ETV Bharat / bharat

ಬದ್ರಿನಾಥ್ ಹೆದ್ದಾರಿಯಲ್ಲಿ ​ಭೂಕುಸಿತ: ಮೂವರ ದುರ್ಮರಣ

author img

By

Published : Mar 21, 2020, 2:03 PM IST

ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಬಂಡೆಗಳು ಉರುಳಿಬಿದ್ದ ಪರಿಣಾಮ ರಸ್ತೆ ಅಗಲೀಕರಣ ಕಾರ್ಯದಲ್ಲಿ ನಿರತರಾಗಿದ್ದ ಮೂವರು ಸಾನನ್ನಪ್ಪಿದ್ದಾರೆ.

3 killed in landslide on Badrinath highway
ಬದ್ರಿನಾಥ್ ಹೆದ್ದಾರಿಯಲ್ಲಿ ​ಭೂಕುಸಿತ

ಉತ್ತರಾಖಂಡ: ಭೂಕುಸಿತದಿಂದಾಗಿ ಬಂಡೆಗಳು ಉರುಳಿಬಿದ್ದ ಪರಿಣಾಮ ಕಿರಿಯ ಎಂಜಿನಿಯರ್ ಹಾಗೂ ಅವರ ಸಹಾಯಕ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಸ್ತೆ ಅಗಲೀಕರಣ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಘಟನೆ ನಡೆದಿದೆ. ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಎಂದು ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಎನ್. ಜೋಶಿ ತಿಳಿಸಿದ್ದಾರೆ.

ಮೃತ ಕಿರಿಯ ಎಂಜಿನಿಯರ್ ಮತ್ತು ಅವರ ಸಹಾಯಕ, ಚಮೋಲಿಯ ನಿವಾಸಿಗಳಾಗಿದ್ದು, ಇನ್ನೊಬ್ಬರು ಹಿಮಾಚಲ ಪ್ರದೇಶದ ಚಂಬಾ ಮೂಲದ ಅರ್ಥ್ ಮೂವರ್ ಮೆಷಿನ್ ಆಪರೇಟರ್ ಆಗಿದ್ದಾರೆ.

ಉತ್ತರಾಖಂಡ: ಭೂಕುಸಿತದಿಂದಾಗಿ ಬಂಡೆಗಳು ಉರುಳಿಬಿದ್ದ ಪರಿಣಾಮ ಕಿರಿಯ ಎಂಜಿನಿಯರ್ ಹಾಗೂ ಅವರ ಸಹಾಯಕ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಸ್ತೆ ಅಗಲೀಕರಣ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಘಟನೆ ನಡೆದಿದೆ. ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಎಂದು ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಎನ್. ಜೋಶಿ ತಿಳಿಸಿದ್ದಾರೆ.

ಮೃತ ಕಿರಿಯ ಎಂಜಿನಿಯರ್ ಮತ್ತು ಅವರ ಸಹಾಯಕ, ಚಮೋಲಿಯ ನಿವಾಸಿಗಳಾಗಿದ್ದು, ಇನ್ನೊಬ್ಬರು ಹಿಮಾಚಲ ಪ್ರದೇಶದ ಚಂಬಾ ಮೂಲದ ಅರ್ಥ್ ಮೂವರ್ ಮೆಷಿನ್ ಆಪರೇಟರ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.