ETV Bharat / bharat

ತಮಿಳುನಾಡಿನಲ್ಲಿ ಇನ್ನು ಜಲ್ಲಿಕಟ್ಟು ದರ್ಬಾರ್​....15 ರಿಂದ 30ರವರೆಗೆ ಹಬ್ಬದ ಹರ್ಷ

author img

By

Published : Jan 14, 2020, 11:03 AM IST

ಸುಪ್ರೀಂಕೋರ್ಟ್​ ಈ ಮೊದಲು ಜಲ್ಲಿಕಟ್ಟು ಆಚರಣೆಗೆ ತಡೆಯೊಡ್ಡಿದ್ದರಾದರೂ ಇಡೀ ರಾಜ್ಯವೇ ಒಟ್ಟೂಗೂಡಿ ನ್ಯಾಯಲಯದ ಕದ ತಟ್ಟಿ ಈ ಹಬ್ಬದ ಆಚರಣೆಗೆ ಅನುಮತಿ ಪಡೆದು ಈಗ ವಿಜೃಂಭಣೆಯಿಂದ ಈ ಹಬ್ಬ ಆಚರಿಸುತ್ತಿದೆ.

Jallikattu
ಜಲ್ಲಿಕಟ್ಟು ಆಟದ ಒಂದು ದೃಶ್ಯ

ಮಧುರೈ: ಪೊಂಗಲ್​ ತಮಿಳುನಾಡಿನ ರಾಜ್ಯದ ಹಬ್ಬ ಎಂದೇ ಪರಿಗಣಿಸಲ್ಪಟ್ಟಿದೆ. ಇಲ್ಲಿ ಪೊಂಗಲ್​ ಅನ್ನು ವೈಭವದಿಂದ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬದ ನಿಮಿತ್ತ ಜಲ್ಲಿಕಟ್ಟನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಮಧುರೈ ಜಿಲ್ಲೆಯಲ್ಲಿ ಜನವರಿ 15- ರಿಂದ ಜನವರಿ 31 ರವರೆಗೂ ಜಲ್ಲಿಕಟ್ಟು ಸ್ಪರ್ಧೆ ನಡೆಯುತ್ತವೆ. ಅವನಿಯಾಪುರಂನಲ್ಲಿ 730, ಅಲಂಗನಲ್ಲೂರಿನಲ್ಲಿ 700 ಹಾಗೂ ಪಾಲಂಮೇಡುವಿನಲ್ಲಿ ಸುಮಾರು 650 ಗೂಳಿಗಳು ಜಲ್ಲಿಕಟ್ಟು ಅಖಾಡಕ್ಕೆ ಇಳಿಯಲು ಸನ್ನದ್ಧವಾಗಿವೆ. ಅವನಿಪುರಂನಲ್ಲಿ ಜಲ್ಲಿಕಟ್ಟು ನಿನ್ನೆಯಿಂದಲೇ ಆರಂಭವಾಗಿದೆ.

ಜಲ್ಲಿಕಟ್ಟು ಆಟದ ಒಂದು ದೃಶ್ಯ

ಅಖಾಡದಲ್ಲಿ ಹೋರಿಗಳನ್ನ ಬಿಟ್ಟು ಅವುಗಳನ್ನ ಪಳಗಿಸುವ ಪಂದ್ಯದ ನೋಟವೇ ಭಯಾನಕ ಅಷ್ಟೇ ರೋಚಕ.. ಇದು ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ ಎಂಬುದು ಸುಳ್ಳಲ್ಲ... ಜಲ್ಲಿಕಟ್ಟಿಗೆ ಸುಪ್ರೀಂ ನಿಷೇಧ ಹೇರಿದ್ದರಿಂದ ತಮಿಳುನಾಡಿಗೆ ತಮಿಳುನಾಡೇ ಸಿಡಿದೆದ್ದಿತ್ತು. ಅದೆಲ್ಲ ಈಗ ಮರೆಯಾಗಿದ್ದು, ಹಬ್ಬದ ಕಳೆ ಹೆಚ್ಚಾಗುತ್ತಿದೆ.

ಮಧುರೈ: ಪೊಂಗಲ್​ ತಮಿಳುನಾಡಿನ ರಾಜ್ಯದ ಹಬ್ಬ ಎಂದೇ ಪರಿಗಣಿಸಲ್ಪಟ್ಟಿದೆ. ಇಲ್ಲಿ ಪೊಂಗಲ್​ ಅನ್ನು ವೈಭವದಿಂದ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬದ ನಿಮಿತ್ತ ಜಲ್ಲಿಕಟ್ಟನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಮಧುರೈ ಜಿಲ್ಲೆಯಲ್ಲಿ ಜನವರಿ 15- ರಿಂದ ಜನವರಿ 31 ರವರೆಗೂ ಜಲ್ಲಿಕಟ್ಟು ಸ್ಪರ್ಧೆ ನಡೆಯುತ್ತವೆ. ಅವನಿಯಾಪುರಂನಲ್ಲಿ 730, ಅಲಂಗನಲ್ಲೂರಿನಲ್ಲಿ 700 ಹಾಗೂ ಪಾಲಂಮೇಡುವಿನಲ್ಲಿ ಸುಮಾರು 650 ಗೂಳಿಗಳು ಜಲ್ಲಿಕಟ್ಟು ಅಖಾಡಕ್ಕೆ ಇಳಿಯಲು ಸನ್ನದ್ಧವಾಗಿವೆ. ಅವನಿಪುರಂನಲ್ಲಿ ಜಲ್ಲಿಕಟ್ಟು ನಿನ್ನೆಯಿಂದಲೇ ಆರಂಭವಾಗಿದೆ.

ಜಲ್ಲಿಕಟ್ಟು ಆಟದ ಒಂದು ದೃಶ್ಯ

ಅಖಾಡದಲ್ಲಿ ಹೋರಿಗಳನ್ನ ಬಿಟ್ಟು ಅವುಗಳನ್ನ ಪಳಗಿಸುವ ಪಂದ್ಯದ ನೋಟವೇ ಭಯಾನಕ ಅಷ್ಟೇ ರೋಚಕ.. ಇದು ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ ಎಂಬುದು ಸುಳ್ಳಲ್ಲ... ಜಲ್ಲಿಕಟ್ಟಿಗೆ ಸುಪ್ರೀಂ ನಿಷೇಧ ಹೇರಿದ್ದರಿಂದ ತಮಿಳುನಾಡಿಗೆ ತಮಿಳುನಾಡೇ ಸಿಡಿದೆದ್ದಿತ್ತು. ಅದೆಲ್ಲ ಈಗ ಮರೆಯಾಗಿದ್ದು, ಹಬ್ಬದ ಕಳೆ ಹೆಚ್ಚಾಗುತ್ತಿದೆ.

Intro:Body:தமிழகமெங்கும்
போகி பண்டிகை சிறப்பாக கொண்டாடப்பட்டு வருகிறது. பழையன கழிதலும் புதியன புகுதலும் என்ற பழமொழிக்கேற்ப போகி பண்டிகை சென்னை செங்குன்றம் சுற்றுவட்டார பகுதிகளில் சிறப்பாக கொண்டாடப்பட்டது .இந்த போகிப்பண்டிகை ஆனது தை பிறக்கும் முன் முதல் நாள் வருவது .

இன்று தமிழர்கள் தங்கள் கவலைகள் துன்பங்களை மறந்து அனைத்தையும் இன்றோடு தீயிட்டு கொளுத்தி வீட்டிலுள்ள பழைய பொருட்கள் தேவையற்ற பொருட்கள் ஆகியவற்றை வீட்டு வாசலில் கொளுத்தி புதிதாக பிறக்கும் தை மாதத்தை வரவேற்றனர். அது பொங்கல் பண்டிகையாக கொண்டாடப்படுகிறது.

இன்று அதிகாலை முதல் வீட்டில் உள்ள பழைய பாய் தலையணை மற்றும் தேவையற்ற பொருட்களை தங்கள் கவலைகளையும் துன்பங்களையும் பொதுமக்கள் இன்றோடு கொளுத்தி போகிப்பண்டிகை பொதுமக்கள் சிறுவர்கள் மேளதாளங்களுடன்கொண்டாடினர். தைப்பிறந்தால் வழி பிறக்கும் என்ற நம்பிக்கையோடு.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.