ETV Bharat / bharat

ಪಾಕ್​ ಆರ್ಮಿ ವಿರುದ್ಧ ಭುಗಿಲೆದ್ದ ಆಕ್ರೋಶ... ಕಾಶ್ಮೀರಿಗಳಂತೆ ನಮಗೂ ಸ್ವಾತಂತ್ರ್ಯ ನೀಡಿ ಎಂದ POK!

author img

By

Published : Sep 9, 2019, 4:54 PM IST

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಜನರು ಪಾಕಿಸ್ತಾನದ ಸೇನೆ ಎದುರು ಭುಗಿಲೆದಿದ್ದು, ತಮಗೂ ಕಾಶ್ಮೀರಿಗಳಂತೆ ಸ್ವಾತಂತ್ರ್ಯ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಾಕ್​ ಆರ್ಮಿ ವಿರುದ್ಧ ಪ್ರತಿಭಟನೆ

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ಧುಗೊಂಡಿದ್ದು, ಅಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರಲು ಆರಂಭಿಸಿವೆ. ಇದೀಗ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಯೋಧರ ವಿರುದ್ಧ ಅಲ್ಲಿನ ಜನರು ಸಿಡಿದೆದ್ದಿದ್ದಾರೆ.

ಪಾಕ್​ ಆರ್ಮಿ ವಿರುದ್ಧ ಪ್ರತಿಭಟನೆ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಭಾರತದ ವಿರುದ್ಧ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿನ ವಿವಿಧ ಗ್ರಾಮದ ಜನರನ್ನು ಬಳಕೆ ಮಾಡಿಕೊಂಡು ಅವರ ಮನೆಗಳಿಂದ ಬಲವಂತವಾಗಿ ಬೇರೆಡೆ ಶಿಫ್ಟ್​ ಮಾಡಲಾಗುತ್ತಿದೆ. ಪ್ರಮುಖವಾಗಿ ಲ್ಯಾಮ್​ ಹಾಗೂ ಚಾರ್ಹೋಯಿ ಗ್ರಾಮದಲ್ಲಿನ ಜನರನ್ನು ಭಾರತದ ಸೇನೆಯ ವಿರುದ್ಧ ಮಾನವ ಗುರಾಣಿಗಳಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಜತೆಗೆ ಅವರನ್ನ ಭಾರತೀಯರ ವಿರುದ್ಧ ದಾಳಿ ನಡೆಸಲು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಮಾಯಕರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತಿರುವ ಪಾಕ್​ ಆಕ್ರಮಿತ ಕಾಶ್ಮೀರಿ ಜನರು ಅಲ್ಲಿನ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ಜನರಿಗೆ ನೀಡಿರುವ ಸ್ವಾತಂತ್ರ್ಯದಂತೆ ತಮಗೂ ಸ್ವತಂತ್ರ್ಯ ನೀಡಿ ಎಂದು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್​ ಸೇನೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದು, ಅದಕ್ಕೆ ಭಾರತೀಯ ಯೋಧರು ಪ್ರತಿರೋಧ ನೀಡುತ್ತಿದ್ದಾರೆ. ಪ್ರಮುಖವಾಗಿ ರಾಜೌರಿ, ಪೂಂಚ್​ ಪ್ರದೇಶಗಳಲ್ಲಿ ಪಾಕ್​ ಸೇನೆ ಹೆಚ್ಚಿನ ರೀತಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದೆ.

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ಧುಗೊಂಡಿದ್ದು, ಅಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರಲು ಆರಂಭಿಸಿವೆ. ಇದೀಗ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಯೋಧರ ವಿರುದ್ಧ ಅಲ್ಲಿನ ಜನರು ಸಿಡಿದೆದ್ದಿದ್ದಾರೆ.

ಪಾಕ್​ ಆರ್ಮಿ ವಿರುದ್ಧ ಪ್ರತಿಭಟನೆ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಭಾರತದ ವಿರುದ್ಧ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿನ ವಿವಿಧ ಗ್ರಾಮದ ಜನರನ್ನು ಬಳಕೆ ಮಾಡಿಕೊಂಡು ಅವರ ಮನೆಗಳಿಂದ ಬಲವಂತವಾಗಿ ಬೇರೆಡೆ ಶಿಫ್ಟ್​ ಮಾಡಲಾಗುತ್ತಿದೆ. ಪ್ರಮುಖವಾಗಿ ಲ್ಯಾಮ್​ ಹಾಗೂ ಚಾರ್ಹೋಯಿ ಗ್ರಾಮದಲ್ಲಿನ ಜನರನ್ನು ಭಾರತದ ಸೇನೆಯ ವಿರುದ್ಧ ಮಾನವ ಗುರಾಣಿಗಳಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಜತೆಗೆ ಅವರನ್ನ ಭಾರತೀಯರ ವಿರುದ್ಧ ದಾಳಿ ನಡೆಸಲು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಮಾಯಕರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತಿರುವ ಪಾಕ್​ ಆಕ್ರಮಿತ ಕಾಶ್ಮೀರಿ ಜನರು ಅಲ್ಲಿನ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ಜನರಿಗೆ ನೀಡಿರುವ ಸ್ವಾತಂತ್ರ್ಯದಂತೆ ತಮಗೂ ಸ್ವತಂತ್ರ್ಯ ನೀಡಿ ಎಂದು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್​ ಸೇನೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದು, ಅದಕ್ಕೆ ಭಾರತೀಯ ಯೋಧರು ಪ್ರತಿರೋಧ ನೀಡುತ್ತಿದ್ದಾರೆ. ಪ್ರಮುಖವಾಗಿ ರಾಜೌರಿ, ಪೂಂಚ್​ ಪ್ರದೇಶಗಳಲ್ಲಿ ಪಾಕ್​ ಸೇನೆ ಹೆಚ್ಚಿನ ರೀತಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದೆ.

Intro:Body:

ಪಾಕ್​ ಆರ್ಮಿ ವಿರುದ್ಧ ಭುಗಿಲೆದ್ದ ಪ್ರತಿಭಟನೆ... ಕಾಶ್ಮೀರಿಗಳಂತೆ ನಮಗೂ ಸ್ವಾತಂತ್ರ್ಯ ನೀಡಿ ಎಂದ POK! 



ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ಧುಗೊಂಡಿದ್ದು, ಅಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರಲು ಆರಂಭಿಸಿವೆ. ಇದೀಗ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಯೋಧರ ವಿರುದ್ಧ ಅಲ್ಲಿನ ಜನರು ಸಿಡಿದೆದ್ದಿದ್ದಾರೆ. 



ಲಭ್ಯವಾಗಿರುವ ಮಾಹಿತಿ ಪ್ರಕಾರ, ಭಾರತದ ವಿರುದ್ಧ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿನ ವಿವಿಧ  ಗ್ರಾಮದ ಜನರನ್ನು ಬಳಕೆ ಮಾಡಿಕೊಂಡು ಅವರ ಮನೆಗಳಿಂದ ಬಲವಂತವಾಗಿ ಬೇರೆಡೆ ಶಿಫ್ಟ್​ ಮಾಡಲಾಗುತ್ತಿದೆ. ಪ್ರಮುಖವಾಗಿ ಲ್ಯಾಮ್​ ಹಾಗೂ ಚಾರ್ಹೋಯಿ ಗ್ರಾಮದಲ್ಲಿನ ಜನರನ್ನು ಭಾರತದ ಸೇನೆಯ ವಿರುದ್ಧ ಮಾನವ ಗುರಾಣಿಗಳಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಜತೆಗೆ ಅವರನ್ನ ಭಾರತೀಯರ ವಿರುದ್ಧ ದಾಳಿ ನಡೆಸಲು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಮಾಯಕರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತಿರುವ ಪಾಕ್​ ಆಕ್ರಮಿತ ಕಾಶ್ಮೀರಿ ಜನರು ಅಲ್ಲಿನ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ಜನರಿಗೆ ನೀಡಿರುವ ಸ್ವಾತಂತ್ರ್ಯದಂತೆ ತಮಗೂ ಸ್ವತಂತ್ರ್ಯ ನೀಡಿ ಎಂದು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 



ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್​ ಸೇನೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದು, ಅದಕ್ಕೆ ಭಾರತೀಯ ಯೋಧರು ಪ್ರತಿರೋಧ ನೀಡುತ್ತಿದ್ದಾರೆ. ಪ್ರಮುಖವಾಗಿ ರಾಜೌರಿ,ಪೂಂಚ್​ ಪ್ರದೇಶಗಳಲ್ಲಿ ಪಾಕ್​ ಸೇನೆ ಹೆಚ್ಚಿನ ರೀತಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.