ETV Bharat / bharat

ಡಾ ಬಿ ಆರ್ ಅಂಬೇಡ್ಕರ್ ಮಹಾ ಪರಿ ನಿರ್ವಾಣ : ಸಂವಿಧಾನ ಶಿಲ್ಪಿಗೆ ರಾಷ್ಟ್ರನಾಯಕರ ನಮನ

author img

By

Published : Dec 6, 2020, 10:53 AM IST

ಅಂಬೇಡ್ಕರ್‌ ಭಾರತಕ್ಕಾಗಿ ಕಂಡ ಕನಸುಗಳನ್ನು ಈಡೇರಿಸಲು ತಮ್ಮ ಸರ್ಕಾರ ಬದ್ಧ. ಅವರ ವಿಚಾರಧಾರೆಗಳು ಲಕ್ಷಾಂತರ ಜನರಿಗೆ ಸ್ಫೂರ್ತಿ..

Leaders pay tributes to BR Ambedkar on his death anniversary
ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ

ನವದೆಹಲಿ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಹಿನ್ನೆಲೆಯಲ್ಲಿ ರಾಷ್ಟ್ರದ ಅನೇಕ ನಾಯಕರು ಅಂಬೇಡ್ಕರ್ ಅವರನ್ನ ಸ್ಮರಿಸಿದ್ದಾರೆ.

  • 1. देश में करोड़ों गरीबों व उपेक्षितों में भी खासकर दलितों व अन्य पिछड़ों के जीवन में नई उम्मीद, संभावनाएं व आत्म-सम्मान की अलख जगाने वाले इनके मसीहा संविधान निर्माता परमपूज्य बाबा साहेब डा. भीमराव अम्बेडकर को उनकी पुण्यतिथि पर शत-शत नमन व अपार श्रद्धा-सुमन अर्पित। 1/3

    — Mayawati (@Mayawati) December 6, 2020 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಕೂಡ ಅಂಬೇಡ್ಕರ್​ ಕುರಿತು ಟ್ವೀಟ್​ ಮಾಡಿದ್ದು,"ಮಹಾಪರಿನಿರ್ವಾಣ್​ ದಿವಾಸ್' ಹಿನ್ನೆಲೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿದ್ದಾರೆ. ಅಂಬೇಡ್ಕರ್​ ಅವರ ಆಲೋಚನೆಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತಲೇ ಇರುತ್ತವೆ. ನಮ್ಮ ರಾಷ್ಟ್ರಕ್ಕಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ" ಎಂದು ಮೋದಿ ಬರೆದುಕೊಂಡಿದ್ದಾರೆ.

  • Remembering the great Dr. Babasaheb Ambedkar on Mahaparinirvan Diwas. His thoughts and ideals continue to give strength to millions. We are committed to fulfilling the dreams he had for our nation. pic.twitter.com/dJUwGjv3Z5

    — Narendra Modi (@narendramodi) December 6, 2020 " class="align-text-top noRightClick twitterSection" data=" ">

ಇನ್ನು ಹಿಂದಿ ಭಾಷೆಯಲ್ಲಿ ಟ್ವೀಟ್​ ಮಾಡಿರುವ ಯುಪಿ ಮಾಜಿ ಸಿಎಂ ಮಾಯಾವತಿ ಅವರು 'ಸಂವಿಧಾನದ ಶಿಲ್ಪಿ' ಬಾಬಾ ಸಾಹೇಬ್ ಭೀಮ್​​ ರಾವ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆ ದಿನದಂದು ಅವರ ಕುರಿತು ಟ್ವೀಟ್​ ಮಾಡಿದ್ದು, ಅಂಬೇಡ್ಕರ್​ ಕೋಟ್ಯಂತರ ಬಡ ಜನರು ಮತ್ತು ನಿರ್ಲಕ್ಷ್ಯಕ್ಕೊಳಗಾದವರಿಗೆ ಹೊಸ ಭರವಸೆ ಮತ್ತು ಸ್ವಾಭಿಮಾನ ಮೂಡಿಸಿದ್ದಾರೆ. ವಿಶೇಷವಾಗಿ ದಲಿತರು ಮತ್ತು ಇತರ ಹಿಂದುಳಿದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ರಾಷ್ಟ್ರ ನಾಯಕನನ್ನು ನೆನಪಿಸಿಕೊಂಡಿದ್ದಾರೆ.

  • 3. आज प्रातः सबसे पहले दिल्ली में अपने निवास पर युगपुरुष भारतरत्न डा. भीमराव अम्बेडकर को पुष्पांजलि कर उन्हें श्रद्धा-सुमन अर्पित किया तथा उनके आत्म-सम्मान व स्वाभिमान की मूवमेन्ट को कभी न रुकने देने का भी प्रण दोहराया, चाहे इसके लिए आगे कोई भी कुर्बानी क्यों न देनी पड़े। 3/3

    — Mayawati (@Mayawati) December 6, 2020 " class="align-text-top noRightClick twitterSection" data=" ">

ಏಪ್ರಿಲ್ 14, 1891ರಂದು ಜನಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು, ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು, ಅವರು ದಲಿತರ ವಿರುದ್ಧದ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಟ ನಡೆಸಿ ಅವರ ಬದುಕು ಬದಲಿಸಿದರು.

ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳನ್ನು ಬೆಂಬಲಿಸಿದರು. 1990 ರಲ್ಲಿ, ಅಂಬೇಡ್ಕರ್‌ಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ್ ರತ್ನವನ್ನು ನೀಡಲಾಯಿತು. ಭಾರತೀಯ ಸಂವಿಧಾನದ ಕರಡು ಸಮಿತಿ ಅಧ್ಯಕ್ಷ ಹಾಗೂ ದಲಿತ ನಾಯಕರಾಗಿದ್ದ ಅಂಬೇಡ್ಕರ್ ಅವರು 1956 ರಲ್ಲಿ ನಿಧನರಾದರು.

ನವದೆಹಲಿ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಹಿನ್ನೆಲೆಯಲ್ಲಿ ರಾಷ್ಟ್ರದ ಅನೇಕ ನಾಯಕರು ಅಂಬೇಡ್ಕರ್ ಅವರನ್ನ ಸ್ಮರಿಸಿದ್ದಾರೆ.

  • 1. देश में करोड़ों गरीबों व उपेक्षितों में भी खासकर दलितों व अन्य पिछड़ों के जीवन में नई उम्मीद, संभावनाएं व आत्म-सम्मान की अलख जगाने वाले इनके मसीहा संविधान निर्माता परमपूज्य बाबा साहेब डा. भीमराव अम्बेडकर को उनकी पुण्यतिथि पर शत-शत नमन व अपार श्रद्धा-सुमन अर्पित। 1/3

    — Mayawati (@Mayawati) December 6, 2020 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಕೂಡ ಅಂಬೇಡ್ಕರ್​ ಕುರಿತು ಟ್ವೀಟ್​ ಮಾಡಿದ್ದು,"ಮಹಾಪರಿನಿರ್ವಾಣ್​ ದಿವಾಸ್' ಹಿನ್ನೆಲೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿದ್ದಾರೆ. ಅಂಬೇಡ್ಕರ್​ ಅವರ ಆಲೋಚನೆಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತಲೇ ಇರುತ್ತವೆ. ನಮ್ಮ ರಾಷ್ಟ್ರಕ್ಕಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ" ಎಂದು ಮೋದಿ ಬರೆದುಕೊಂಡಿದ್ದಾರೆ.

  • Remembering the great Dr. Babasaheb Ambedkar on Mahaparinirvan Diwas. His thoughts and ideals continue to give strength to millions. We are committed to fulfilling the dreams he had for our nation. pic.twitter.com/dJUwGjv3Z5

    — Narendra Modi (@narendramodi) December 6, 2020 " class="align-text-top noRightClick twitterSection" data=" ">

ಇನ್ನು ಹಿಂದಿ ಭಾಷೆಯಲ್ಲಿ ಟ್ವೀಟ್​ ಮಾಡಿರುವ ಯುಪಿ ಮಾಜಿ ಸಿಎಂ ಮಾಯಾವತಿ ಅವರು 'ಸಂವಿಧಾನದ ಶಿಲ್ಪಿ' ಬಾಬಾ ಸಾಹೇಬ್ ಭೀಮ್​​ ರಾವ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆ ದಿನದಂದು ಅವರ ಕುರಿತು ಟ್ವೀಟ್​ ಮಾಡಿದ್ದು, ಅಂಬೇಡ್ಕರ್​ ಕೋಟ್ಯಂತರ ಬಡ ಜನರು ಮತ್ತು ನಿರ್ಲಕ್ಷ್ಯಕ್ಕೊಳಗಾದವರಿಗೆ ಹೊಸ ಭರವಸೆ ಮತ್ತು ಸ್ವಾಭಿಮಾನ ಮೂಡಿಸಿದ್ದಾರೆ. ವಿಶೇಷವಾಗಿ ದಲಿತರು ಮತ್ತು ಇತರ ಹಿಂದುಳಿದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ರಾಷ್ಟ್ರ ನಾಯಕನನ್ನು ನೆನಪಿಸಿಕೊಂಡಿದ್ದಾರೆ.

  • 3. आज प्रातः सबसे पहले दिल्ली में अपने निवास पर युगपुरुष भारतरत्न डा. भीमराव अम्बेडकर को पुष्पांजलि कर उन्हें श्रद्धा-सुमन अर्पित किया तथा उनके आत्म-सम्मान व स्वाभिमान की मूवमेन्ट को कभी न रुकने देने का भी प्रण दोहराया, चाहे इसके लिए आगे कोई भी कुर्बानी क्यों न देनी पड़े। 3/3

    — Mayawati (@Mayawati) December 6, 2020 " class="align-text-top noRightClick twitterSection" data=" ">

ಏಪ್ರಿಲ್ 14, 1891ರಂದು ಜನಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು, ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು, ಅವರು ದಲಿತರ ವಿರುದ್ಧದ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಟ ನಡೆಸಿ ಅವರ ಬದುಕು ಬದಲಿಸಿದರು.

ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳನ್ನು ಬೆಂಬಲಿಸಿದರು. 1990 ರಲ್ಲಿ, ಅಂಬೇಡ್ಕರ್‌ಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ್ ರತ್ನವನ್ನು ನೀಡಲಾಯಿತು. ಭಾರತೀಯ ಸಂವಿಧಾನದ ಕರಡು ಸಮಿತಿ ಅಧ್ಯಕ್ಷ ಹಾಗೂ ದಲಿತ ನಾಯಕರಾಗಿದ್ದ ಅಂಬೇಡ್ಕರ್ ಅವರು 1956 ರಲ್ಲಿ ನಿಧನರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.