ETV Bharat / bharat

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ.... ಹಿರಿಯ ವಕೀಲರೇ ಗೈರು..!

ಹಿರಿಯ ವಕೀಲರಾದ ರೋಹ್ಟಗಿ ಹಾಗೂ ಸಿಂಘ್ವಿ ಅನುಪಸ್ಥಿತಿಯಲ್ಲಿ ಆದೇಶ ನೀಡಲು ಸಾಧ್ಯವಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ, ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.

author img

By

Published : Jul 24, 2019, 11:47 AM IST

Updated : Jul 24, 2019, 11:55 AM IST

ಅರ್ಜಿ

ನವದೆಹಲಿ: ಸ್ಪೀಕರ್​ ಹಾಗೂ ಸರ್ಕಾರಕ್ಕೆ ಇಂದೇ ವಿಶ್ವಾಸಮತ ಸಾಬೀತು ಮಾಡುವಂತೆ ಕೋರಿ ಸುಪ್ರೀಂಕೋರ್ಟ್​​ಗೆ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನ ಇಂದು ಸುಪ್ರೀಂಕೋರ್ಟ್​ ಕೈಗೆತ್ತಿಕೊಂಡಿತ್ತು.

ಮಂಗಳವಾರ ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಇಂದಿಗೆ ಮುಂದೂಡಿತ್ತು. ಇಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸಿಜೆಐ, ಪಕ್ಷೇತರ ಶಾಸಕರ ಪರ ವಕೀಲ ಮುಕುಲ್​​ ರೋಹ್ಟಗಿ, ಹಾಗೂ ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಇಬ್ಬರು ಹಿರಿಯ ವಕೀಲರಾದ ಮುಕುಲ್​ ರೋಹ್ಟಗಿ ಮತ್ತು ಅಭಿಷೇಕ್​ ಮನು ಸಿಂಘ್ವಿ ಕೋರ್ಟ್​ ಕಲಾಪಕ್ಕೆ ಹಾಜರಾಗಿರಲಿಲ್ಲ.

ಹಿರಿಯ ವಕೀಲರಾದ ರೋಹ್ಟಗಿ ಹಾಗೂ ಸಿಂಘ್ವಿ ಅನುಪಸ್ಥಿತಿಯಲ್ಲಿ ಆದೇಶ ನೀಡಲು ಸಾಧ್ಯವಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ, ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.

  • #Karnataka rebel MLAs case in SC: Supreme Court today said, "We will pass appropriate orders & dispose of the petition with respect to Karnataka floor test, but only in presence of Mukul Rohatgi (rebel MLAs' lawyer) & Abhishek Manu Singhvi (Congress lawyer)." pic.twitter.com/LsLhv1RUU8

    — ANI (@ANI) July 24, 2019 " class="align-text-top noRightClick twitterSection" data=" ">

ಸದನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಸೋತ ಪರಿಣಾಮ ಇಂದಿನ ವಿಚಾರಣೆ ಮಹತ್ವ ಕಳೆದುಕೊಂಡಿತ್ತು. ವಿಪ್​ ಜಾರಿ ಬಗ್ಗೆ ಗೊಂದಲ ಹಾಗೂ ಕಲಾಪದ ವೇಳೆ ರಾಜ್ಯಪಾಲರು ಸೂಚನೆ ನೀಡಬಹುದೇ ಎನ್ನುವ ಕುರಿತಾಗಿ ಎರಡು ಅರ್ಜಿಗಳು ಸುಪ್ರೀಂನಲ್ಲಿ ಸಲ್ಲಿಕೆಯಾಗಿದ್ದು, ಹೀಗಾಗಿ ಮೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಒಂದೇ ದಿನ ತೀರ್ಪು ನೀಡುವ ಸಾಧ್ಯತೆ ಇದೆ.

ನವದೆಹಲಿ: ಸ್ಪೀಕರ್​ ಹಾಗೂ ಸರ್ಕಾರಕ್ಕೆ ಇಂದೇ ವಿಶ್ವಾಸಮತ ಸಾಬೀತು ಮಾಡುವಂತೆ ಕೋರಿ ಸುಪ್ರೀಂಕೋರ್ಟ್​​ಗೆ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನ ಇಂದು ಸುಪ್ರೀಂಕೋರ್ಟ್​ ಕೈಗೆತ್ತಿಕೊಂಡಿತ್ತು.

ಮಂಗಳವಾರ ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಇಂದಿಗೆ ಮುಂದೂಡಿತ್ತು. ಇಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸಿಜೆಐ, ಪಕ್ಷೇತರ ಶಾಸಕರ ಪರ ವಕೀಲ ಮುಕುಲ್​​ ರೋಹ್ಟಗಿ, ಹಾಗೂ ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಇಬ್ಬರು ಹಿರಿಯ ವಕೀಲರಾದ ಮುಕುಲ್​ ರೋಹ್ಟಗಿ ಮತ್ತು ಅಭಿಷೇಕ್​ ಮನು ಸಿಂಘ್ವಿ ಕೋರ್ಟ್​ ಕಲಾಪಕ್ಕೆ ಹಾಜರಾಗಿರಲಿಲ್ಲ.

ಹಿರಿಯ ವಕೀಲರಾದ ರೋಹ್ಟಗಿ ಹಾಗೂ ಸಿಂಘ್ವಿ ಅನುಪಸ್ಥಿತಿಯಲ್ಲಿ ಆದೇಶ ನೀಡಲು ಸಾಧ್ಯವಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ, ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.

  • #Karnataka rebel MLAs case in SC: Supreme Court today said, "We will pass appropriate orders & dispose of the petition with respect to Karnataka floor test, but only in presence of Mukul Rohatgi (rebel MLAs' lawyer) & Abhishek Manu Singhvi (Congress lawyer)." pic.twitter.com/LsLhv1RUU8

    — ANI (@ANI) July 24, 2019 " class="align-text-top noRightClick twitterSection" data=" ">

ಸದನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಸೋತ ಪರಿಣಾಮ ಇಂದಿನ ವಿಚಾರಣೆ ಮಹತ್ವ ಕಳೆದುಕೊಂಡಿತ್ತು. ವಿಪ್​ ಜಾರಿ ಬಗ್ಗೆ ಗೊಂದಲ ಹಾಗೂ ಕಲಾಪದ ವೇಳೆ ರಾಜ್ಯಪಾಲರು ಸೂಚನೆ ನೀಡಬಹುದೇ ಎನ್ನುವ ಕುರಿತಾಗಿ ಎರಡು ಅರ್ಜಿಗಳು ಸುಪ್ರೀಂನಲ್ಲಿ ಸಲ್ಲಿಕೆಯಾಗಿದ್ದು, ಹೀಗಾಗಿ ಮೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಒಂದೇ ದಿನ ತೀರ್ಪು ನೀಡುವ ಸಾಧ್ಯತೆ ಇದೆ.

Intro:Body:

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ.... ಎಲ್ಲಿ ಸಿಂಘ್ವಿ ರೋಹ್ಟಗಿ ಎಂದ ಸಿಜೆಐ? 

ನವದೆಹಲಿ:  ಸ್ಪೀಕರ್​ ಹಾಗೂ ಸರ್ಕಾರಕ್ಕೆ ಇಂದೇ ವಿಶ್ವಾಸಮತ ಸಾಬೀತು ಮಾಡುವಂತೆ ಕೋರಿ ಸುಪ್ರೀಂಕೋರ್ಟ್​​ಗೆ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನ ಇಂದು ಸುಪ್ರೀಂಕೋರ್ಟ್​ ಕೈಗೆತ್ತಿಕೊಂಡಿತ್ತು.  



ನಿನ್ನೆ ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಇಂದಿಗೆ ಮುಂದೂಡಿತ್ತು. ಇಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸಿಜೆಐ ಎಲ್ಲಿ ರೋಹ್ಟಗಿ, ಸಿಂಘ್ವಿ ಎಂದು ಪ್ರಶ್ನಿಸಿದರು. ಇನ್ನು ಇಬ್ಬರು ಹಿರಿಯ ವಕೀಲರಾದ ಮುಕುಲ್​ ರೋಹ್ಟಗಿ ಮತ್ತು ಅಭಿಷೇಕ್​ ಮನು ಸಿಂಘ್ವಿ ಕೋರ್ಟ್​ ಕಲಾಪಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಮುಖ್ಯ ನ್ಯಾಯಮೂರ್ತಿ ಅವರಿಬ್ಬರ ಅನುಪಸ್ಥಿತಿಯಲ್ಲಿ ಆದೇಶ ನೀಡಲು ಸಾಧ್ಯವಿಲ್ಲ ಎಂದರು. 



ಆದರೆ ಅಂತಿಮ ವಿಚಾರಣೆಯನ್ನ ಮುಂದೂಡಿ ಆದೇಶ ನೀಡಿದರು. 

  


Conclusion:
Last Updated : Jul 24, 2019, 11:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.