ETV Bharat / bharat

ಮಗ ಕೇಳಿದ್ದು ಜಾಗ್ವಾರ್​, ತಂದೆ ಕೊಡಿಸಿದ್ದು ಬಿಎಂಡಬ್ಲೂ... ಸಿಟ್ಟಿಗೆದ್ದ ಮಗ ಮಾಡಿದ ಇಂತಹ ಕೆಲಸ!

author img

By

Published : Aug 9, 2019, 11:55 PM IST

ಮಗ ಜಾಗ್ವಾರ್​ ಕಾರು ಕೇಳಿದ್ದಕ್ಕೆ ತಂದೆ ಬಿಎಂಡಬ್ಲೂ ಕಾರು ಕೊಡಿಸಿದ್ದು, ಇದರಿಂದ ಸಿಟ್ಟಿಗೆದ್ದ ಮಗ ಅದನ್ನ ಯಮುನಾ ನದಿ ಕ್ಯಾನಲ್​ನಲ್ಲಿ ಮುಳುಗಿಸಿರುವ ಘಟನೆ ನಡೆದಿದೆ.

ನೀರಿನಲ್ಲಿ ಬಿಎಂಡಬ್ಲೂ ಕಾರು/Jaguar car

ಯಮುನಾನಗರ: ದುಬಾರಿ ಬೆಲೆಯ ಜಾಗ್ವಾರ್ ಕಾರು ಕೇಳಿದ ಮಗನಿಗೆ ತಂದೆ ಬಿಎಂಡಬ್ಲೂ ಕಾರು ಕೊಡಿಸಿದ್ದರಿಂದ ಆಕ್ರೋಶಗೊಂಡ ಆತ ಸಿಟ್ಟಿನಲ್ಲೇ ಯಮುನಾ ನದಿಯಲ್ಲಿ ಮುಳುಗಿಸಿರುವ ಘಟನೆ ನಡೆದಿದೆ.

ಹರಿಯಾಣದ ಯಮುನಾನಗರದಲ್ಲಿ ಈ ಘಟನೆ ನಡೆದಿದೆ. ತಂದೆ ಬಳಿ ದುಬಾರಿ ಜಾಗ್ವಾರ್​ ಕಾರು ಕೇಳಿದ್ದಾನೆ. ಆದರೆ ಮಗನಿಗೆ 60 ಲಕ್ಷ ಮೌಲ್ಯದ ಬಿಎಂಡಬ್ಲೂ ಕಾರು ತಂದೆ ಕೊಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮಗ ನದಿ ಕ್ಯಾನಲ್​​ನಲ್ಲಿ ಮುಳುಗಿಸಿದ್ದಾನೆ. ಇನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾರು ಹೊರ ತೆಗೆಯಲಾಗಿದೆ.

ನೀರಿನಲ್ಲಿ ಬಿಎಂಡಬ್ಲೂ ಕಾರು/Jaguar car

ಕಾರು ನದಿಯಲ್ಲಿ ಮುಳುಗಿಸುತ್ತಿದ್ದ ವಿಡಿಯೋವನ್ನ ಸ್ಥಳೀಯರೊಬ್ಬರು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದು ಫೇಸ್​​ಬುಕ್​​ನಲ್ಲಿ ಹರಿಬಿಟ್ಟಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ಗೊತ್ತಾಗಿ ಸ್ಥಳಕ್ಕೆ ಬಂದು ಕಾರು ಮೇಲೆ ತೆಗೆದುಕೊಂಡು ಬಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಯಮುನಾನಗರ: ದುಬಾರಿ ಬೆಲೆಯ ಜಾಗ್ವಾರ್ ಕಾರು ಕೇಳಿದ ಮಗನಿಗೆ ತಂದೆ ಬಿಎಂಡಬ್ಲೂ ಕಾರು ಕೊಡಿಸಿದ್ದರಿಂದ ಆಕ್ರೋಶಗೊಂಡ ಆತ ಸಿಟ್ಟಿನಲ್ಲೇ ಯಮುನಾ ನದಿಯಲ್ಲಿ ಮುಳುಗಿಸಿರುವ ಘಟನೆ ನಡೆದಿದೆ.

ಹರಿಯಾಣದ ಯಮುನಾನಗರದಲ್ಲಿ ಈ ಘಟನೆ ನಡೆದಿದೆ. ತಂದೆ ಬಳಿ ದುಬಾರಿ ಜಾಗ್ವಾರ್​ ಕಾರು ಕೇಳಿದ್ದಾನೆ. ಆದರೆ ಮಗನಿಗೆ 60 ಲಕ್ಷ ಮೌಲ್ಯದ ಬಿಎಂಡಬ್ಲೂ ಕಾರು ತಂದೆ ಕೊಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮಗ ನದಿ ಕ್ಯಾನಲ್​​ನಲ್ಲಿ ಮುಳುಗಿಸಿದ್ದಾನೆ. ಇನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾರು ಹೊರ ತೆಗೆಯಲಾಗಿದೆ.

ನೀರಿನಲ್ಲಿ ಬಿಎಂಡಬ್ಲೂ ಕಾರು/Jaguar car

ಕಾರು ನದಿಯಲ್ಲಿ ಮುಳುಗಿಸುತ್ತಿದ್ದ ವಿಡಿಯೋವನ್ನ ಸ್ಥಳೀಯರೊಬ್ಬರು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದು ಫೇಸ್​​ಬುಕ್​​ನಲ್ಲಿ ಹರಿಬಿಟ್ಟಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ಗೊತ್ತಾಗಿ ಸ್ಥಳಕ್ಕೆ ಬಂದು ಕಾರು ಮೇಲೆ ತೆಗೆದುಕೊಂಡು ಬಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Intro:Body:



ಮಗ ಕೇಳಿದ್ದು ಜಾಗ್ವಾರ್​, ತಂದೆ ಕೊಡಿಸಿದ್ದು ಬಿಎಂಡಬ್ಲೂ... ಸಿಟ್ಟಿಗೆದ್ದ ಮಗ ಮಾಡಿದ ಇಂತಹ ಕೆಲಸ! 



ಯಮುನಾನಗರ: ದುಬಾರಿ ಬೆಲೆಯ ಜಾಗ್ವಾರ್ ಕಾರು ಕೇಳಿದ ಮಗನಿಗೆ ತಂದೆ ಬಿಎಂಡಬ್ಲೂ ಕಾರು ಕೊಡಿಸಿದ್ದರಿಂದ ಆಕ್ರೋಶಗೊಂಡ ಆತ ಸಿಟ್ಟಿನಲ್ಲೇ ತಂದೆ ಕೊಡಿಸಿರುವ ಕಾರಣ ಯಮುನಾ ನದಿಯಲ್ಲಿ ತೆಲಿ ಬಿಟ್ಟಿರುವ ಘಟನೆ ನಡೆದಿದೆ. 



ಹರಿಯಾಣದ ಯಮುನಾನಗರದಲ್ಲಿ ಈ ಘಟನೆ ನಡೆದಿದೆ. ತಂದೆ ಬಳಿ ದುಬಾರಿ ಜಾಗ್ವಾರ್​ ಕಾರು ಕೇಳಿದ್ದಾನೆ. ಆದರೆ ಮಗನಿಗೆ 60 ಲಕ್ಷ ಮೌಲ್ಯದ ಬಿಎಂ ಡಬ್ಲೂ ಕಾರು ತಂದೆ ಕೊಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮಗ ನದಿ ಕ್ಯಾನಲ್​​ನಲ್ಲಿ ಮುಳುಗಿಸಿದ್ದಾನೆ. ಇನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾರು ಹೊರ ತೆಗೆಯಲಾಗಿದೆ. 



ಇನ್ನು ಕಾರು ನದಿಯಲ್ಲಿ ತೆಲಿ ಬಿಡುತ್ತಿದ್ದ ವಿಡಿಯೋವನ್ನ ಸ್ಥಳಯರೊಬ್ಬರು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದು ಹರಿಬಿಟ್ಟಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ಗೊತ್ತಾಗಿ ಸ್ಥಳಕ್ಕೆ ಬಂದು ಕಾರು ಮೇಲೆ ತೆಗೆದುಕೊಂಡು ಬಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.