- ರಾಜ್ಯದಲ್ಲಿ ಶನಿವಾರವೂ ಲಾಕ್ಡೌನ್ ಕುರಿತು ಇಂದು ಬಿಎಸ್ವೈ ಮಹತ್ವದ ಸಭೆ
- ಇಂದಿನಿಂದ ಆಶಾ ಕಾರ್ಯಕರ್ತೆಯರು ಸೇವೆಗೆ ಗೈರು: ಅನಿರ್ದಿಷ್ಟಾವಧಿ ಮುಷ್ಕರ
- ಲಡಾಖ್ ಸಂಘರ್ಷ: ಭಾರತ -ಚೀನಾ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ
- ಉತ್ತರಪ್ರದೇಶದಲ್ಲಿ ಇಂದಿನಿಂದ ಜುಲೈ 13ರವರೆಗೆ ಸಂಪೂರ್ಣ ಲಾಕ್ಡೌನ್
- ಏಷ್ಯಾದ ಅತಿದೊಡ್ಡ ಸೋಲಾರ್ ವಿದ್ಯುತ್ ಘಟಕಕ್ಕೆ ಇಂದು ನಮೋರಿಂದ ಚಾಲನೆ
- ಪ್ರಭಾಸ್ ಹೊಸ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಇಂದು ರಿಲೀಸ್
- ನಿವೃತ್ತಿ ಹೊಂದಿರುವ 16 ವಿಧಾನಪರಿಷತ್ ಸದಸ್ಯರಿಗೆ ವಿಧಾನಸೌಧದಲ್ಲಿ ಬೀಳ್ಕೊಡುಗೆ
- ಆತ್ಮನಿರ್ಭರ್ ಭಾರತ ಬಗ್ಗೆ ಡಿವಿಎಸ್, ಪಿ.ಸಿ ಮೋಹನ್ ಇಂದು ಸುದ್ದಿಗೋಷ್ಠಿ
- ಇಂದು 10th ಐಸಿಎಸ್ಇ, 12th ಐಎಸ್ಸಿ ಫಲಿತಾಂಶ ಪ್ರಕಟ
- ಯಾದಗಿರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
- ತಹಶೀಲ್ದಾರ್ ಹತ್ಯೆ ಖಂಡಿಸಿ ಇಂದು ನೆಲಮಂಗಲದಲ್ಲಿ ಪ್ರತಿಭಟನೆ
ಆಶಾ ಕಾರ್ಯಕರ್ತೆಯರ ಮುಷ್ಕರ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ವಿದ್ಯಮಾನಗಳ ಮುನ್ನೋಟ
ರಾಜ್ಯದಲ್ಲಿ ಭಾನುವಾರದಂತೆ ಶನಿವಾರವೂ ಲಾಕ್ಡೌನ್ ಜಾರಿಗೊಳಿಸುವ ಕುರಿತು ಇಂದು ಬಿಎಸ್ವೈ ಮಹತ್ವದ ಸಭೆ ನಡೆಸಲಿದ್ದಾರೆ. ಉಳಿದಂತೆ ರಾಜ್ಯ- ದೇಶದಲ್ಲಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ.
![ಆಶಾ ಕಾರ್ಯಕರ್ತೆಯರ ಮುಷ್ಕರ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ News today](https://etvbharatimages.akamaized.net/etvbharat/prod-images/768-512-7965111-thumbnail-3x2-wdfdf.jpg?imwidth=3840)
News today
- ರಾಜ್ಯದಲ್ಲಿ ಶನಿವಾರವೂ ಲಾಕ್ಡೌನ್ ಕುರಿತು ಇಂದು ಬಿಎಸ್ವೈ ಮಹತ್ವದ ಸಭೆ
- ಇಂದಿನಿಂದ ಆಶಾ ಕಾರ್ಯಕರ್ತೆಯರು ಸೇವೆಗೆ ಗೈರು: ಅನಿರ್ದಿಷ್ಟಾವಧಿ ಮುಷ್ಕರ
- ಲಡಾಖ್ ಸಂಘರ್ಷ: ಭಾರತ -ಚೀನಾ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ
- ಉತ್ತರಪ್ರದೇಶದಲ್ಲಿ ಇಂದಿನಿಂದ ಜುಲೈ 13ರವರೆಗೆ ಸಂಪೂರ್ಣ ಲಾಕ್ಡೌನ್
- ಏಷ್ಯಾದ ಅತಿದೊಡ್ಡ ಸೋಲಾರ್ ವಿದ್ಯುತ್ ಘಟಕಕ್ಕೆ ಇಂದು ನಮೋರಿಂದ ಚಾಲನೆ
- ಪ್ರಭಾಸ್ ಹೊಸ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಇಂದು ರಿಲೀಸ್
- ನಿವೃತ್ತಿ ಹೊಂದಿರುವ 16 ವಿಧಾನಪರಿಷತ್ ಸದಸ್ಯರಿಗೆ ವಿಧಾನಸೌಧದಲ್ಲಿ ಬೀಳ್ಕೊಡುಗೆ
- ಆತ್ಮನಿರ್ಭರ್ ಭಾರತ ಬಗ್ಗೆ ಡಿವಿಎಸ್, ಪಿ.ಸಿ ಮೋಹನ್ ಇಂದು ಸುದ್ದಿಗೋಷ್ಠಿ
- ಇಂದು 10th ಐಸಿಎಸ್ಇ, 12th ಐಎಸ್ಸಿ ಫಲಿತಾಂಶ ಪ್ರಕಟ
- ಯಾದಗಿರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
- ತಹಶೀಲ್ದಾರ್ ಹತ್ಯೆ ಖಂಡಿಸಿ ಇಂದು ನೆಲಮಂಗಲದಲ್ಲಿ ಪ್ರತಿಭಟನೆ