ಕರ್ನಾಟಕ

karnataka

ETV Bharat / state

Karnataka News Live Today - Thu Oct 17 2024 ಕರ್ನಾಟಕ ವಾರ್ತೆ

By Karnataka Live News Desk

Published : 3 hours ago

Updated : 22 minutes ago

Etv Bharat
Etv Bharat (Etv Bharat)

10:16 AM, 17 Oct 2024 (IST)

ಬೆಂಗಳೂರು: ಲೈಟ್ ಕಂಬಕ್ಕೆ ಸ್ಕೂಟರ್ ಡಿಕ್ಕಿ, ಇಬ್ಬರು ಸಾವು: ಓರ್ವನ ಬಳಿ ಚಾಕು ಪತ್ತೆ

ಸ್ಕೂಟರ್ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಅಸುನೀಗಿದ ಘಟನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. | Read More

ETV Bharat Live Updates - BENGALURU

10:14 AM, 17 Oct 2024 (IST)

ಅರ್ಜುನನಿದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ: ಮಾಜಿ ಕ್ಯಾಪ್ಟನ್ ಸ್ಥಾನ ತುಂಬಲು ರೆಡಿ

ದಸರಾದಲ್ಲಿ ಭಾಗಿಯಾದ ಮಹೇಂದ್ರ ಆನೆ ಬಳ್ಳೆ ಶಿಬಿರ ಸೇರಿದ್ದು, ಜನತೆಗೆ ಸಂತಸ ತಂದಿದೆ. ಮಹೇಂದ್ರನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಜನರು ಬಳ್ಳೆ ಆನೆ ಶಿಬಿರಕ್ಕೆ ಸ್ವಾಗತ ಕೊರಿದ್ದಾರೆ. | Read More

ETV Bharat Live Updates - MYSURU

09:36 AM, 17 Oct 2024 (IST)

ಕಿಲಾರಿ ಬೊಮ್ಮಯ್ಯ, ರಾಜಶೇಖರ ತಳವಾರ, ಡಾ.ಎಸ್.ರತ್ನಮ್ಮ ಸೇರಿ ಐವರಿಗೆ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಕಂದಾಯ ವಿಭಾಗಗಳು ಹಾಗೂ ಬೆಂಗಳೂರು ಕೇಂದ್ರ ಸ್ಥಾನದಿಂದ ತಲಾ ಒಬ್ಬರಂತೆ ಒಟ್ಟು ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. | Read More

ETV Bharat Live Updates - VALMIKI AWARD

09:07 AM, 17 Oct 2024 (IST)

ದಾವಣಗೆರೆ - ಚಿತ್ರದುರ್ಗ ನೇರ ರೈಲು ಕಾಮಗಾರಿ: 2 ಗಂಟೆಗಳಲ್ಲೇ ತಲುಪಬಹುದು ಬೆಂಗಳೂರು

ದಾವಣಗೆರೆ - ತುಮಕೂರು - ಚಿತ್ರದುರ್ಗ ನೇರ ರೈಲು ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಇದರಿಂದ ದಾವಣಗೆರೆ ಜನರು ಕೇವಲ 2 ಗಂಟೆಗಳಲ್ಲೇ ಬೆಂಗಳೂರು ತಲುಪಬಹುದಾಗಿದೆ. | Read More

ETV Bharat Live Updates - NEW TRAIN PROJECT

08:50 AM, 17 Oct 2024 (IST)

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರಂಟ್

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. | Read More

ETV Bharat Live Updates - BASAN GOWDA PATIL YATNAL

07:58 AM, 17 Oct 2024 (IST)

ಚಾರಣ ಪ್ರಿಯರಿಗೆ ಗುಡ್​ ನ್ಯೂಸ್​: ನಾಗಮಲೆಗೆ ತೆರಳಲು ಅವಕಾಶ, ಬುಕಿಂಗ್ ಆರಂಭ

ದಕ್ಷಿಣ ಭಾರತದ ಪ್ರಮುಖ ಚಾರಣ ಸ್ಥಳವಾದ ನಾಗಮಲೆಗೆ ತೆರಳಲು ಮತ್ತೆ ಅವಕಾಶ ನೀಡಲಾಗುತ್ತಿದೆ. ಆದರೆ, ಅರಣ್ಯ ಇಲಾಖೆಯ ವೆಬ್​ಸೈಟ್​ನಲ್ಲಿ ಬುಕಿಂಗ್​ ಮಾಡಬೇಕಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ. | Read More

ETV Bharat Live Updates - NAGAMALE TREK BOOKING

07:17 AM, 17 Oct 2024 (IST)

ಸಿಎಂ ಸಿದ್ದರಾಮಯ್ಯ ಭೇಟಿಯಾದ ಬಿ.ನಾಗೇಂದ್ರ; ಇ.ಡಿ. ತನಿಖೆ, ಒತ್ತಡದ ಬಗ್ಗೆ ಸಮಾಲೋಚನೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ಬಿ.ನಾಗೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. | Read More

ETV Bharat Live Updates - ED INVESTIGATION

07:15 AM, 17 Oct 2024 (IST)

ತೀರ್ಥಹಳ್ಳಿ‌ ತಹಶೀಲ್ದಾರ್ ಜಕ್ಕಣ್ಣ ಗೌಡರ್ ಬೆಂಗಳೂರಿನ ಲಾಡ್ಜ್​ನಲ್ಲಿ ಸಾವು

ತೀರ್ಥಹಳ್ಳಿ‌ ತಹಶೀಲ್ದಾರ್ ಅವರು ಬೆಂಗಳೂರಿನ ಲಾಡ್ಜ್​ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ. | Read More

ETV Bharat Live Updates - TEHSILDAR JAKKANNA GOWDAR

07:14 AM, 17 Oct 2024 (IST)

ಟ್ರ್ಯಾಕ್ಟರ್, ಕೃಷಿ ಯಂತ್ರೋಪಕರಣಗಳ ಮೇಲೆ ಎಂಆರ್‌ಪಿ ಪ್ರಕಟಿಸಲು ಕೋರಿದ್ದ ಅರ್ಜಿದಾರರಿಗೆ ₹5 ಸಾವಿರ ದಂಡ

ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕಣಗಳ ಮೇಲೆ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು (ಎಂಆರ್‌ಪಿ) ಮುದ್ರಣ ಕಡ್ಡಾಯಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ಅಲ್ಲದೆ, ಅರ್ಜಿದಾರರಿಗೆ ದಂಡ ವಿಧಿಸಿದೆ. | Read More

ETV Bharat Live Updates - MRP ON TRACTORS

07:13 AM, 17 Oct 2024 (IST)

ಸಿಎಂ, ಡಿಸಿಎಂ ಭೇಟಿಯಾದ ಕೆ.ಸಿ.ವೇಣುಗೋಪಾಲ್: ಉಪಸಮರ, ಮುಡಾ ಪ್ರಕರಣದ ಬಗ್ಗೆ ಚರ್ಚೆ

ಉಪಚುನಾವಣೆ, ಮುಡಾ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಿಎಂ, ಡಿಸಿಎಂ ಹಾಗೂ ಕೆ.ಸಿ.ವೇಣುಗೋಪಾಲ್ ಚರ್ಚೆ ನಡೆಸಿದರು. | Read More

ETV Bharat Live Updates - MUDA CASE
Last Updated : 22 minutes ago

ABOUT THE AUTHOR

...view details