ETV Bharat / bharat

ಲಕ್ನೋದ ಚಿಕಂಕರಿ ಉದ್ಯಮಕ್ಕೆ ನೆರವಿನ ಅಗತ್ಯವಿದೆ: ಪ್ರಿಯಾಂಕಾ ವಾದ್ರಾ - ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಲಕ್ನೋದ ಚಿಕಂಕರಿ ಉದ್ಯಮವು ಭಾರತ ಮತ್ತು ವಿದೇಶಗಳಲ್ಲಿ ಯುಪಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ಯಮವು ಈ ಹಿಂದೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದ ಬಳಲಿದ್ದವು. ಇದೀಗ ಲಾಕ್‌ಡೌನ್ ನಿಂದಾಗಿ ಅವರಿಗೆ ತೀವ್ರ ಹೊಡೆತ ಬಿದ್ದಿದೆ. ಹೀಗಾಗಿ ಅವುಗಳಿಗೆ ಪರಿಹಾರ ಘೋಷಿಸಬೇಕು ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿದ್ದಾರೆ.

Priyanka Gandhi seeks relief package for chikankari craft industry
ಲಕ್ನೋದ ಚಿಕಂಕರಿ ಉದ್ಯಮಕ್ಕೆ ನೆರವಿನ ಅಗತ್ಯವಿದೆ: ಪ್ರಿಯಾಂಕಾ ಗಾಂಧಿ ವಾದ್ರಾ
author img

By

Published : Apr 23, 2020, 2:33 PM IST

ನವದೆಹಲಿ: ಲಾಕ್‌ಡೌನ್‌ ನಿಂದಾಗಿ 'ಚಿಕಂಕರಿ' ಉದ್ಯಮ ನಷ್ಟ ಅನುಭವಿಸುತ್ತಿದ್ದು, ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಯುಪಿ ಸರ್ಕಾರವನ್ನು ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.

ಲಕ್ನೋದ ಚಿಕಂಕರಿ ಉದ್ಯಮವು ಭಾರತ ಮತ್ತು ವಿದೇಶಗಳಲ್ಲಿ ಯುಪಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ಯಮವು ಈ ಹಿಂದೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದ ಬಳಲಿದ್ದವು. ಇದೀಗ ಲಾಕ್‌ಡೌನ್ ನಿಂದಾಗಿ ಅವರಿಗೆ ತೀವ್ರ ಹೊಡೆತ ಬಿದ್ದಿದೆ. ಹೀಗಾಗಿ ಅವುಗಳಿಗೆ ಪರಿಹಾರ ಘೋಷಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ.

  • लखनऊ के चिकन उद्योग ने देश-विदेश में यूपी का नाम रोशन किया है। नोटबंदी और जीएसटी की मार झेल रहे चिकन उद्योग को इस बंदी के चलते भारी चोट लगी है।

    यूपी सरकार को चिकन उद्योग और ऐसे तमाम छोटे व मझोले उद्योगों के लिए तुरंत राहत पैकेज व इसमें काम कर रहे.. 1/2https://t.co/ZO8UUEIhJB

    — Priyanka Gandhi Vadra (@priyankagandhi) April 23, 2020 " class="align-text-top noRightClick twitterSection" data=" ">

ಲಕ್ನೋದ ಸಾಂಪ್ರದಾಯಿಕ ಕರಕುಶಲವಾದ ಚಿಕಂಕರಿ ಉದ್ಯಮವು ಲಾಕ್‌ಡೌನ್‌ನಿಂದಾಗಿ 2,000 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ. ಇತ್ತ ಕುಶಲಕರ್ಮಿಗಳು ಹಸಿವಿನಿಂದ ಸಾಯುವ ಸ್ಥಿತಿಯಲ್ಲಿದ್ದಾರೆ ಎಂದು ಅವರು ಸುದ್ದಿ ತಿಳಿಸಿದರು.

ನವದೆಹಲಿ: ಲಾಕ್‌ಡೌನ್‌ ನಿಂದಾಗಿ 'ಚಿಕಂಕರಿ' ಉದ್ಯಮ ನಷ್ಟ ಅನುಭವಿಸುತ್ತಿದ್ದು, ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಯುಪಿ ಸರ್ಕಾರವನ್ನು ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.

ಲಕ್ನೋದ ಚಿಕಂಕರಿ ಉದ್ಯಮವು ಭಾರತ ಮತ್ತು ವಿದೇಶಗಳಲ್ಲಿ ಯುಪಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ಯಮವು ಈ ಹಿಂದೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದ ಬಳಲಿದ್ದವು. ಇದೀಗ ಲಾಕ್‌ಡೌನ್ ನಿಂದಾಗಿ ಅವರಿಗೆ ತೀವ್ರ ಹೊಡೆತ ಬಿದ್ದಿದೆ. ಹೀಗಾಗಿ ಅವುಗಳಿಗೆ ಪರಿಹಾರ ಘೋಷಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ.

  • लखनऊ के चिकन उद्योग ने देश-विदेश में यूपी का नाम रोशन किया है। नोटबंदी और जीएसटी की मार झेल रहे चिकन उद्योग को इस बंदी के चलते भारी चोट लगी है।

    यूपी सरकार को चिकन उद्योग और ऐसे तमाम छोटे व मझोले उद्योगों के लिए तुरंत राहत पैकेज व इसमें काम कर रहे.. 1/2https://t.co/ZO8UUEIhJB

    — Priyanka Gandhi Vadra (@priyankagandhi) April 23, 2020 " class="align-text-top noRightClick twitterSection" data=" ">

ಲಕ್ನೋದ ಸಾಂಪ್ರದಾಯಿಕ ಕರಕುಶಲವಾದ ಚಿಕಂಕರಿ ಉದ್ಯಮವು ಲಾಕ್‌ಡೌನ್‌ನಿಂದಾಗಿ 2,000 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ. ಇತ್ತ ಕುಶಲಕರ್ಮಿಗಳು ಹಸಿವಿನಿಂದ ಸಾಯುವ ಸ್ಥಿತಿಯಲ್ಲಿದ್ದಾರೆ ಎಂದು ಅವರು ಸುದ್ದಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.