ETV Bharat / bharat

ತುಂಬಾ ಸರಳವಾಗಿ ನಡೆಯಲಿದೆ ಇನ್ಫೋಸಿಸ್​​ ದಂಪತಿ ಮಗನ ಮದುವೆ! - ಸರಳವಾಗಿ ಮದುವೆ ಕಾರ್ಯಕ್ರಮ

ಇನ್ಫೋಸಿಸ್​ನ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಮಗನ ಮದುವೆ ಮುಂದಿನ ತಿಂಗಳ ನಡೆಯಲಿದ್ದು, ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಸಲು ಅವರು ನಿರ್ಧರಿಸಿದ್ದಾರೆ.

ಇನ್ಫೋಸಿಸ್​ ದಂಪತಿ ಮಗನ ಮದುವೆ
author img

By

Published : Nov 14, 2019, 4:12 PM IST

ಬೆಂಗಳೂರು: ದೇಶದ ಅಗ್ರಮಾನ್ಯ ಸಾಫ್ಟ್​ವೇರ್​​ ಸಂಸ್ಥೆ ಇನ್ಫೋಸಿಸ್​ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಮಗನ ಮದುವೆ ಡಿಸೆಂಬರ್​​ 2ರಂದು ನಡೆಯಲಿದ್ದು, ಸರಳವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

ಇನ್ಫಿ ಸಂಸ್ಥೆಯ ದಂಪತಿ ಮಗ ರೋಹನ್​ ಮೂರ್ತಿ ಕೇರಳದ ಅರ್ಪಣಾ ಕೃಷ್ಣನ್​​ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇವರ ಮದುವೆ ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ.

ಕಳೆದ ಮೂರು ವರ್ಷಗಳಿಂದ ಪರಿಚಯವಾಗಿರುವ ಇವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಅರ್ಪಣಾ ನಿವೃತ್ತ ಎಸ್​ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್,​ ಮಾಜಿ ಕಮಾಂಡರ್​ ಮಗಳು. ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು.

ಬೆಂಗಳೂರು: ದೇಶದ ಅಗ್ರಮಾನ್ಯ ಸಾಫ್ಟ್​ವೇರ್​​ ಸಂಸ್ಥೆ ಇನ್ಫೋಸಿಸ್​ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಮಗನ ಮದುವೆ ಡಿಸೆಂಬರ್​​ 2ರಂದು ನಡೆಯಲಿದ್ದು, ಸರಳವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

ಇನ್ಫಿ ಸಂಸ್ಥೆಯ ದಂಪತಿ ಮಗ ರೋಹನ್​ ಮೂರ್ತಿ ಕೇರಳದ ಅರ್ಪಣಾ ಕೃಷ್ಣನ್​​ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇವರ ಮದುವೆ ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ.

ಕಳೆದ ಮೂರು ವರ್ಷಗಳಿಂದ ಪರಿಚಯವಾಗಿರುವ ಇವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಅರ್ಪಣಾ ನಿವೃತ್ತ ಎಸ್​ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್,​ ಮಾಜಿ ಕಮಾಂಡರ್​ ಮಗಳು. ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು.

Intro:Body:

ತುಂಬಾ ಸರಳವಾಗಿ ನಡೆಯಲಿದೆ ಇನ್ಫೋಸಿಸ್​ ದಂಪತಿ ಮಗನ ಮದುವೆ! 



ಬೆಂಗಳೂರು:  ದೇಶದ ಅಗ್ರಮಾನ್ಯ ಸಾಫ್ಟವೇರ್​​ ಸಂಸ್ಥೆ ಇನ್ಫೋಸಿಸ್​ನ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಮಗನ ಮದುವೆ ಮುಂದಿನ ತಿಂಗಳ ಡಿಸೆಂಬರ್​​ 2ರಂದು ನಡೆಯಲಿದ್ದು, ಸರಳವಾಗಿ ಕಾರ್ಯಕ್ರಮ ನಡೆಸಲು ತೀರ್ಮಾಣಿಸಲಾಗಿದೆ. 



ಇನ್ಫಿ ಸಂಸ್ಥೆಯ ದಂಪತಿ ಮಗ ರೋಹನ್​ ಮೂರ್ತಿ ಕೇರಳದ ಅರ್ಪಣಾ ಕೃಷ್ಣನ್​​ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇವರ ಮದುವೆ ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ. 



ಕಳೆದ ಮೂರು ವರ್ಷಗಳಿಂದ ಪರಿಚಯವಾಗಿರುವ ಇವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಅರ್ಪಣಾ ನಿವೃತ್ತೊ ಎಸ್​ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್​ ಮಾಜಿ ಕಮಾಂಡರ್​ ಮಗಳು.ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013 ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.