ETV Bharat / bharat

ಟಾಪ್​ 10 ನ್ಯೂಸ್​ @ 7PM

author img

By

Published : May 16, 2020, 7:00 PM IST

ಇಂದು ಸಂಜೆ 7 ಗಂಟೆವರೆಗಿನ ಪ್ರಮುಖ 10 ಸುದ್ದಿಗಳು ಇಂತಿವೆ...

ಟಾಪ್​ 10 ನ್ಯೂಸ್​
ಟಾಪ್​ 10 ನ್ಯೂಸ್​
  • SSLC ಪರೀಕ್ಷಾ ದಿನಾಂಕ ಕುರಿತು ಸುರೇಶ್ ಕುಮಾರ್ ಸ್ಪಷ್ಟನೆ

ವಾರದೊಳಗೆ ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ಪ್ರಕಟ: ಸಚಿವ ಸುರೇಶ್ ಕುಮಾರ್

  • ರಾಜ್ಯದಲ್ಲಿಂದು 36 ಹೊಸ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆ..!

  • ಎಫ್‌ಡಿಐ ಮಿತಿ ಶೇ 49 ರಿಂದ ಶೇ 74ಕ್ಕೆ ಏರಿಕೆ

ರಕ್ಷಣಾ ವಲಯದಲ್ಲಿ FDI ಮಿತಿ ಶೇ 49ರಿಂದ ಶೇ 74ಕ್ಕೆ ಏರಿಕೆ: ನಿರ್ಮಲಾ ಸೀತಾರಾಮನ್​​

  • ಅಪಾಯಕಾರಿ ಚಂಡಮಾರುತದ ಬಗ್ಗೆ ಐಎಂಡಿ ಮುನ್ಸೂಚನೆ

ಕೊರೊನಾ ನಡುವೆ ವಕ್ಕರಿಸುತ್ತಿದೆ ಭಯಾನಕ 'ಅಂಫಾನ್' ಚಂಡಮಾರುತ

  • ಮೈಸೂರು ತೊರೆದು ಸ್ವಂತ ಊರು ಸೇರಲು ಮುಂದಾದ ಕಾರ್ಮಿಕರು

ಮೈಸೂರಿನಿಂದ ತಾಯ್ನಾಡಿಗೆ ಹೊರಟ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು

  • ಅನುದಾನ ರಹಿತ ಶಾಲೆಗಳಿಗೆ ಆರ್​​ಟಿಇ ಹಣ ಬಿಡುಗಡೆ

ಅನುದಾನ ರಹಿತ ಶಾಲೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಗೆ ಸಿಎಂ ಸೂಚನೆ

  • ಮೇ 18ರಂದು ದುಬೈನಿಂದ ಮಂಗಳೂರಿಗೆ ಬರಲಿದೆ ಮತ್ತೊಂದು ವಿಮಾನ

176 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಮಂಗಳೂರಿಗೆ ಬರಲಿದೆ ಮತ್ತೊಂದು ವಿಮಾನ

  • ವಿಜ್ಞಾನ ಮತ್ತು ಗಣಿತವನ್ನು ಸರಳಗೊಳಿಸಲು ಮುಂದಾದ ಎಂಎಸ್ಸಿ

ಮಿನಿ ವಿಜ್ಞಾನ ಕೇಂದ್ರದ ಮೂಲಕ ಭಾರತದಲ್ಲಿ ಕೆ -12 ಶಿಕ್ಷಣ: STEM ವಿಸ್ತರಣೆ

  • ಪತಿ-ಪತ್ನಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ

ಕ್ಷುಲ್ಲಕ ಕಾರಣಕ್ಕೆ ಜಗಳ: ಪತಿ ಮೇಲೆ ಬಿಸಿ ಸಾಂಬಾರ್ ಸುರಿದ ಪತ್ನಿ!

  • ಕೌಟುಂಬಿಕ ಕಲಹದಿಂದ ಪತಿ-ಪತ್ನಿ ಸಾವು

ಹೆಂಡ್ತಿ ಇದ್ರೂ ಮತ್ತೊಬ್ಬಳ ಜೊತೆ ಲವ್ವಿಡವ್ವಿ... ಪ್ರಶ್ನಿಸಿದ ಪತ್ನಿ ಕೊಂದು ಪತಿ ಆತ್ಮಹತ್ಯೆ

  • SSLC ಪರೀಕ್ಷಾ ದಿನಾಂಕ ಕುರಿತು ಸುರೇಶ್ ಕುಮಾರ್ ಸ್ಪಷ್ಟನೆ

ವಾರದೊಳಗೆ ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ಪ್ರಕಟ: ಸಚಿವ ಸುರೇಶ್ ಕುಮಾರ್

  • ರಾಜ್ಯದಲ್ಲಿಂದು 36 ಹೊಸ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆ..!

  • ಎಫ್‌ಡಿಐ ಮಿತಿ ಶೇ 49 ರಿಂದ ಶೇ 74ಕ್ಕೆ ಏರಿಕೆ

ರಕ್ಷಣಾ ವಲಯದಲ್ಲಿ FDI ಮಿತಿ ಶೇ 49ರಿಂದ ಶೇ 74ಕ್ಕೆ ಏರಿಕೆ: ನಿರ್ಮಲಾ ಸೀತಾರಾಮನ್​​

  • ಅಪಾಯಕಾರಿ ಚಂಡಮಾರುತದ ಬಗ್ಗೆ ಐಎಂಡಿ ಮುನ್ಸೂಚನೆ

ಕೊರೊನಾ ನಡುವೆ ವಕ್ಕರಿಸುತ್ತಿದೆ ಭಯಾನಕ 'ಅಂಫಾನ್' ಚಂಡಮಾರುತ

  • ಮೈಸೂರು ತೊರೆದು ಸ್ವಂತ ಊರು ಸೇರಲು ಮುಂದಾದ ಕಾರ್ಮಿಕರು

ಮೈಸೂರಿನಿಂದ ತಾಯ್ನಾಡಿಗೆ ಹೊರಟ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು

  • ಅನುದಾನ ರಹಿತ ಶಾಲೆಗಳಿಗೆ ಆರ್​​ಟಿಇ ಹಣ ಬಿಡುಗಡೆ

ಅನುದಾನ ರಹಿತ ಶಾಲೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಗೆ ಸಿಎಂ ಸೂಚನೆ

  • ಮೇ 18ರಂದು ದುಬೈನಿಂದ ಮಂಗಳೂರಿಗೆ ಬರಲಿದೆ ಮತ್ತೊಂದು ವಿಮಾನ

176 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಮಂಗಳೂರಿಗೆ ಬರಲಿದೆ ಮತ್ತೊಂದು ವಿಮಾನ

  • ವಿಜ್ಞಾನ ಮತ್ತು ಗಣಿತವನ್ನು ಸರಳಗೊಳಿಸಲು ಮುಂದಾದ ಎಂಎಸ್ಸಿ

ಮಿನಿ ವಿಜ್ಞಾನ ಕೇಂದ್ರದ ಮೂಲಕ ಭಾರತದಲ್ಲಿ ಕೆ -12 ಶಿಕ್ಷಣ: STEM ವಿಸ್ತರಣೆ

  • ಪತಿ-ಪತ್ನಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ

ಕ್ಷುಲ್ಲಕ ಕಾರಣಕ್ಕೆ ಜಗಳ: ಪತಿ ಮೇಲೆ ಬಿಸಿ ಸಾಂಬಾರ್ ಸುರಿದ ಪತ್ನಿ!

  • ಕೌಟುಂಬಿಕ ಕಲಹದಿಂದ ಪತಿ-ಪತ್ನಿ ಸಾವು

ಹೆಂಡ್ತಿ ಇದ್ರೂ ಮತ್ತೊಬ್ಬಳ ಜೊತೆ ಲವ್ವಿಡವ್ವಿ... ಪ್ರಶ್ನಿಸಿದ ಪತ್ನಿ ಕೊಂದು ಪತಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.