ETV Bharat / bharat

ಮೆಟ್ರೋಗಾಗಿ ಮರಗಳ ಹನನ: 144 ಸೆಕ್ಷನ್ ನಡುವೆಯೂ ಮರ ಅಪ್ಪಿಕೊಂಡು ಪ್ರತಿಭಟನೆ, 29 ಮಂದಿ ಸೆರೆ - ಮುಂಬೈನ ಆರೆ ಪ್ರದೇಶ

ಮುಂಬೈನ ಆರೆ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಿ ಮರ ಕಡಿಯುತಿದ್ದು, ಪ್ರತಿಭಟನಾಕಾರರರು ಯಾವುದಕ್ಕೂ ಜಗ್ಗದೆ ತಮ್ಮ ಹೋರಾಟ ಮುಂದುವರೆಸಿದ್ದಾರೆ.

144 ಸೆಕ್ಷನ್ ನಡುವೆಯೂ ಮರ ಅಪ್ಪಿಕೊಂಡು ಪ್ರತಿಭಟನೆ
author img

By

Published : Oct 5, 2019, 1:52 PM IST

Updated : Oct 5, 2019, 3:14 PM IST

ಮುಂಬೈ: ಮೆಟ್ರೋ ಕಾಮಗಾರಿಗಾಗಿ ಮುಂಬೈನ ಆರೆ ಕಾಲೋನಿಯಲ್ಲಿ ಮರಗಳನ್ನ ಕಡಿಯುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆನಡೆಸುತಿದ್ದು, 29 ಜನರನ್ನ ಬಂಧಿಸಲಾಗಿದೆ.

144 ಸೆಕ್ಷನ್ ನಡುವೆಯೂ ಮರ ಅಪ್ಪಿಕೊಂಡು ಪ್ರತಿಭಟನೆ

ಮೆಟ್ರೋ ಕಾಮಗಾರಿಗಾಗಿ ಅರೆ ಕಾಲೊನಿಯಲ್ಲಿನ 2,600 ಮರಗಳನ್ನ ಕಡಿಯಲು ಮುಂಬೈ ಮೆಟ್ರೋ ಕಾರ್ಪೋರೇಷನ್ ಮುಂದಾಗಿತ್ತು. ಬಾಂಬೆ ಹೈಕೋರ್ಟ್ ಕೂಡ ಮರ ಕಡಿಯುವುದಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ರಾತ್ರಿಯಿಂದ ಮರ ಕಡಿಯುವ ಕೆಲಸ ಶುರುವಾಗಿತ್ತು. ಆದ್ರೆ ವಿಷಯ ತಿಳಿದ ಸ್ಥಳಿಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು.

ಬೆಳಗ್ಗೆ ಪೊಲೀಸರ ಭದ್ರತೆಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಮರ ಕಡಿಯಲು ಮೆಟ್ರೋ ಕಾರ್ಪೋರೇಷನ್ ಮುಂದಾಗಿತ್ತು ಇದಕ್ಕೆ ಜಗ್ಗದ ಸ್ಥಳಿಯರು ಮರಗಳನ್ನ ಅಪ್ಪಿಕೊಂಡು ಪ್​ರತಿಭಟನೆ ನಡೆಸುತ್ತಿದ್ದಾರೆ.

  • Cutting trees at night is a pathetic attempt at trying to get away with something even those doing it know is wrong. #Aarey #GreenIsGold #Mumbai

    — Farhan Akhtar (@FarOutAkhtar) October 5, 2019 " class="align-text-top noRightClick twitterSection" data=" ">

ಸ್ಥಳೀಯರ ಪ್ರತಿಭಟನೆಗೆ ಹಲವು ಬಾಲಿವುಡ್ ಮಂದಿ ಕೂಡ ಬೆಂಬಲ ಸಚಿಸಿದ್ದರು. ಸಾಮಾಜಿ ಜಾಲತಾಣದಲ್ಲಿ ಮರ ಕಡಿಯುವುದನ್ನ ನಿಲ್ಲಿಸುವಂತೆ ಆಗ್ರಹಿಸಿದ್ದರು. ಕಾಂಗ್ರೆಸ್​ ಪಕ್ಷ ಕುಡ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಮುಂಬೈ: ಮೆಟ್ರೋ ಕಾಮಗಾರಿಗಾಗಿ ಮುಂಬೈನ ಆರೆ ಕಾಲೋನಿಯಲ್ಲಿ ಮರಗಳನ್ನ ಕಡಿಯುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆನಡೆಸುತಿದ್ದು, 29 ಜನರನ್ನ ಬಂಧಿಸಲಾಗಿದೆ.

144 ಸೆಕ್ಷನ್ ನಡುವೆಯೂ ಮರ ಅಪ್ಪಿಕೊಂಡು ಪ್ರತಿಭಟನೆ

ಮೆಟ್ರೋ ಕಾಮಗಾರಿಗಾಗಿ ಅರೆ ಕಾಲೊನಿಯಲ್ಲಿನ 2,600 ಮರಗಳನ್ನ ಕಡಿಯಲು ಮುಂಬೈ ಮೆಟ್ರೋ ಕಾರ್ಪೋರೇಷನ್ ಮುಂದಾಗಿತ್ತು. ಬಾಂಬೆ ಹೈಕೋರ್ಟ್ ಕೂಡ ಮರ ಕಡಿಯುವುದಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ರಾತ್ರಿಯಿಂದ ಮರ ಕಡಿಯುವ ಕೆಲಸ ಶುರುವಾಗಿತ್ತು. ಆದ್ರೆ ವಿಷಯ ತಿಳಿದ ಸ್ಥಳಿಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು.

ಬೆಳಗ್ಗೆ ಪೊಲೀಸರ ಭದ್ರತೆಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಮರ ಕಡಿಯಲು ಮೆಟ್ರೋ ಕಾರ್ಪೋರೇಷನ್ ಮುಂದಾಗಿತ್ತು ಇದಕ್ಕೆ ಜಗ್ಗದ ಸ್ಥಳಿಯರು ಮರಗಳನ್ನ ಅಪ್ಪಿಕೊಂಡು ಪ್​ರತಿಭಟನೆ ನಡೆಸುತ್ತಿದ್ದಾರೆ.

  • Cutting trees at night is a pathetic attempt at trying to get away with something even those doing it know is wrong. #Aarey #GreenIsGold #Mumbai

    — Farhan Akhtar (@FarOutAkhtar) October 5, 2019 " class="align-text-top noRightClick twitterSection" data=" ">

ಸ್ಥಳೀಯರ ಪ್ರತಿಭಟನೆಗೆ ಹಲವು ಬಾಲಿವುಡ್ ಮಂದಿ ಕೂಡ ಬೆಂಬಲ ಸಚಿಸಿದ್ದರು. ಸಾಮಾಜಿ ಜಾಲತಾಣದಲ್ಲಿ ಮರ ಕಡಿಯುವುದನ್ನ ನಿಲ್ಲಿಸುವಂತೆ ಆಗ್ರಹಿಸಿದ್ದರು. ಕಾಂಗ್ರೆಸ್​ ಪಕ್ಷ ಕುಡ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

Intro:Body:Conclusion:
Last Updated : Oct 5, 2019, 3:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.