ETV Bharat / bharat

ಯೆಸ್​ ಬ್ಯಾಂಕ್​ ಪುನಶ್ಚೇತನ: ಎಂಡಿ & ಸಿಇಒ ಆಗಿ ಪ್ರಶಾಂತ್​ ಕುಮಾರ್​​ ನೇಮಕ - ಭಾರತ ಸರ್ಕಾರವೂ ದಿವಾಳಿ ಆಗಿರುವ ಯೆಸ್​ ಬ್ಯಾಂಕ್​ ಪುನಶ್ಚೇತನ

ಯೆಸ್​ ಬ್ಯಾಂಕ್​ ಪುನರ್​ನಿರ್ಮಾಣ ಸ್ಕೀಂ 2020 ನಿನ್ನೆಯಿಂದಲೇ ಜಾರಿಗೆ ಬಂದಿದೆ. ಈ ಸಂಬಂಧ ಗೆಜೆಟ್​ ನೋಟಿಫಿಕೇಷನ್​ ಸಹ ಹೊರಡಿಸಲಾಗಿದೆ.

YES BANK
ಯೆಸ್​ ಬ್ಯಾಂಕ್​ ಪುನಶ್ಚೇತನ
author img

By

Published : Mar 14, 2020, 10:27 AM IST

ನವದೆಹಲಿ: ಭಾರತ ಸರ್ಕಾರವೂ ದಿವಾಳಿ ಆಗಿರುವ ಯೆಸ್​ ಬ್ಯಾಂಕ್​ ಪುನಶ್ಚೇತನ ಕಾರ್ಯಕ್ರಮ ಜಾರಿ ಮಾಡಿದ್ದು, ತೊಂದರೆಗೊಳಗಾದ ಖಾಸಗಿ ಸಾಲದಾತರ ಮೇಲಿನ ನಿಷೇಧವನ್ನ ಮಾರ್ಚ್​ 18ಕ್ಕೆ ಅನ್ವಯವಾಗುವಂತೆ ತೆಗೆದುಹಾಕಿದೆ.

ಯೆಸ್​ ಬ್ಯಾಂಕ್​ನ ಆಡಳಿತಾಧಿಕಾರಿಯಾಗಿರುವ ಪ್ರಶಾಂತ್​ ಕುಮಾರ್ ಅವರನ್ನ ಯೆಸ್​​ ಬ್ಯಾಂಕ್​​ನ ಮ್ಯಾನೇಜಿಂಗ್​ ಡೈರೆಕ್ಟರ್​ ಹಾಗೂ ಸಿಇಒ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಇದೇ ವೇಳೆ ಹೊಸ ಆಡಳಿತ ಮಂಡಳಿಯನ್ನೂ ರಚನೆ ಮಾಡಿದೆ. ಯೆಸ್​ ಬ್ಯಾಂಕ್​ ಪುನರ್​ನಿರ್ಮಾಣ ಸ್ಕೀಂ 2020 ನಿನ್ನೆಯಿಂದಲೇ ಜಾರಿಗೆ ಬಂದಿದೆ. ಈ ಸಂಬಂಧ ಗೆಜೆಟ್​ ನೋಟಿಫಿಕೇಷನ್​ ಸಹ ಹೊರಡಿಸಲಾಗಿದೆ. ಇನ್ನು ಆರ್​ಬಿಐ ಬ್ಯಾಂಕ್​ ದಿವಾಳಿ ಹಿನ್ನೆಲೆಯಲ್ಲಿ ಏಪ್ರಿಲ್​​ -3 ರವರೆಗೂ ಖಾತೆದಾರರು ತಮ್ಮ ಅಕೌಂಟ್​ಗಳಿಂದ 50 ಸಾವಿರದ ವರೆಗೆ ಮಾತ್ರ ಹಣ ವಾಪಸ್​ ಪಡೆಯುವಂತೆ ನಿರ್ಬಂಧ ವಿಧಿಸಿದೆ.

ನವದೆಹಲಿ: ಭಾರತ ಸರ್ಕಾರವೂ ದಿವಾಳಿ ಆಗಿರುವ ಯೆಸ್​ ಬ್ಯಾಂಕ್​ ಪುನಶ್ಚೇತನ ಕಾರ್ಯಕ್ರಮ ಜಾರಿ ಮಾಡಿದ್ದು, ತೊಂದರೆಗೊಳಗಾದ ಖಾಸಗಿ ಸಾಲದಾತರ ಮೇಲಿನ ನಿಷೇಧವನ್ನ ಮಾರ್ಚ್​ 18ಕ್ಕೆ ಅನ್ವಯವಾಗುವಂತೆ ತೆಗೆದುಹಾಕಿದೆ.

ಯೆಸ್​ ಬ್ಯಾಂಕ್​ನ ಆಡಳಿತಾಧಿಕಾರಿಯಾಗಿರುವ ಪ್ರಶಾಂತ್​ ಕುಮಾರ್ ಅವರನ್ನ ಯೆಸ್​​ ಬ್ಯಾಂಕ್​​ನ ಮ್ಯಾನೇಜಿಂಗ್​ ಡೈರೆಕ್ಟರ್​ ಹಾಗೂ ಸಿಇಒ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಇದೇ ವೇಳೆ ಹೊಸ ಆಡಳಿತ ಮಂಡಳಿಯನ್ನೂ ರಚನೆ ಮಾಡಿದೆ. ಯೆಸ್​ ಬ್ಯಾಂಕ್​ ಪುನರ್​ನಿರ್ಮಾಣ ಸ್ಕೀಂ 2020 ನಿನ್ನೆಯಿಂದಲೇ ಜಾರಿಗೆ ಬಂದಿದೆ. ಈ ಸಂಬಂಧ ಗೆಜೆಟ್​ ನೋಟಿಫಿಕೇಷನ್​ ಸಹ ಹೊರಡಿಸಲಾಗಿದೆ. ಇನ್ನು ಆರ್​ಬಿಐ ಬ್ಯಾಂಕ್​ ದಿವಾಳಿ ಹಿನ್ನೆಲೆಯಲ್ಲಿ ಏಪ್ರಿಲ್​​ -3 ರವರೆಗೂ ಖಾತೆದಾರರು ತಮ್ಮ ಅಕೌಂಟ್​ಗಳಿಂದ 50 ಸಾವಿರದ ವರೆಗೆ ಮಾತ್ರ ಹಣ ವಾಪಸ್​ ಪಡೆಯುವಂತೆ ನಿರ್ಬಂಧ ವಿಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.