರತಿಭಟಿಸುವ ಹಕ್ಕನ್ನು ನೀಡಿ. ಅನ್ನದಾತ ರಸ್ತೆಗೆ ಪ್ರತಿಭಟಿಸಲು ಇಳಿದಿದ್ದಾನೆ. ನಾವೆಲ್ಲರೂ ರೈತರ ಕಠಿಣ ಪರಿಶ್ರಮಕ್ಕೆ ಋಣಿಯಾಗಿದ್ದೇವೆ.

ಅವರಿಗೆ ನ್ಯಾಯ ನೀಡಿ, ಹಕ್ಕು ಒದಗಿಸುವುದರ ಮೂಲಕ ಮಾತ್ರ ಈ ಋಣ ತೀರಿಸಬಹುದೇ ಹೊರತು ಅವರ ಮೇಲೆ ಲಾಠಿಯಿಂದ ಹೊಡೆಯುವುದರಿಂದ, ಅಶ್ರುವಾಯು ಪ್ರಯೋಗಿಸುವುದರಿಂದ ಅಲ್ಲ" ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ನವದೆಹಲಿ : ಕೇಂದ್ರ ಸರ್ಕಾರ ತನ್ನ ಅಹಂಕಾರ ಬಿಟ್ಟು ಪ್ರತಿಭಟನಾ ನಿರತ ರೈತರಿಗೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ 'ದೆಹಲಿ ಚಲೋ' ಪ್ರತಿಭಟನೆ ಮುಂದುವರೆದಿದೆ. ಪಂಜಾಬ್, ಹರಿಯಾಣದ ರೈತರು ದೆಹಲಿ ಪ್ರವೇಶಿಸದಂತೆ ಗಡಿಭಾಗಗಳಲ್ಲೇ ತಡೆಯಲಾಗುತ್ತಿದೆ. ಇದನ್ನು ವಿರೋಧಿಸಿ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

  • अन्नदाता सड़कों-मैदानों में धरना दे रहे हैं,
    और
    ‘झूठ’ टीवी पर भाषण!

    किसान की मेहनत का हम सब पर क़र्ज़ है।

    ये क़र्ज़ उन्हें न्याय और हक़ देकर ही उतरेगा, न कि उन्हें दुत्कार कर, लाठियाँ मारकर और आंसू गैस चलाकर।

    जागिए, अहंकार की कुर्सी से उतरकर सोचिए और किसान का अधिकार दीजिए।

    — Rahul Gandhi (@RahulGandhi) December 1, 2020 " class="align-text-top noRightClick twitterSection" data=" ">

"ಅಹಂಕಾರದ ಕುರ್ಚಿಯಿಂದ ಎದ್ದೇಳಿ. ರೈತರಿಗೆ ಪ್ರತಿಭಟಿಸುವ ಹಕ್ಕನ್ನು ನೀಡಿ. ಅನ್ನದಾತ ರಸ್ತೆಗೆ ಪ್ರತಿಭಟಿಸಲು ಇಳಿದಿದ್ದಾನೆ. ನಾವೆಲ್ಲರೂ ರೈತರ ಕಠಿಣ ಪರಿಶ್ರಮಕ್ಕೆ ಋಣಿಯಾಗಿದ್ದೇವೆ.

ಅವರಿಗೆ ನ್ಯಾಯ ನೀಡಿ, ಹಕ್ಕು ಒದಗಿಸುವುದರ ಮೂಲಕ ಮಾತ್ರ ಈ ಋಣ ತೀರಿಸಬಹುದೇ ಹೊರತು ಅವರ ಮೇಲೆ ಲಾಠಿಯಿಂದ ಹೊಡೆಯುವುದರಿಂದ, ಅಶ್ರುವಾಯು ಪ್ರಯೋಗಿಸುವುದರಿಂದ ಅಲ್ಲ" ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.