ಕರ್ನಾಟಕ

karnataka

Karnataka News - Karnataka Today Live : ಕರ್ನಾಟಕ ವಾರ್ತೆ Mon Sep 23 2024 ಇತ್ತೀಚಿನ ಸುದ್ದಿ

By Karnataka Live News Desk

Published : 4 hours ago

Updated : 17 minutes ago

Etv Bharat
Etv Bharat (Etv Bharat)

11:26 AM, 23 Sep 2024 (IST)

ಶಿರೂರು ಗುಡ್ಡ ಕುಸಿತ ದುರಂತ: ಕಾರ್ಯಾಚರಣೆಯಲ್ಲಿ ಲಾರಿ ಇಂಜಿನ್, ಸ್ಕೂಟಿ, ಮೂಳೆ ಪತ್ತೆ - Shiruru Hill Collapse Operation

ಶಿರೂರು ಬಳಿಯ ಗಂಗಾವಳಿ ನದಿಯಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ ಲಾರಿಯ ಇಂಜಿನ್​, ಸ್ಕೂಟಿ ಮತ್ತು ಮೂಳೆ ಪತ್ತೆಯಾಗಿದೆ. | Read More

ETV Bharat Live Updates - KARWAR

10:39 AM, 23 Sep 2024 (IST)

ಬೆಂಗಳೂರಲ್ಲಿ ಯುವಕನ ಮುಖಕ್ಕೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಎರಚಿ ದುಷ್ಕರ್ಮಿ ಪರಾರಿ - Acid Attack

ಬೆಂಗಳೂರನಲ್ಲಿ ಯುವಕನ ಮೇಲೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಎರಚಿ ದುಷ್ಕರ್ಮಿಯೊಬ್ಬ ಪರಾರಿಯಾಗಿದ್ದಾನೆ. | Read More

ETV Bharat Live Updates - BENGALURU

10:21 AM, 23 Sep 2024 (IST)

ಬೆಳಗಾವಿ: ಹಬ್ಬಕ್ಕೆ ಅಳವಡಿಸಿದ್ದ ವಿದ್ಯುತ್ ದೀಪಗಳಿಗೆ ಹಾನಿ, ಎರಡು ಗುಂಪುಗಳ ನಡುವೆ ಘರ್ಷಣೆ - Group Clash In Belagavi

ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಗಳಿಗೆ ಹಾನಿ ಉಂಟುಮಾಡಿದ ಕಾರಣಕ್ಕೆ ಬೆಳಗಾವಿಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. | Read More

ETV Bharat Live Updates - BELAGAVI

10:06 AM, 23 Sep 2024 (IST)

'ಮಂತ್ರಾಲಯ ಪರಿಮಳ ಪ್ರಸಾದಕ್ಕೆ ಬಳಸುವ ತುಪ್ಪದ ಲ್ಯಾಬ್ ರಿಪೋರ್ಟ್ ಪಡೆದಿದ್ದೇವೆ' - Shri Subudhendra Teertha Swamiji

ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವ ಆರೋಪದ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂತ್ರಾಲಯ ಶ್ರೀಗಳು ಆಗ್ರಹಿಸಿದರು. | Read More

ETV Bharat Live Updates - MANTRALAYA PRASAD GHEE

09:12 AM, 23 Sep 2024 (IST)

ಶಿವಮೊಗ್ಗ, ಬೆಳಗಾವಿಯಲ್ಲಿ ಶಾಂತಿಯುತ ಈದ್ ಮಿಲಾದ್ ಮೆರವಣಿಗೆ : ಗಮನ ಸೆಳೆದ ಕೃತಕ ಆನೆ ಸವಾರಿ - Eid Milad procession

ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಇಂದು ಶಾಂತಿಯುತ ಈದ್ ಮಿಲಾದ್ ಮೆರವಣಿಗೆ ನಡೆದಿದೆ. ಈ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ನೋಡುಗರ ಗಮನ ಸೆಳೆದಿದೆ. | Read More

ETV Bharat Live Updates - ARTIFICIAL ELEPHANT RIDE

08:07 AM, 23 Sep 2024 (IST)

ಕಾರವಾರ: ಮೃತದೇಹವನ್ನು ಕಟ್ಟಿಗೆಗೆ ಕಟ್ಟಿ ಹೊತ್ತುಕೊಂಡು ಊರಿಗೆ ಸಾಗಿಸಿದ ಗ್ರಾಮಸ್ಥರು - No Road Facilities

ಕಾರವಾರ ನಗರಸಭೆ ವ್ಯಾಪ್ತಿಯ ಗುಡ್ಡಹಳ್ಳಿಯಲ್ಲಿ ಸರಿಯಾದ ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ವ್ಯಕ್ತಿಯ ಮೃತದೇಹವನ್ನು ಕಟ್ಟಿಗೆಗೆ ಕಟ್ಟಿ ಊರಿಗೆ ಸಾಗಿಸಿದರು. | Read More

ETV Bharat Live Updates - UTTARA KANNADA

07:55 AM, 23 Sep 2024 (IST)

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಜಾಮೀನು ಅರ್ಜಿ ಇಂದು ವಿಚಾರಣೆ - Darshan Bail Plea Hearing Today

ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. | Read More

ETV Bharat Live Updates - ACTOR DARSHAN BAIL APPLICATION

07:20 AM, 23 Sep 2024 (IST)

ರಾಜ್ಯದ ಏಕೈಕ ಕನ್ನಡಾಂಬೆಯ ದೇವಾಲಯದಲ್ಲಿ 'ಕನ್ನಡ ಜ್ಯೋತಿ ರಥಯಾತ್ರೆ'ಗೆ ಚಾಲನೆ - Kannada Jyothi Rathayatra

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥಯಾತ್ರೆಗೆ ರಾಜ್ಯದ ಏಕೈಕ ಕನ್ನಡಾಂಬೆಯ ದೇವಾಲಯದಲ್ಲಿ ಭಾನುವಾರ ಚಾಲನೆ ನೀಡಲಾಯಿತು. | Read More

ETV Bharat Live Updates - KARWAR

07:11 AM, 23 Sep 2024 (IST)

ಧಾರವಾಡ ಕೃಷಿಮೇಳ: ಕಣ್ಮನ ಸೆಳೆವ ಫಲಪುಷ್ಪ ಪ್ರದರ್ಶನ - Dharwad Krishi Mela 2024

ಧಾರವಾಡದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಸಾವಿರಾರು ಜನರು ಆಗಮಿಸಿ ಬಗೆಬಗೆಯ ಹೂವುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. | Read More

ETV Bharat Live Updates - DHARWAD AGRICULTURAL UNIVERSITY
Last Updated : 17 minutes ago

ABOUT THE AUTHOR

...view details