ETV Bharat / bharat

ಮೇ 23ರ ನಂತರ ಮಾಯಾವತಿ-ಅಖಿಲೇಶ್​​​ ಮತ್ತೆ ಶತೃಗಳಾಗಲಿದ್ದಾರೆ: ಮೋದಿ

author img

By

Published : Apr 20, 2019, 9:44 PM IST

ಉತ್ತರ ಪ್ರದೇಶದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಮತ್ರಿ ನೆರೇಂದ್ರ ಮೋದಿ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮೇ 23ರ ನಂತರ ಮಾಯಾವತಿ-ಅಖಿಲೇಶ್​ ಮತ್ತೆ ಶತೃಗಳಾಗಲಿದ್ದಾರೆ:

ಇಟ(ಉತ್ತರ ಪ್ರದೇಶ): ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಮಾಯಾವತಿ ಮತ್ತು ಅಖಿಲೇಶ್​ ಅವರ ನಕಲಿ ಸ್ನೇಹ ಅಂತ್ಯವಾಗಲಿದ್ದು, ಮತ್ತೆ ಶತೃಗಳಾಗಿ ಮುಂದುವರೆಯಲಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಇಟದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಎಸ್​ಪಿ-ಬಿಎಸ್​ಪಿ ಮೈತ್ರಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಒಂದು ಸ್ನೇಹ ಹುಟ್ಟಿಕೊಂಡಿತು. ಆ ಸ್ನೇಹ ಫಲಿತಾಂಶದ ನಂತರ ಮುರಿದು ಬಿತ್ತು. ಈಗ ಲೋಕಸಭಾ ಚುಣಾವಣೆ ವೇಳೆ ಮತ್ತೆ ನಕಲಿ ಸ್ನೆಹ ಹುಟ್ಟಿಕೊಂಡಿದೆ.

ಆದ್ರೆ ಮೇ 23ಕ್ಕೆ ಈ ಸೋದರತ್ತೆ(ಮಾಯಾವತಿ), ಸೋದರಳಿಯ (ಅಖಿಲೇಶ್​) ತಮ್ಮ ಶತೃತ್ವ ಮುಂದುವರೆಸಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಇಬ್ಬರು ದಲಿತರು ಮತ್ತು ಹಿಂದುಳಿದವರಿಗಾಗಿ ಏನನ್ನೂ ಮಾಡಲಿಲ್ಲ. ಕೇವಲ ಬಡತನದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಟ(ಉತ್ತರ ಪ್ರದೇಶ): ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಮಾಯಾವತಿ ಮತ್ತು ಅಖಿಲೇಶ್​ ಅವರ ನಕಲಿ ಸ್ನೇಹ ಅಂತ್ಯವಾಗಲಿದ್ದು, ಮತ್ತೆ ಶತೃಗಳಾಗಿ ಮುಂದುವರೆಯಲಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಇಟದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಎಸ್​ಪಿ-ಬಿಎಸ್​ಪಿ ಮೈತ್ರಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಒಂದು ಸ್ನೇಹ ಹುಟ್ಟಿಕೊಂಡಿತು. ಆ ಸ್ನೇಹ ಫಲಿತಾಂಶದ ನಂತರ ಮುರಿದು ಬಿತ್ತು. ಈಗ ಲೋಕಸಭಾ ಚುಣಾವಣೆ ವೇಳೆ ಮತ್ತೆ ನಕಲಿ ಸ್ನೆಹ ಹುಟ್ಟಿಕೊಂಡಿದೆ.

ಆದ್ರೆ ಮೇ 23ಕ್ಕೆ ಈ ಸೋದರತ್ತೆ(ಮಾಯಾವತಿ), ಸೋದರಳಿಯ (ಅಖಿಲೇಶ್​) ತಮ್ಮ ಶತೃತ್ವ ಮುಂದುವರೆಸಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಇಬ್ಬರು ದಲಿತರು ಮತ್ತು ಹಿಂದುಳಿದವರಿಗಾಗಿ ಏನನ್ನೂ ಮಾಡಲಿಲ್ಲ. ಕೇವಲ ಬಡತನದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

Intro:Body:

modi


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.