ಕರ್ನಾಟಕ

karnataka

ETV Bharat / state

Karnataka Live News: ಕರ್ನಾಟಕ Mon Oct 28 2024 ಇತ್ತೀಚಿನ ವರದಿ

Etv Bharat
Etv Bharat (Etv Bharat)

By Karnataka Live News Desk

Published : 5 hours ago

Updated : 20 minutes ago

12:04 PM, 28 Oct 2024 (IST)

ಮುಡಾ ಪ್ರಕರಣ: ಬೆಂಗಳೂರು, ಮೈಸೂರು ಸೇರಿ 9 ಕಡೆ ಇಡಿ ಅಧಿಕಾರಿಗಳಿಂದ ದಾಳಿ, ದಾಖಲೆ ಪರಿಶೀಲನೆ

ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹಾಗೂ ಮೈಸೂರಿನ 9 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. | Read More

ETV Bharat Live Updates - MUDA CASE

11:44 AM, 28 Oct 2024 (IST)

ಹಸಿರು ಪಟಾಕಿ ಎಂದರೇನು?: ಗುಣಮಟ್ಟದ ಹಸಿರು ಪಟಾಕಿ ಗುರುತಿಸುವುದು ಹೇಗೆ?

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಪಟಾಕಿಗಳನ್ನು ಸಿಡಿಸಲು ಮಾರ್ಗಸೂಚಿ ನೀಡಿದೆ. ಯಾಕೆ ಹಸಿರು ಪಟಾಕಿಗೆ ಪ್ರಾಮುಖ್ಯತೆ, ಇದರ ಪ್ರಯೋಜನವೇನು? ಮುಖ್ಯವಾಗಿ ಹಸಿರು ಪಟಾಕಿಗಳನ್ನು ಗುರುತಿಸುವುದು ಹೇಗೆ. ಇಲ್ಲಿದೆ ಸಂಪೂರ್ಣ ಮಾಹಿತಿ. | Read More

ETV Bharat Live Updates - GREEN FIREWORKS

10:21 AM, 28 Oct 2024 (IST)

ರೇಣುಕಾಸ್ವಾಮಿ ಕೊಲೆ ಪ್ರಕರಣ: ಹೈಕೋರ್ಟ್​ನಲ್ಲಿ ಇಂದು ಆರೋಪಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ಇಂದು ಆರೋಪಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. | Read More

ETV Bharat Live Updates - RENUKASWAMY MURDER CASE

06:42 AM, 28 Oct 2024 (IST)

ದೀಪಾವಳಿ: ಮಾಲಿನ್ಯಕಾರಕ ಪಟಾಕಿ ಮಾರಾಟದ ವಿರುದ್ಧ ಪೊಲೀಸ್​ ಕಾರ್ಯಾಚರಣೆ

ಮಾಲಿನ್ಯಕಾರಕ ಪಟಾಕಿಗಳ ಮಾರಾಟದ ವಿರುದ್ಧ ಬೆಂಗಳೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. | Read More

ETV Bharat Live Updates - FIRECRACKERS FOR DEEPAVALI

06:40 AM, 28 Oct 2024 (IST)

7 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾ ಪ್ರಜೆ ಬಂಧನ

ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ಪ್ರಜೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ. | Read More

ETV Bharat Live Updates - BENGALURU
Last Updated : 20 minutes ago

ABOUT THE AUTHOR

...view details