ETV Bharat / bharat

ಮಕರ ಸಂಕ್ರಾಂತಿ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಸಿಎಂ ಯೋಗಿ ಹೇಳಿದ್ದಿಷ್ಟು!

author img

By

Published : Jan 15, 2020, 8:59 AM IST

ಮಕರ ಸಂಕ್ರಾಂತಿಯನ್ನು ಎಲ್ಲೆಡೆ ವಿಶೇಷವಾಗಿ ಆಚರಿಸಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಗೋರಕ್ಷನಾಥ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

CM Yogi celebrated sankranti
ಸಿಎಂ ಯೋಗಿ ಆದಿತ್ಯನಾಥ್​​ರ ಮಕರ ಸಂಕ್ರಾಂತಿ ಸಂಭ್ರಮಾಚರಣೆ

ಗೋರಖ್‌ಪುರ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದರು.

ಮುಂಜಾನೆ 3: 50 ರ ಸುಮಾರಿಗೆ ಖಿಚ್ಡಿ ಅರ್ಪಿಸಲು ಸಿಎಂ ಯೋಗಿ ಗೋರಕ್ಷನಾಥ ದೇವಸ್ಥಾನಕ್ಕೆ ಗೋರಕ್ಷ ಪೀಠಾಧೀಶ್ವರ ರೂಪದಲ್ಲಿ ಪ್ರವೇಶಿಸಿ ಬಾಬಾ ಪ್ರತಿಮೆಯ ಮುಂದೆ ನಿಂತು ಧ್ಯಾನ ಮಾಡಿದರು. ಬಾಬಾ ಗೋರಖನಾಥರಿಗೆ ಖಿಚಡಿಯನ್ನ ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಜೊತೆಗೆ ಶಾಂತಿ ಸೌಹಾರ್ದತೆಯಿಮದ ಆಚರಿಸಲು ಕರೆ ನೀಡಿದರು.

ಸಿಎಂ ಯೋಗಿ ಆದಿತ್ಯನಾಥ್​​ರ ಮಕರ ಸಂಕ್ರಾಂತಿ ಸಂಭ್ರಮಾಚರಣೆ

ಮಕರ ಸಂಕ್ರಾಂತಿ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ನಮ್ಮ ದೇಶದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ. ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿ ಪ್ರವೇಶಿಸಿ ಉತ್ತರಾಯಣನಾಗುತ್ತಾನೆ, ಇದು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಕರ ಸಂಕ್ರಾಂತಿಯ ಮೇಲೆ ಸೂರ್ಯ ದೇವರ ಚಿಹ್ನೆಯಲ್ಲಿನ ಬದಲಾವಣೆಯು ಕತ್ತಲೆಯಿಂದ ಬೆಳಕಿನೆಡೆಗೆ ಚಲಿಸುವುದನ್ನು ಸೂಚಿಸುತ್ತದೆ. ಆದ್ದರಿಂದ, ಸೂರ್ಯ ದೇವರನ್ನು ಭಾರತದಾದ್ಯಂತ ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ವಿಶೇಷವಾಗಿ ಹಿಂದೂ ಸಂಪ್ರದಾಯದಲ್ಲಿ ಎಲ್ಲ ಶುಭ ಕಾರ್ಯಗಳು ಈ ದಿನದಿಂದಲೇ ಪ್ರಾರಂಭವಾಗುತ್ತವೆ ಎಂದೂ ತಿಳಿಸಿದರು.

ಗೋರಖನಾಥ ದೇವಸ್ಥಾನದಲ್ಲಿ ಖಿಚ್ಡಿ ಅರ್ಪಿಸುವ ಸಂಪ್ರದಾಯವು ಆದಿ ಅವಧಿಯ ಆರಂಭದಿಂದಲೂ ನಡೆಯುತ್ತಲೇ ಇದೆ. ಇಲ್ಲಿನ ಮಹಂತರು ಪ್ರತೀವರ್ಷ ಮಕರ ಸಂಕ್ರಾಂತಿಯಲ್ಲಿ ಗೋರಕ್ಷ ಪೀಠಾಧಿಶ್ವರ ಎಂದು ಆಚರಿಸುತ್ತಾರೆ. ಇದರೊಂದಿಗೆ, ಪೂರ್ವಾಂಚಲ್ ಮಾತ್ರವಲ್ಲ, ದೇಶದ ಮೂಲೆ ಮೂಲೆಯಿಂದ ಬರುವ ಭಕ್ತರು ಕೂಡ ಇಲ್ಲಿ ಖಿಚಡಿ ಅರ್ಪಿಸುತ್ತಾರೆ. ಖಿಚ್ಡಿ ಜಾತ್ರೆ ಸಹ ಇಲ್ಲಿ ನಡೆಯಲಿದ್ದು, ಈ ತಿಂಗಳು ಪೂರ್ತಿ ನಡೆಯುತ್ತದೆಯೆಂದು ಮಾಹಿತಿ ನೀಡಿದರು.

ಗೋರಖ್‌ಪುರ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದರು.

ಮುಂಜಾನೆ 3: 50 ರ ಸುಮಾರಿಗೆ ಖಿಚ್ಡಿ ಅರ್ಪಿಸಲು ಸಿಎಂ ಯೋಗಿ ಗೋರಕ್ಷನಾಥ ದೇವಸ್ಥಾನಕ್ಕೆ ಗೋರಕ್ಷ ಪೀಠಾಧೀಶ್ವರ ರೂಪದಲ್ಲಿ ಪ್ರವೇಶಿಸಿ ಬಾಬಾ ಪ್ರತಿಮೆಯ ಮುಂದೆ ನಿಂತು ಧ್ಯಾನ ಮಾಡಿದರು. ಬಾಬಾ ಗೋರಖನಾಥರಿಗೆ ಖಿಚಡಿಯನ್ನ ಅರ್ಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಜೊತೆಗೆ ಶಾಂತಿ ಸೌಹಾರ್ದತೆಯಿಮದ ಆಚರಿಸಲು ಕರೆ ನೀಡಿದರು.

ಸಿಎಂ ಯೋಗಿ ಆದಿತ್ಯನಾಥ್​​ರ ಮಕರ ಸಂಕ್ರಾಂತಿ ಸಂಭ್ರಮಾಚರಣೆ

ಮಕರ ಸಂಕ್ರಾಂತಿ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ನಮ್ಮ ದೇಶದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ. ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿ ಪ್ರವೇಶಿಸಿ ಉತ್ತರಾಯಣನಾಗುತ್ತಾನೆ, ಇದು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಕರ ಸಂಕ್ರಾಂತಿಯ ಮೇಲೆ ಸೂರ್ಯ ದೇವರ ಚಿಹ್ನೆಯಲ್ಲಿನ ಬದಲಾವಣೆಯು ಕತ್ತಲೆಯಿಂದ ಬೆಳಕಿನೆಡೆಗೆ ಚಲಿಸುವುದನ್ನು ಸೂಚಿಸುತ್ತದೆ. ಆದ್ದರಿಂದ, ಸೂರ್ಯ ದೇವರನ್ನು ಭಾರತದಾದ್ಯಂತ ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ವಿಶೇಷವಾಗಿ ಹಿಂದೂ ಸಂಪ್ರದಾಯದಲ್ಲಿ ಎಲ್ಲ ಶುಭ ಕಾರ್ಯಗಳು ಈ ದಿನದಿಂದಲೇ ಪ್ರಾರಂಭವಾಗುತ್ತವೆ ಎಂದೂ ತಿಳಿಸಿದರು.

ಗೋರಖನಾಥ ದೇವಸ್ಥಾನದಲ್ಲಿ ಖಿಚ್ಡಿ ಅರ್ಪಿಸುವ ಸಂಪ್ರದಾಯವು ಆದಿ ಅವಧಿಯ ಆರಂಭದಿಂದಲೂ ನಡೆಯುತ್ತಲೇ ಇದೆ. ಇಲ್ಲಿನ ಮಹಂತರು ಪ್ರತೀವರ್ಷ ಮಕರ ಸಂಕ್ರಾಂತಿಯಲ್ಲಿ ಗೋರಕ್ಷ ಪೀಠಾಧಿಶ್ವರ ಎಂದು ಆಚರಿಸುತ್ತಾರೆ. ಇದರೊಂದಿಗೆ, ಪೂರ್ವಾಂಚಲ್ ಮಾತ್ರವಲ್ಲ, ದೇಶದ ಮೂಲೆ ಮೂಲೆಯಿಂದ ಬರುವ ಭಕ್ತರು ಕೂಡ ಇಲ್ಲಿ ಖಿಚಡಿ ಅರ್ಪಿಸುತ್ತಾರೆ. ಖಿಚ್ಡಿ ಜಾತ್ರೆ ಸಹ ಇಲ್ಲಿ ನಡೆಯಲಿದ್ದು, ಈ ತಿಂಗಳು ಪೂರ್ತಿ ನಡೆಯುತ್ತದೆಯೆಂದು ಮಾಹಿತಿ ನೀಡಿದರು.

Intro:गोरखपुर। मुख्यमंत्री योगी आदित्यनाथ ने मकर संक्रांति के पावन पर्व पर बाबा गोरखनाथ को ब्रह्म मुहूर्त में सुबह 4:00 बजे खिचड़ी चढ़ाएं। इसके साथ ही मंदिर में खिचड़ी चढ़ाने की शुरुआत हो गई। खिचड़ी चढ़ाने के लिए सीएम योगी गोरक्ष पीठाधीश्वर के रूप में गोरखनाथ मंदिर में करीब 3:50 में प्रवेश किए और बाबा की प्रतिमा के समक्ष खड़े होकर उनका ध्यान और पूजन किए। इसके बाद उन्होंने बाबा गोरखनाथ को चढ़ाए जाने वाली पहली खिचड़ी को चढ़ाया। इस दौरान मीडिया से बात करते हुए उन्होंने पूरे प्रदेश वासियों को इस पर्व की हार्दिक बधाई और शुभकामनाएं भी दिए।

नोट--रेडी टू फ्लैश पैकेज... voice ओवर अटैच है।


Body:योगी आदित्यनाथ इस मकर संक्रांति पर्व की महत्ता भी बताए। उन्होंने कहां कि इस पर्व को देश के विभिन्न भागों में विशिष्ट रूप में मनाया जाता है।यह हमारे देश की समृद्ध विरासत और सांस्कृतिक एकता का प्रतीक है। उन्होंने बताया कि इस दिन सूर्य धनु राशि से मकर राशि में प्रवेश करते हैं और उत्तरायण हो जाते हैं। उत्तरायण सूर्य को सकारात्मकता का प्रतीक माना गया है। मकर संक्रांति पर सूर्य देव की राशि में हुआ परिवर्तन अंधकार से प्रकाश की ओर अग्रसर होने का द्योतक है। इसलिए पूरे भारतवर्ष में सूर्य देव की विविध रूपों में पूजा की जाती है। हिंदू परंपरा में आज के दिन से सभी शुभ कार्य शुरू हो जाते हैं।

बाइट--योगी आदित्यनाथ, सीएम यूपी


Conclusion:उन्होंने इस अवसर पर लोगों से अपील किया कि शांति,सद्भाव और स्वच्छता के साथ इस पर्व को मनाने में जुटे। उन्होंने कहा कि इस अवसर पर प्रदेश के विभिन्न हिस्सों में लोग पवित्र नदियों में स्नान करके खिचड़ी चढ़ाएंगे और सूर्य का दर्शन लाभ प्राप्त करेंगे। इस अवसर पर नदियों में स्नान, पूजा- अर्चना और दान का विशेष महत्व है। गोरखनाथ मंदिर में खिचड़ी चढ़ाने की परंपरा आदि काल से चली आ रही है जिसको गोरक्ष पीठाधीश्वर के रूप में यहां के महंत प्रतिवर्ष मकर संक्रांति के दिन मनाते हैं। और इसी के साथ पूरे पूर्वांचल ही नहीं देश के कोने कोने से आकर श्रद्धालु भी यहां खिचड़ी चढ़ाते हैं। यहां खिचड़ी मेला भी लगता है जो महीने भर चलता है।

बाइट--योगी आदित्यनाथ, सीएम यूपी

क्लोजिंग पीटीसी...
मुकेश पाण्डेय
Etv भारत, गोरखपुर
9121292529
ETV Bharat Logo

Copyright © 2024 Ushodaya Enterprises Pvt. Ltd., All Rights Reserved.