ETV Bharat / bharat

ಅಂದು ನಮ್ಮ ಕಡೆಯಿಂದ 'ದೊಡ್ಡ ತಪ್ಪು'... ವಾಯುಪಡೆ ಮುಖ್ಯಸ್ಥ ಈ ರೀತಿ ಹೇಳಿದ್ಯಾಕೆ!?

author img

By

Published : Oct 4, 2019, 1:26 PM IST

ನಾವು ಮಾಡಿದ ದೊಡ್ಡ ತಪ್ಪಿನಿಂದಾಗಿ Mi-17 ಹೆಲಿಕಾಪ್ಟರ್​ ನಾವೇ ಹೊಡೆದುರುಳಿಸಬೇಕಾಯಿತು ಎಂದು ವಾಯುಸೇನೆ ಮುಖ್ಯಸ್ಥ ಇದೀಗ ಹೇಳಿಕೆ ನೀಡಿದ್ದಾರೆ.

ವಾಯು ಪಡೆ ಮುಖ್ಯಸ್ಥ

ನವದೆಹಲಿ: ಫೆಬ್ರವರಿ 27ರಂದು ಜಮ್ಮು-ಕಾಶ್ಮೀರದ ಶ್ರೀನಗರದ ವಾಯುನೆಲೆಯಿಂದ ಟೇಕಾಫ್‌ ಆದ ವಾಯುಪಡೆಯ 'Mi-17' ಹೆಲಿಕಾಪ್ಟರ್‌ ಅನ್ನು ವಾಯುಪಡೆಯ ಕ್ಷಿಪಣಿಯೇ ಹೊಡೆದುರುಳಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ವಾಯುಪಡೆ ಮುಖ್ಯಸ್ಥರು ಮಾತನಾಡಿದ್ದಾರೆ.

ನಮ್ಮದೇ Mi-17 ಹೆಲಿಕಾಪ್ಟರ್​​ಅನ್ನು ನಾವೇ ಹೊಡೆದುರುಳಿಸಿದ್ದು, ಅದರಲ್ಲಿ ನಮ್ಮಿಂದ ದೊಡ್ಡ ತಪ್ಪಾಗಿದೆ ಎಂದಿರುವ ಮುಖ್ಯಸ್ಥ ಮಾರ್ಷಲ್​ ರಾಕೇಶ್​ ಕುಮಾರ್​ ಸಿಂಗ್​​, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಂದಿ ಐಎಎಫ್‌ ಸಿಬ್ಬಂದಿ ಹಾಗೂ ನಾಗರಿಕ ಸಾವನ್ನಪ್ಪಿದ್ದರು.

ವಾಯುಪಡೆ ದಿನಾಚರಣೆ ನಿಮಿತ್ತ ಮಾತನಾಡಿದ ಅವರು, 27 ಫೆಬ್ರವರಿಯಂದು ಪಾಕ್​ ವಿರುದ್ಧ ವಾಯುಸೇನೆ ದಾಳಿ ನಡೆಸಿದ್ದಾಗಿ ನಾವು MiG-21 ಕಳೆದುಕೊಳ್ಳಬೇಕಾಯಿತು. ಇದೇ ವೇಳೆ, ಪಾಕಿಸ್ತಾನದ F-16 ಯುದ್ಧ ವಿಮಾನ ನಾವು ಹೊಡೆದುರಳಿಸಿದ್ದೇವೆ ಎಂದು ತಿಳಿಸಿದರು.

ಪಾಕಿಸ್ತಾನದಿಂದ ವಾಯುದಾಳಿ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಕಾಶ್ಮೀರದ ತುಂಬ ವಾಯು ಪಡೆ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು. ಈ ವೇಳೆ ತಪ್ಪು ಅಂದಾಜಿನಿಂದ ಕಾಪ್ಟರ್‌ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು.

ನವದೆಹಲಿ: ಫೆಬ್ರವರಿ 27ರಂದು ಜಮ್ಮು-ಕಾಶ್ಮೀರದ ಶ್ರೀನಗರದ ವಾಯುನೆಲೆಯಿಂದ ಟೇಕಾಫ್‌ ಆದ ವಾಯುಪಡೆಯ 'Mi-17' ಹೆಲಿಕಾಪ್ಟರ್‌ ಅನ್ನು ವಾಯುಪಡೆಯ ಕ್ಷಿಪಣಿಯೇ ಹೊಡೆದುರುಳಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ವಾಯುಪಡೆ ಮುಖ್ಯಸ್ಥರು ಮಾತನಾಡಿದ್ದಾರೆ.

ನಮ್ಮದೇ Mi-17 ಹೆಲಿಕಾಪ್ಟರ್​​ಅನ್ನು ನಾವೇ ಹೊಡೆದುರುಳಿಸಿದ್ದು, ಅದರಲ್ಲಿ ನಮ್ಮಿಂದ ದೊಡ್ಡ ತಪ್ಪಾಗಿದೆ ಎಂದಿರುವ ಮುಖ್ಯಸ್ಥ ಮಾರ್ಷಲ್​ ರಾಕೇಶ್​ ಕುಮಾರ್​ ಸಿಂಗ್​​, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಂದಿ ಐಎಎಫ್‌ ಸಿಬ್ಬಂದಿ ಹಾಗೂ ನಾಗರಿಕ ಸಾವನ್ನಪ್ಪಿದ್ದರು.

ವಾಯುಪಡೆ ದಿನಾಚರಣೆ ನಿಮಿತ್ತ ಮಾತನಾಡಿದ ಅವರು, 27 ಫೆಬ್ರವರಿಯಂದು ಪಾಕ್​ ವಿರುದ್ಧ ವಾಯುಸೇನೆ ದಾಳಿ ನಡೆಸಿದ್ದಾಗಿ ನಾವು MiG-21 ಕಳೆದುಕೊಳ್ಳಬೇಕಾಯಿತು. ಇದೇ ವೇಳೆ, ಪಾಕಿಸ್ತಾನದ F-16 ಯುದ್ಧ ವಿಮಾನ ನಾವು ಹೊಡೆದುರಳಿಸಿದ್ದೇವೆ ಎಂದು ತಿಳಿಸಿದರು.

ಪಾಕಿಸ್ತಾನದಿಂದ ವಾಯುದಾಳಿ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಕಾಶ್ಮೀರದ ತುಂಬ ವಾಯು ಪಡೆ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು. ಈ ವೇಳೆ ತಪ್ಪು ಅಂದಾಜಿನಿಂದ ಕಾಪ್ಟರ್‌ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು.

Intro:Body:

ಅಂದು ನಮ್ಮ ಕಡೆಯಿಂದ 'ದೊಡ್ಡ ತಪ್ಪು'... ವಾಯುಪಡೆ ಮುಖ್ಯಸ್ಥ ಈ ರೀತಿ ಹೇಳಿದ್ಯಾಕೆ!? 



ನವದೆಹಲಿ: ಫೆಬ್ರವರಿ 27ರಂದು ಜಮ್ಮು-ಕಾಶ್ಮೀರದ ಶ್ರೀನಗರದ ವಾಯುನೆಲೆಯಿಂದ ಟೇಕಾಫ್‌ ಆದ ವಾಯುಪಡೆಯ 'Mi-17' ಹೆಲಿಕಾಪ್ಟರ್‌ ಅನ್ನು ವಾಯುಪಡೆಯ ಕ್ಷಿಪಣಿಯೇ ಹೊಡೆದುರುಳಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ವಾಯುಪಡೆ ಮುಖ್ಯಸ್ಥ ಮಾತನಾಡಿದ್ದಾರೆ. 



ನಮ್ಮದೇ Mi-17 ಹೆಲಿಕಾಪ್ಟರ್​​ಅನ್ನು ನಾವೇ ಹೊಡೆದುರುಳಿಸಿದ್ದು, ಅದರಲ್ಲಿ ನಮ್ಮಿದ ದೊಡ್ಡ ತಪ್ಪಾಗಿದೆ ಎಂದಿರುವ ಮುಖ್ಯಸ್ಥ ಮಾರ್ಷಲ್​ ರಾಕೇಶ್​ ಕುಮಾರ್​ ಸಿಂಗ್​​, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಂದಿ ಐಎಎಫ್‌ ಸಿಬ್ಬಂದಿ ಹಾಗೂ ನಾಗರಿಕ ಸಾವನ್ನಪ್ಪಿದ್ದರು. 



ವಾಯುಪಡೆ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, 27 ಫೆಬ್ರವರಿಯಂದು ಪಾಕ್​ ವಿರುದ್ಧ ವಾಯುಸೇನೆ ದಾಳಿ ನಡೆಸಿದ್ದಾಗಿ ನಾವು MiG-21 ಕಳೆದುಕೊಳ್ಳಬೇಕಾಯಿತು. ಇದೇ ವೇಳೆ ಪಾಕಿಸ್ತಾನದ F-16 ಯುದ್ಧ ವಿಮಾನ ನಾವು ಹೊಡೆದುರಳಿಸಿದ್ದೇವೆ ಎಂದು ತಿಳಿಸಿದರು. 



ಪಾಕಿಸ್ತಾನದಿಂದ ವಾಯುದಾಳಿ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಕಾಶ್ಮೀರದ ತುಂಬ ವಾಯು ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು. ಈ ವೇಳೆ ತಪ್ಪು ಅಂದಾಜಿನಿಂದ ಕಾಪ್ಟರ್‌ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.