ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಆ.23

ರಾಜ್ಯ, ದೇಶ, ವಿದೇಶದಲ್ಲಿ ನಡೆಯುವ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ...

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Aug 23, 2020, 6:37 AM IST

  • ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಒತ್ತಾಯ - ಇಂದು ರಾತ್ರಿ 8ಕ್ಕೆ ದೀಪ ಬೆಳಗಿಸುವಂತೆ ಕರೆ ನೀಡಿರುವ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ
  • ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಸಿಪಿಎಂ ಪಕ್ಷದಿಂದ ಇಂದಿನಿಂದ ಆ.30ರವರೆಗೆ ದೇಶವ್ಯಾಪಿ ಪ್ರತಿಭಟನೆಗೆ
  • ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೆಹಲಿ ವ್ಯಾಪಾರಿ ಸಂಘಟನೆಗಳ ಜೊತೆ ಸಿಎಂ ಅರವಿಂದ್ ಕೇಜ್ರಿವಾಲ್ ವರ್ಚುವಲ್ ಸಮಾಲೋಚನೆ
  • ಇಂದು ಓಡಿಶಾದಲ್ಲಿ ನೌಕಿಯಾ ಹಬ್ಬ - ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಆಚರಿಸಲು ಅವಕಾಶ
  • ರಷ್ಯಾ ಆಯೋಜಿಸಿರುವ ಅಂತಾರಾಷ್ಟ್ರೀಯ ಆರನೇ ರಕ್ಷಣಾ ಇಂಡಸ್ಟ್ರೀ ಫೋರಂ ಆರ್ಮಿ-2020 ಪ್ರದರ್ಶನ ಇಂದಿನಿಂದ ಆ.29ರವರೆಗೆ ಮಾಸ್ಕೋದಲ್ಲಿ ನಡೆಯಲಿದೆ. ಭಾರತ ಸೇರಿ 70 ದೇಶಗಳು ಭಾಗಿಯಾಗಲಿವೆ.
  • ವಿದ್ಯಾರ್ಥಿಯ ಬಂಧನ ಖಂಡಿಸಿ ಥಾಯಲ್ಯಾಂಡ್ ಸರ್ಕಾರದ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

  • ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಒತ್ತಾಯ - ಇಂದು ರಾತ್ರಿ 8ಕ್ಕೆ ದೀಪ ಬೆಳಗಿಸುವಂತೆ ಕರೆ ನೀಡಿರುವ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ
  • ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಸಿಪಿಎಂ ಪಕ್ಷದಿಂದ ಇಂದಿನಿಂದ ಆ.30ರವರೆಗೆ ದೇಶವ್ಯಾಪಿ ಪ್ರತಿಭಟನೆಗೆ
  • ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೆಹಲಿ ವ್ಯಾಪಾರಿ ಸಂಘಟನೆಗಳ ಜೊತೆ ಸಿಎಂ ಅರವಿಂದ್ ಕೇಜ್ರಿವಾಲ್ ವರ್ಚುವಲ್ ಸಮಾಲೋಚನೆ
  • ಇಂದು ಓಡಿಶಾದಲ್ಲಿ ನೌಕಿಯಾ ಹಬ್ಬ - ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಆಚರಿಸಲು ಅವಕಾಶ
  • ರಷ್ಯಾ ಆಯೋಜಿಸಿರುವ ಅಂತಾರಾಷ್ಟ್ರೀಯ ಆರನೇ ರಕ್ಷಣಾ ಇಂಡಸ್ಟ್ರೀ ಫೋರಂ ಆರ್ಮಿ-2020 ಪ್ರದರ್ಶನ ಇಂದಿನಿಂದ ಆ.29ರವರೆಗೆ ಮಾಸ್ಕೋದಲ್ಲಿ ನಡೆಯಲಿದೆ. ಭಾರತ ಸೇರಿ 70 ದೇಶಗಳು ಭಾಗಿಯಾಗಲಿವೆ.
  • ವಿದ್ಯಾರ್ಥಿಯ ಬಂಧನ ಖಂಡಿಸಿ ಥಾಯಲ್ಯಾಂಡ್ ಸರ್ಕಾರದ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.