ETV Bharat / bharat

ರೌಡಿ ಶೀಟರ್​ ದುಬೆ ಜೊತೆ ಸಂಪರ್ಕ ಆರೋಪ: ಓರ್ವ ಎಸ್​ಐ, ಮೂವರು ಕಾನ್ಸ್​ಟೇಬಲ್​ ಅಮಾನತು

author img

By

Published : Jul 6, 2020, 1:18 PM IST

ಕಾನ್ಪುರ್ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಸಬ್ ಇನ್ಸ್‌ಪೆಕ್ಟರ್ ಮತ್ತು ಮೂವರು ಕಾನ್ಸ್​ಟೇಬಲ್‌ಗಳನ್ನು ಇಂದು ಅಮಾನತು ಮಾಡಲಾಗಿದೆ.

Kanpur encounter: One sub-inspector, three constables suspended
ಕಾನ್ಪುರ್ ಎನ್ಕೌಂಟರ್: ಒಬ್ಬ ಸಬ್ ಇನ್ಸ್ಪೆಕ್ಟರ್, ಮೂವರು ಕಾನ್ಸ್​ಟೇಬಲ್​ ಅಮಾನತ್ತು

ಕಾನ್ಪುರ್​ (ಉತ್ತರ ಪ್ರದೇಶ): ಕಾನ್ಪುರ್ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಬ್ ಇನ್ಸ್‌ಪೆಕ್ಟರ್ ಮತ್ತು ಮೂವರು ಕಾನ್ಸ್​​ಟೇಬಲ್​ಗಳನ್ನು ಇಂದು ಅಮಾನತು ಮಾಡಲಾಗಿದೆ.

ಮೂಲಗಳ ಪ್ರಕಾರ, ಅಮಾನತುಗೊಂಡಿರುವ ಎಲ್ಲಾ ಪೊಲೀಸರು ವಿಕಾಸ್ ದುಬೆಯೊಂದಿಗೆ ಫೋನ್ ಸಂಪರ್ಕದಲ್ಲಿದ್ದರು ಎಂಬುದು ಕರೆ ವಿವರಗಳಿಂದ ತಿಳಿದುಬಂದಿದೆ.

ಕಾನ್ಪುರದ ಸಮೀಪವಿರುವ ಹಳ್ಳಿಯಲ್ಲಿ ವಿಕಾಸ್ ದುಬೆಯ ಸಹಾಯಕರು ಡಿಎಸ್​ಪಿ ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು.

ಜುಲೈ 2 ಮತ್ತು ಜುಲೈ 3 ರ ಮಧ್ಯರಾತ್ರಿ ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಡಿಕ್ರು ಗ್ರಾಮದಲ್ಲಿ 60 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿಕಾಸ್ ದುಬೆಯನ್ನು ಬಂಧಿಸಲು ಮುಂದಾದಾಗ ಗುಂಡಿನ ದಾಳಿ ನಡೆದಿತ್ತು. ಈ ವೇಳೆ 8 ಮಂದಿ ಪೊಲೀಸರು ಹುತಾತ್ಮರಾಗಿದ್ದರು.

ಕಾನ್ಪುರ್​ (ಉತ್ತರ ಪ್ರದೇಶ): ಕಾನ್ಪುರ್ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಬ್ ಇನ್ಸ್‌ಪೆಕ್ಟರ್ ಮತ್ತು ಮೂವರು ಕಾನ್ಸ್​​ಟೇಬಲ್​ಗಳನ್ನು ಇಂದು ಅಮಾನತು ಮಾಡಲಾಗಿದೆ.

ಮೂಲಗಳ ಪ್ರಕಾರ, ಅಮಾನತುಗೊಂಡಿರುವ ಎಲ್ಲಾ ಪೊಲೀಸರು ವಿಕಾಸ್ ದುಬೆಯೊಂದಿಗೆ ಫೋನ್ ಸಂಪರ್ಕದಲ್ಲಿದ್ದರು ಎಂಬುದು ಕರೆ ವಿವರಗಳಿಂದ ತಿಳಿದುಬಂದಿದೆ.

ಕಾನ್ಪುರದ ಸಮೀಪವಿರುವ ಹಳ್ಳಿಯಲ್ಲಿ ವಿಕಾಸ್ ದುಬೆಯ ಸಹಾಯಕರು ಡಿಎಸ್​ಪಿ ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು.

ಜುಲೈ 2 ಮತ್ತು ಜುಲೈ 3 ರ ಮಧ್ಯರಾತ್ರಿ ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಡಿಕ್ರು ಗ್ರಾಮದಲ್ಲಿ 60 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿಕಾಸ್ ದುಬೆಯನ್ನು ಬಂಧಿಸಲು ಮುಂದಾದಾಗ ಗುಂಡಿನ ದಾಳಿ ನಡೆದಿತ್ತು. ಈ ವೇಳೆ 8 ಮಂದಿ ಪೊಲೀಸರು ಹುತಾತ್ಮರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.