ETV Bharat / bharat

ಐ ಮಿಸ್​ ಯೂ ಪಾಪಾ: ಲಾಲೂ ನೆನೆದು ನೋವಿನಿಂದ ಟ್ವೀಟ್​ ಮಾಡಿದ ತೇಜ್​

author img

By

Published : May 17, 2019, 8:09 PM IST

ಪಾಟಲೀಪುತ್ರದಲ್ಲಿ ತೇಜ್​ ಪ್ರತಾಪ್​ರಿಗೆ ಚುನಾವಣಾ ಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸಿದ್ದಕ್ಕೆ ದುಃಖದಲ್ಲಿ ಅವರು ತಮ್ಮ ತಂದೆಯನ್ನು ಸ್ಮರಿಸಿದ್ದಾರೆ. ತಂದೆಯ ಅನುಪಸ್ಥಿತಿಯಲ್ಲಿ ನನ್ನ ಭಾಷಣವನ್ನು ನಿರಾಕರಿಸಲಾಗಿದೆ. ಮಿಸ್​ ಯು ಪಾಪಾ ಎಂದು ತೇಜ್​ ಟ್ವೀಟ್​ ಮಾಡಿದ್ದಾರೆ.

ತೇಜ್ ಪ್ರತಾಪ್ ಯಾದವ್​

ಪಾಟ್ನಾ: ರಾಷ್ಟ್ರೀಯ ಜನತಾದಳದ ನಾಯಕ ತೇಜ್ ಪ್ರತಾಪ್ ಯಾದವ್​ ತಮ್ಮ ತಂದೆ ಲಾಲೂ ಪ್ರಸಾದ್​ ಯಾದವ್​ ಅವರನ್ನು ನೆನದು ಟ್ವೀಟ್​ ಮಾಡಿರುವ ಪೋಸ್ಟ್​ವೊಂದು ಸಾಕಷ್ಟು ಹರಿದಾಡುತ್ತಿದೆ.

ಪಾಟಲೀಪುತ್ರದಲ್ಲಿ ತೇಜ್​ ಪ್ರತಾಪ್​ರಿಗೆ ಚುನಾವಣಾ ಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸಿದ್ದಕ್ಕೆ ದುಃಖದಲ್ಲಿ ಅವರು ತಮ್ಮ ತಂದೆಯನ್ನು ಸ್ಮರಿಸಿದ್ದಾರೆ. ತಂದೆಯ ಅನುಪಸ್ಥಿತಿಯಲ್ಲಿ ನನ್ನ ಭಾಷಣವನ್ನು ನಿರಾಕರಿಸಲಾಗಿದೆ. ಮಿಸ್​ ಯು ಪಾಪಾ ಎಂದು ತೇಜ್​ ಟ್ವೀಟ್​ ಮಾಡಿದ್ದಾರೆ.

  • मेरे आदरणीय पिता के अनुपस्थिति की वजह से मुझे आज बोलने नहीँ दिया गया।#IMissYouPapa😭😭 pic.twitter.com/w5F6uIzckb

    — Tej Pratap Yadav (@TejYadav14) May 16, 2019 " class="align-text-top noRightClick twitterSection" data="

मेरे आदरणीय पिता के अनुपस्थिति की वजह से मुझे आज बोलने नहीँ दिया गया।#IMissYouPapa😭😭 pic.twitter.com/w5F6uIzckb

— Tej Pratap Yadav (@TejYadav14) May 16, 2019 ">

ಇದರೊಟ್ಟಿಗೆ ಲಾಲೂ, ತೇಜ್​ರ ಕೈಹಿಡಿದುಕೊಂಡು ಹೋಗುತ್ತಿರುವ ರೇಖಾಚಿತ್ರವನ್ನೂ ಅವರು ಪೋಸ್ಟ್​ ಮಾಡಿದ್ದಾರೆ. ಲಾಲೂ ಸದ್ಯ ರಾಂಚಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ನಿನ್ನೆ ಪಾಟಲೀಪುತ್ರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್​ನ ರಾಹುಲ್ ಗಾಂಧಿ ಹಾಗೂ ಆರ್​ಜೆಡಿಯ ತೇಜಸ್ವಿ ಯಾದವ್​ ಹಾಜರಿದ್ದರು. ಈ ಬಗ್ಗೆ ತೇಜ್ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ. ಆರ್​ಜೆಡಿ ಪಕ್ಷದಲ್ಲಿ ತೇಜ್​ರನ್ನು ಮೂಲೆಗುಂಪು ಮಾಡಲಾಗ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಪಾಟ್ನಾ: ರಾಷ್ಟ್ರೀಯ ಜನತಾದಳದ ನಾಯಕ ತೇಜ್ ಪ್ರತಾಪ್ ಯಾದವ್​ ತಮ್ಮ ತಂದೆ ಲಾಲೂ ಪ್ರಸಾದ್​ ಯಾದವ್​ ಅವರನ್ನು ನೆನದು ಟ್ವೀಟ್​ ಮಾಡಿರುವ ಪೋಸ್ಟ್​ವೊಂದು ಸಾಕಷ್ಟು ಹರಿದಾಡುತ್ತಿದೆ.

ಪಾಟಲೀಪುತ್ರದಲ್ಲಿ ತೇಜ್​ ಪ್ರತಾಪ್​ರಿಗೆ ಚುನಾವಣಾ ಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸಿದ್ದಕ್ಕೆ ದುಃಖದಲ್ಲಿ ಅವರು ತಮ್ಮ ತಂದೆಯನ್ನು ಸ್ಮರಿಸಿದ್ದಾರೆ. ತಂದೆಯ ಅನುಪಸ್ಥಿತಿಯಲ್ಲಿ ನನ್ನ ಭಾಷಣವನ್ನು ನಿರಾಕರಿಸಲಾಗಿದೆ. ಮಿಸ್​ ಯು ಪಾಪಾ ಎಂದು ತೇಜ್​ ಟ್ವೀಟ್​ ಮಾಡಿದ್ದಾರೆ.

  • मेरे आदरणीय पिता के अनुपस्थिति की वजह से मुझे आज बोलने नहीँ दिया गया।#IMissYouPapa😭😭 pic.twitter.com/w5F6uIzckb

    — Tej Pratap Yadav (@TejYadav14) May 16, 2019 " class="align-text-top noRightClick twitterSection" data=" ">

ಇದರೊಟ್ಟಿಗೆ ಲಾಲೂ, ತೇಜ್​ರ ಕೈಹಿಡಿದುಕೊಂಡು ಹೋಗುತ್ತಿರುವ ರೇಖಾಚಿತ್ರವನ್ನೂ ಅವರು ಪೋಸ್ಟ್​ ಮಾಡಿದ್ದಾರೆ. ಲಾಲೂ ಸದ್ಯ ರಾಂಚಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ನಿನ್ನೆ ಪಾಟಲೀಪುತ್ರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್​ನ ರಾಹುಲ್ ಗಾಂಧಿ ಹಾಗೂ ಆರ್​ಜೆಡಿಯ ತೇಜಸ್ವಿ ಯಾದವ್​ ಹಾಜರಿದ್ದರು. ಈ ಬಗ್ಗೆ ತೇಜ್ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ. ಆರ್​ಜೆಡಿ ಪಕ್ಷದಲ್ಲಿ ತೇಜ್​ರನ್ನು ಮೂಲೆಗುಂಪು ಮಾಡಲಾಗ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Intro:Body:

 Tej Pratap Yadav


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.