ETV Bharat / bharat

ದೆಹಲಿ ವಿಧಾನಸಭೆ ಫೈಟ್​... 70ರ ಪೈಕಿ 57 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ!

author img

By

Published : Jan 17, 2020, 5:01 PM IST

ಮುಂದಿನ ತಿಂಗಳು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇಂದು ಭಾರತೀಯ ಜನತಾ ಪಾರ್ಟಿಯಿಂದ 57 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದೆ.

Bharatiya Janata Party
ದೆಹಲಿ ವಿಧಾನಸಭೆ ಫೈಟ್​​

ನವದೆಹಲಿ: 70 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳ 8ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ಭರದ ಸಿದ್ಧತೆ ನಡೆಸಿದ್ದು, ಇದೀಗ ಭಾರತೀಯ ಜತನಾ ಪಾರ್ಟಿ ತನ್ನ ಮೊದಲ ಪಟ್ಟಿ ರಿಲೀಸ್​ ಮಾಡಿದೆ.

Bharatiya Janata Party announces names of 57 candidates out of 70 for upcoming Delhi assembly elections. pic.twitter.com/eJEYYPm5X3

— ANI (@ANI) January 17, 2020

70 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್​ ಮಾಡಿದ್ದು, ಇದೀಗ ಪಟ್ಟಿ ರಿಲೀಸ್​ ಮಾಡಿದೆ. ಪ್ರಮುಖವಾಗಿ ಮಾಡಲ್​ ಟೌನ್​​ನಿಂದ ಕಪಿಲ್​ ಮಿಶ್ರಾ, ರೋಹಿಣಿಯಿಂದ ವಿಜೇಂದ್ರ ಗುಪ್ತಾ, ಸಿಲಿಮಾರ್​ ಬಾಘ್​ನಿಂದ ರೇಖಾ ಗುಪ್ತಾ, ಚಾಂದಿನಿ ಚೌಕ್​​ನಿಂದ ಸುಮನ್​ ಕುಮಾರ್​ ಗುಪ್ತಾ ಕಣಕ್ಕಿಳಿಯಲಿದ್ದಾರೆ.

ಈಗಾಗಲೇ ಎಲ್ಲ 70 ಕ್ಷೇತ್ರಗಳಿಗೂ ಆಡಳಿತ ಪಕ್ಷ ಆಮ್​ ಆದ್ಮಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಕಾಂಗ್ರೆಸ್​ ಇಲ್ಲಿಯವರೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಮಾಡಿಲ್ಲ. ಫೆ. 8ರಂದು ಒಂದೇ ಹಂತದಲ್ಲಿ ವೋಟಿಂಗ್​ ನಡೆಲಿದ್ದು, 11ರಂದು ಫಲಿತಾಂಶ ಹೊರಬಿಳಲಿದೆ.

ನವದೆಹಲಿ: 70 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳ 8ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ಭರದ ಸಿದ್ಧತೆ ನಡೆಸಿದ್ದು, ಇದೀಗ ಭಾರತೀಯ ಜತನಾ ಪಾರ್ಟಿ ತನ್ನ ಮೊದಲ ಪಟ್ಟಿ ರಿಲೀಸ್​ ಮಾಡಿದೆ.

70 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್​ ಮಾಡಿದ್ದು, ಇದೀಗ ಪಟ್ಟಿ ರಿಲೀಸ್​ ಮಾಡಿದೆ. ಪ್ರಮುಖವಾಗಿ ಮಾಡಲ್​ ಟೌನ್​​ನಿಂದ ಕಪಿಲ್​ ಮಿಶ್ರಾ, ರೋಹಿಣಿಯಿಂದ ವಿಜೇಂದ್ರ ಗುಪ್ತಾ, ಸಿಲಿಮಾರ್​ ಬಾಘ್​ನಿಂದ ರೇಖಾ ಗುಪ್ತಾ, ಚಾಂದಿನಿ ಚೌಕ್​​ನಿಂದ ಸುಮನ್​ ಕುಮಾರ್​ ಗುಪ್ತಾ ಕಣಕ್ಕಿಳಿಯಲಿದ್ದಾರೆ.

ಈಗಾಗಲೇ ಎಲ್ಲ 70 ಕ್ಷೇತ್ರಗಳಿಗೂ ಆಡಳಿತ ಪಕ್ಷ ಆಮ್​ ಆದ್ಮಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಕಾಂಗ್ರೆಸ್​ ಇಲ್ಲಿಯವರೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಮಾಡಿಲ್ಲ. ಫೆ. 8ರಂದು ಒಂದೇ ಹಂತದಲ್ಲಿ ವೋಟಿಂಗ್​ ನಡೆಲಿದ್ದು, 11ರಂದು ಫಲಿತಾಂಶ ಹೊರಬಿಳಲಿದೆ.

Intro:गया बोधगया विश्व धरोहर महाबोधी मंदिर में पूजा अर्चना करने के बाद परम पावन दलाईलामा ने यूएसए व ईरान में हुये आपसी मदभेद हो रहा है।उसको बिना आवाज किये भी सुलझा लिया जा सकता है।Body:गया बोधगया में बौद्ध धर्मगुरु 14वे दलाईलामा ने विश्व धरोहर महाबोधि मंदिर कड़ी सुरक्षा व्यवस्था के बिच पहुचे।
जहा महाबोधी मंदिर के गर्भगृह में विश्व शांति व करुणा के लिये किये विशेष पूजा अर्चना।
पूजा अर्चना के बाद पवित्र बोधि वृक्ष को भी किया नमन।
दलाईलामा जी से यूएस व ईरान में अभी जो घटनाओ पर पूछा गया तो उन्होंने कहा कि बिना आवाज के भी मामला को सुलझाया जा सकता था ऐसा नहीं है कि दोनों तरफ से आवाज आवाज करके कोई मामला सुलझाया जा सकता है।
शांति से बड़ी बड़ी घटनाओ को सुलझाया जा सकता है।
इससे ज्यादा कुछ नही बोलने की इच्छा जताई।
आपको बता दें कि बोधगया से विशेष विमान से दो दिवसिये कायर्क्रम के लिए दलाईलामा पटना जा रहे हैं।
24 दिसम्बर लगातार आज तक बोधगया के तिब्बती मंदिर में आराम कर रहे थे।Conclusion:बरहाल आपको बता दें कि गया बोधगया में बौद्ध धर्मगुरु 14वे दलाईलामा ने विश्व धरोहर महाबोधि मंदिर कड़ी सुरक्षा व्यवस्था के बिच पहुचे।
जहा महाबोधी मंदिर के गर्भगृह में विश्व शांति व करुणा के लिये किये विशेष पूजा अर्चना।उसके बाद पवित्र बोधि वृक्ष को किया नमन
ETV Bharat Logo

Copyright © 2024 Ushodaya Enterprises Pvt. Ltd., All Rights Reserved.