ETV Bharat / bharat

ಸಿಂಧೂ ನದಿಯ ನೀರಲ್ಲಿ ಇನ್ಮುಂದೆ ನಮಗೇ ಸಿಂಹಪಾಲು, ಭಾರತದ ನಿಲುವಿಗೆ ಪಾಕ್​ ಗಢ ಗಢ - pakistan afraid of india's act

ಸಿಂಧೂ ನದಿಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹೋಗುತ್ತದೆ. ಆದರೆ, ಆ ನೀರನ್ನು ಭಾರತದ ಕಡೆಗೆ ತಿರುಗಿಸಿ ಕೃಷಿ ಹ ಆಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸುತ್ತಿದ್ದೇ ಎಂದು ಕೇಂದ್ರ ಸಚಿವ ಗಜೇಂದ್ರ ಎಸ್​ ಶೇಖಾವತ್ ತಿಳಿಸಿದ್ದಾರೆ.

ಗಜೇಂದ್ರ ಎಸ್​ ಶೇಖಾವತ್
author img

By

Published : Aug 21, 2019, 8:07 PM IST

ನವದೆಹಲಿ: ​ ಭಾರತ ಯಾವುದೇ ಸಮಯದಲ್ಲಿ ಸಿಂಧೂ ನದಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ತನ್ನ ನೆಲವನ್ನು ಬರಿದು ಮಾಡಬಹುದೆಂಬ ಪಾಕಿಸ್ತಾನದ ನಿರೀಕ್ಷೆ ನಿಜವಾಗುವ ಕಾಲ ಸನ್ನಿಹಿತವಾಗಿದೆ.

ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಎಸ್​ ಶೇಖಾವತ್​ ಅವರು ಈ ಕುರಿತು ಒಂದು ಸುಳಿವು ನೀಡಿದ್ದಾರೆ. ಸಿಂಧೂ ನದಿಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹೋಗುತ್ತದೆ. ಆದರೆ, ಆ ನೀರನ್ನು ಭಾರತದ ಕಡೆಗೆ ತಿರುಗಿಸಿ ಕೃಷಿ ಹ ಆಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ.

  • #WATCH Union Jal Shakti Minister Gajendra S Shekhawat: Beyond the Indus Water Treaty a large part of India's share of water goes to Pakistan.We're working on priority to work out how our share of water that flows to Pak can be diverted, for use by our farmers, industries,&people. pic.twitter.com/4pnfgASUgq

    — ANI (@ANI) August 21, 2019 " class="align-text-top noRightClick twitterSection" data=" ">

ಇದರಿಂದಾಗಿ ಕಾಶ್ಮೀರ ಭಾಗದ ಕೃಷಿ ಚಟುವಟಿಕೆ ಹಾಗೂ ಕೈಗಾರಿಕೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿ: ​ ಭಾರತ ಯಾವುದೇ ಸಮಯದಲ್ಲಿ ಸಿಂಧೂ ನದಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ತನ್ನ ನೆಲವನ್ನು ಬರಿದು ಮಾಡಬಹುದೆಂಬ ಪಾಕಿಸ್ತಾನದ ನಿರೀಕ್ಷೆ ನಿಜವಾಗುವ ಕಾಲ ಸನ್ನಿಹಿತವಾಗಿದೆ.

ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಎಸ್​ ಶೇಖಾವತ್​ ಅವರು ಈ ಕುರಿತು ಒಂದು ಸುಳಿವು ನೀಡಿದ್ದಾರೆ. ಸಿಂಧೂ ನದಿಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹೋಗುತ್ತದೆ. ಆದರೆ, ಆ ನೀರನ್ನು ಭಾರತದ ಕಡೆಗೆ ತಿರುಗಿಸಿ ಕೃಷಿ ಹ ಆಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ.

  • #WATCH Union Jal Shakti Minister Gajendra S Shekhawat: Beyond the Indus Water Treaty a large part of India's share of water goes to Pakistan.We're working on priority to work out how our share of water that flows to Pak can be diverted, for use by our farmers, industries,&people. pic.twitter.com/4pnfgASUgq

    — ANI (@ANI) August 21, 2019 " class="align-text-top noRightClick twitterSection" data=" ">

ಇದರಿಂದಾಗಿ ಕಾಶ್ಮೀರ ಭಾಗದ ಕೃಷಿ ಚಟುವಟಿಕೆ ಹಾಗೂ ಕೈಗಾರಿಕೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Intro:Body:

ಸಿಂಧೂ ನದಿಯ ನೀರಲ್ಲಿ ಇನ್ಮುಂದೆ ನಮಗೇ ಸಿಂಹಪಾಲು, ಭಾರತದ ನಿಲುವಿಗೆ ನಡುಗಿದ ಪಾಕ್​



ನವದೆಹಲಿ: ​ ಭಾರತ ಯಾವುದೇ ಸಮಯದಲ್ಲಿ ಸಿಂಧೂ ನದಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ತನ್ನ ನೆಲವನ್ನು ಬರಿದು ಮಾಡಬಹುದೆಂಬ ಪಾಕಿಸ್ತಾನದ ನಿರೀಕ್ಷೆ ನಿಜವಾಗುವ ಕಾಲ ಸನ್ನಿಹಿತವಾಗಿದೆ. 



ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಎಸ್​ ಶೇಖಾವತ್​ ಅವರು ಈ ಕುರಿತು ಒಂದು ಸುಳಿವು ನೀಡಿದ್ದಾರೆ. ಸಿಂಧೂ ನದಿಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹೋಗುತ್ತದೆ. ಆದರೆ, ಆ ನೀರನ್ನು ಭಾರತದ ಕಡೆಗೆ ತಿರುಗಿಸಿ ಕೃಷಿ ಹ ಆಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ. 



ಇದರಿಂದಾಗಿ ಕಾಶ್ಮೀರ ಭಾಗದ ಕೃಷಿ ಚಟುವಟಿಕೆ ಹಾಗೂ ಕೈಗಾರಿಕೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. 

 



<blockquote class="twitter-tweet"><p lang="en" dir="ltr"><a href="https://twitter.com/hashtag/WATCH?src=hash&amp;ref_src=twsrc%5Etfw">#WATCH</a> Union Jal Shakti Minister Gajendra S Shekhawat: Beyond the Indus Water Treaty a large part of India&#39;s share of water goes to Pakistan.We&#39;re working on priority to work out how our share of water that flows to Pak can be diverted, for use by our farmers, industries,&amp;people. <a href="https://t.co/4pnfgASUgq">pic.twitter.com/4pnfgASUgq</a></p>&mdash; ANI (@ANI) <a href="https://twitter.com/ANI/status/1164147318720991233?ref_src=twsrc%5Etfw">August 21, 2019</a></blockquote> <script async src="https://platform.twitter.com/widgets.js" charset="utf-8"></script>


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.