ETV Bharat / bharat

ಸಾಮೂಹಿಕ ಹಲ್ಲೆಗೆ ಕಠಿಣ ಕಾನೂನಿನ ವಿಚಾರ:  ಸಿಎಂ ಯೋಗಿ ಪರ ಮಾಯಾವತಿ ಬ್ಯಾಟ್..!

author img

By

Published : Aug 28, 2019, 12:46 PM IST

ಮಕ್ಕಳ ಕಳ್ಳಿ ಎಂಬ ನೆಪದಲ್ಲಿ ಲೋನಿ ಏರಿಯಾದಲ್ಲಿ ಜನ ಅಮಾಯಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಆಘಾತಕಾರಿ ಸುದ್ದಿ ಹೊರ ಹಾಕಿದರು. ಮಹಿಳೆ ತನ್ನ ಅಜ್ಜಿ ಜೊತೆ ಶಾಪಿಂಗ್​​ಗೆ ತೆರಳಿದ್ದಾಗ ಜನ ಹಲ್ಲೆ ನಡೆಸಿದ್ದರು. ಈ ಘಟನೆ ಬಳಿಕ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಸಾಮೂಹಿಕ ಹಲ್ಲೆ ಬಗ್ಗೆ ಕಠಿಣ ಕಾನೂನಿನ ಅಗತ್ಯತೆ ಪ್ರತಿಪಾದಿಸಿದ್ದಾರೆ.

ಮಾಯಾವತಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ಶಾಮ್ಲಿ ಪ್ರದೇಶದಲ್ಲಿ ಮಕ್ಕಳ ಕಳ್ಳರೆಂದು ಅನುಮಾನಿಸಿ, ಹಗ್ಗದ ವ್ಯಾಪಾರ ಮಾಡಲು ಬಂದಿದ್ದ ಮಹಿಳೆಯರ ಮೇಲೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದರು. ಈ ಘಟನೆ ಸಂಬಂಧ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್​, ಸಾಮೂಹಿಕ ಹಲ್ಲೆ ಅಥವಾ ಹತ್ಯೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿರುವ ಬಿಎಸ್​​​ಪಿ ನಾಯಕಿ ಮಾಯಾವತಿ, ಈ ಅಪಾಯಕಾರಿ ಪರಿಸ್ಥಿತಿ ನಿಯಂತ್ರಣಕ್ಕೆ ಹೊಸ ಕಾನೂನು ಜಾರಿಗೆ ತಂದು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ.

ಹಗ್ಗ ಮಾರಾಟಕ್ಕೆ ಬಂದ ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿತ..! ಕಾರಣ..?

ಮಕ್ಕಳ ಕಳ್ಳಿ ಎಂಬ ನೆಪದಲ್ಲಿ ಲೋನಿ ಏರಿಯಾದಲ್ಲಿ ಜನ ಅಮಾಯಕ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಆಘಾತಕಾರಿ ಸುದ್ದಿ ಹೊರ ಹಾಕಿದರು. ಮಹಿಳೆ ತನ್ನ ಅಜ್ಜಿ ಜೊತೆ ಶಾಪಿಂಗ್​​ಗೆ ತೆರಳಿದ್ದಾಗ ಜನ ಹಲ್ಲೆ ನಡೆಸಿದ್ದರು.

ಇಂತಹ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಹಾಗೂ ಮಾಯಾವತಿ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

ನವದೆಹಲಿ: ಉತ್ತರ ಪ್ರದೇಶದಲ್ಲಿ ಶಾಮ್ಲಿ ಪ್ರದೇಶದಲ್ಲಿ ಮಕ್ಕಳ ಕಳ್ಳರೆಂದು ಅನುಮಾನಿಸಿ, ಹಗ್ಗದ ವ್ಯಾಪಾರ ಮಾಡಲು ಬಂದಿದ್ದ ಮಹಿಳೆಯರ ಮೇಲೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದರು. ಈ ಘಟನೆ ಸಂಬಂಧ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್​, ಸಾಮೂಹಿಕ ಹಲ್ಲೆ ಅಥವಾ ಹತ್ಯೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿರುವ ಬಿಎಸ್​​​ಪಿ ನಾಯಕಿ ಮಾಯಾವತಿ, ಈ ಅಪಾಯಕಾರಿ ಪರಿಸ್ಥಿತಿ ನಿಯಂತ್ರಣಕ್ಕೆ ಹೊಸ ಕಾನೂನು ಜಾರಿಗೆ ತಂದು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ.

ಹಗ್ಗ ಮಾರಾಟಕ್ಕೆ ಬಂದ ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿತ..! ಕಾರಣ..?

ಮಕ್ಕಳ ಕಳ್ಳಿ ಎಂಬ ನೆಪದಲ್ಲಿ ಲೋನಿ ಏರಿಯಾದಲ್ಲಿ ಜನ ಅಮಾಯಕ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಆಘಾತಕಾರಿ ಸುದ್ದಿ ಹೊರ ಹಾಕಿದರು. ಮಹಿಳೆ ತನ್ನ ಅಜ್ಜಿ ಜೊತೆ ಶಾಪಿಂಗ್​​ಗೆ ತೆರಳಿದ್ದಾಗ ಜನ ಹಲ್ಲೆ ನಡೆಸಿದ್ದರು.

ಇಂತಹ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಹಾಗೂ ಮಾಯಾವತಿ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

Intro:Body:

ಸಾಮೂಹಿಕ ಹತ್ಯೆ ಕಠಿಣ ಕಾನೂನು ಅಗತ್ಯತೆ ಪ್ರತಿಪಾದಿಸಿದ ನಾಯಕಿ

ನವದೆಹಲಿ:   ಉತ್ತರ ಪ್ರದೇಶದಲ್ಲಿ ಶಾಮ್ಲಿ ಪ್ರದೇಶದಲ್ಲಿ ಮಕ್ಕಳ ಕಳ್ಳರೆಂದು ಅನುಮಾನಿಸಿ, ಹಗ್ಗದ ವ್ಯಾಪಾರ ಮಾಡಲು ಬಂದಿದ್ದ ಮಹಿಳೆಯರ ಮೇಲೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದರು. ಈ ಘಟನೆ ಸಂಬಂಧ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್​,  ಸಾಮೂಹಿಕ ಹಲ್ಲೆ ಅಥವಾ ಹತ್ಯೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ತಪ್ಪಿತಸ್ಥರಿಗೆ ಕರಿಠ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದರು. 



ಈ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿರುವ ಬಿಎಸ್​​​ಪಿ ನಾಯಕಿ ಮಾಯಾವತಿ, ಈ ಅಪಾಯಕಾರಿ ಪರಿಸ್ಥಿತಿ ನಿಯಂತ್ರಣಕ್ಕೆ ಹೊಸ ಕಾನೂನು ಜಾರಿಗೆ ತಂದು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ.  

ಮಕ್ಕಳ ಕಳ್ಳಿ ಎಂಬ ನೆಪದಲ್ಲಿ ಲೋನಿ ಏರಿಯಾದಲ್ಲಿ ಜನ ಅಮಾಯಕ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಆಘಾತಕಾರಿ ಸುದ್ದಿ ಹೊರ ಹಾಕಿದರು.  ಮಹಿಳೆ ತನ್ನ ಅಜ್ಜಿ ಜೊತೆ ಶಾಪಿಂಗ್​​ಗೆ ತೆರಳಿದ್ದಾಗ ಜನ ಹಲ್ಲೆ ನಡೆಸಿದ್ದರು.  



ಇಂತಹ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಲೇ ಇವೆ.  ಈ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಹಾಗೂ ಮಾಯಾವತಿ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.