ಕರ್ನಾಟಕ

karnataka

ETV Bharat / state

Karnataka Live News: ಕರ್ನಾಟಕ Fri Oct 25 2024 ಇತ್ತೀಚಿನ ವರದಿ

Etv Bharat
Etv Bharat (Etv Bharat)

By Karnataka Live News Desk

Published : 5 hours ago

Updated : 29 minutes ago

11:34 AM, 25 Oct 2024 (IST)

ಬಾಬುಸಪಾಳ್ಯ ಕಟ್ಟಡ ಕುಸಿತ ಪ್ರಕರಣ: ಅವಶೇಷಗಳಡಿ ಮೃತದೇಹ ಪತ್ತೆ..9ಕೇರಿದ ಮೃತರ ಸಂಖ್ಯೆ!

ಮಂಗಳವಾರ 22ಕ್ಕೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ ಒಂಬತ್ತಕ್ಕೇರಿದೆ. | Read More

ETV Bharat Live Updates - BENGALURU

11:25 AM, 25 Oct 2024 (IST)

1 ಗಂಟೆಗೂ ಅಧಿಕ ಸಮಯ ಕೂರ್ಮಾಸನ: 13 ವರ್ಷದ ಬಾಲಕಿ ಸಾಧನೆ, ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲು

ಮಂಗಳೂರಿನ 13 ವರ್ಷದ ಬಾಲಕಿ 1 ಗಂಟೆ 17 ಸೆಕೆಂಡುಗಳ ಕಾಲ ಕೂರ್ಮಾಸನ ಯೋಗ ಮಾಡಿ ಇಂಡಿಯಾ ಬುಕ್ ಅಫ್ ರೆಕಾರ್ಡ್​ನಲ್ಲಿ ದಾಖಲು ಮಾಡಲಾಗಿದೆ. | Read More

ETV Bharat Live Updates - INDIA BOOK OF RECORDS

11:17 AM, 25 Oct 2024 (IST)

ನಾಮಪತ್ರ ಸಲ್ಲಿಸುವ ಮುನ್ನ ದೇವಸ್ಥಾನಗಳಲ್ಲಿ ನಿಖಿಲ್ ವಿಶೇಷ ಪೂಜೆ: ತಾತ, ಅಪ್ಪ ಭಾಗಿ

ಚನ್ನಪಟ್ಟಣ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. | Read More

ETV Bharat Live Updates - BYELECTIONS

10:52 AM, 25 Oct 2024 (IST)

ಕಿತ್ತೂರು ಉತ್ಸವದಲ್ಲಿ ಧೂಳೆಬ್ಬಿಸಿದ ಗಾಯಕ ವಿಜಯ್ ಪ್ರಕಾಶ್​: ಕುಣಿದು ಕುಪ್ಪಳಿಸಿದ ಜನತೆ

ಕಿತ್ತೂರು ಉತ್ಸವದ ಎರಡನೇ ದಿನ ಗಾಯಕ ವಿಜಯ್​​ ಪ್ರಕಾಶ್ ಗಾನಸುಧೆ ಹರಿಸಿದರು. ಇವರ ಒಂದೊಂದು ಹಾಡು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. | Read More

ETV Bharat Live Updates - BELAGAVI

10:36 AM, 25 Oct 2024 (IST)

ಅಕ್ರಮವಾಗಿ ಸಾಗುವಾನಿ ಮರ ಮಾರಾಟ ಆರೋಪ: ಮೂವರು ಅರಣ್ಯ ಇಲಾಖೆ ಸಿಬ್ಬಂದಿ ಅಮಾನತು

ಅರಣ್ಯ ಇಲಾಖೆಗೆ ಸೇರಿದ ಎರಡು ಮರಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪದಲ್ಲಿ ಮೂವರು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಡಿಸಿಎಫ್ ಆಶೀಶ್ ರೆಡ್ಡಿ ತಿಳಿಸಿದ್ದಾರೆ. | Read More

ETV Bharat Live Updates - DAVANAGERE

10:11 AM, 25 Oct 2024 (IST)

ಸಿಸಿಬಿ ಕಾರ್ಯಾಚರಣೆ: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಕೊನೆಗೂ ಸಿಕ್ಕಿಬಿದ್ದ

ಸುಮಾರು 30 ವರ್ಷಗಳಿಂದ ಸಿಗದೇ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿ ಈಗ ಸಿಸಿಬಿ ಬಲೆ ಬಿದ್ದಿದ್ದಾನೆ. ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಈತ ತಲೆಮರೆಸಿಕೊಂಡಿದ್ದ. | Read More

ETV Bharat Live Updates - MANGALURU

09:38 AM, 25 Oct 2024 (IST)

ಅತಿವೃಷ್ಟಿಯ ವಿಪತ್ತು ನಿರ್ವಹಣೆಗೆ ಸುಗ್ರೀವಾಜ್ಞೆ ಮೂಲಕ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ: ಡಿಸಿಎಂ ಡಿಕೆಶಿ

ಅತಿವೃಷ್ಟಿ ವಿಪತ್ತು ನಿರ್ವಹಣೆ ಹಾಗೂ ಇತರ ವಿಷಯಗಳ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಗುರುವಾರ ಬಿಬಿಎಂಪಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದರು. | Read More

ETV Bharat Live Updates - DCM DK SHIVAKUMAR

09:34 AM, 25 Oct 2024 (IST)

ಶಿಗ್ಗಾಂವಿ ಉಪಚುನಾವಣೆ: ಇಂದು ಯಾಸೀರ್ ಖಾನ್ ಪಠಾಣ್, ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್​​ಗೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಹಾಗೇ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. | Read More

ETV Bharat Live Updates - SHIGGAON BY ELECTIONS

09:30 AM, 25 Oct 2024 (IST)

ಉಪಚುನಾವಣೆಯಲ್ಲೂ ಕುಟುಂಬ ರಾಜಕಾರಣಕ್ಕೆ ಮಣೆ: ಮೂರನೇ ತಲೆಮಾರಿನ ಕುಡಿಗಳು 'ರಾಜಕೀಯ ರಂಗಪ್ರವೇಶಕ್ಕೆ'ವೇದಿಕೆ ಸಜ್ಜು!

ಉಪಚುನಾವಣೆಯಲ್ಲೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ. ಇಬ್ಬರು ಮಾಜಿ ಸಿಎಂಗಳ ಮಕ್ಕಳು ಸ್ಪರ್ಧಿಸಿದ್ದು, ಕುತೂಹಲ ಮೂಡಿಸಿದೆ. | Read More

ETV Bharat Live Updates - BENGALURU

08:10 AM, 25 Oct 2024 (IST)

ಅಥಣಿಯಲ್ಲಿ ಅಪಹರಣ ಯತ್ನ: ದುಷ್ಕರ್ಮಿಯ ಕಾಲಿಗೆ ಗುಂಡು ಹೊಡೆದು ಬಾಲಕರನ್ನು ರಕ್ಷಿಸಿದ ಪೊಲೀಸರು

ಮಕ್ಕಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ದುಷ್ಕರ್ಮಿಯ ಕಾಲಿಗೆ ಪೊಲೀಸರು ಗುಂಡು ಹೊಡೆದು, ಇಬ್ಬರು ಬಾಲಕರನ್ನು ರಕ್ಷಿಸಿದ್ದಾರೆ. | Read More

ETV Bharat Live Updates - BELAGAVI

08:00 AM, 25 Oct 2024 (IST)

ಕಿತ್ತೂರು ಉತ್ಸವದಲ್ಲಿ ಕ್ರೀಡೆಗಳ ಕಲರವ: ಹಗ್ಗಜಗ್ಗಾಟ, ವಾಲಿಬಾಲ್​, ಕಬಡ್ಡಿಯಲ್ಲಿ ಗೆದ್ದು ಬೀಗಿದವರಾರು!

200ನೇ ಕಿತ್ತೂರು ಚೆನ್ನಮ್ಮನ ವಿಜಯೋತ್ಸವದ 2ನೇ ದಿನದಂದು ಸಾರ್ವಜನಿಕರಿಗಾಗಿ ಕ್ರೀಡಾಕೂಟ ನಡೆದಿದ್ದು, ಸಾವಿರಾರು ಮಂದಿ ಆಗಮಿಸಿ ಎಂಜಾಯ್​ ಮಾಡಿದ್ದಾರೆ. | Read More

ETV Bharat Live Updates - BELAGAVI

07:47 AM, 25 Oct 2024 (IST)

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಶಾಸಕ ಸತೀಶ್ ಸೈಲ್ ಸೇರಿ 7 ಮಂದಿ ದೋಷಿ, ಇಂದು ಶಿಕ್ಷೆ ಪ್ರಕಟ

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್​ ಸೈಲ್​ ಅವರು ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ. ಇದರ ಬೆನ್ನಲ್ಲೇ ಅವರನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. | Read More

ETV Bharat Live Updates - BELEKERI ORE SCAM

07:45 AM, 25 Oct 2024 (IST)

ಬಿಡದಿ ಬಳಿ ಹೆಚ್​ಡಿಕೆ ಮತ್ತು ಸಂಬಂಧಿಕರಿಂದ ಸರ್ಕಾರಿ ಜಮೀನು ಒತ್ತುವರಿ ಆರೋಪ: ಸಮಗ್ರ ವರದಿಗೆ ಹೈಕೋರ್ಟ್ ಸೂಚನೆ

ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಗೋಮಾಳ ಜಮೀನು ಅತಿಕ್ರಮಿಸಿರುವ ಆರೋಪ ಸಂಬಂಧ ಸಮಗ್ರ ವರದಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ. | Read More

ETV Bharat Live Updates - BENGALURU

07:29 AM, 25 Oct 2024 (IST)

ಪ್ರತಾಪ್ ಸಿಂಹ ವಿರುದ್ಧ ಅವಹೇಳನಾಕಾರಿ ಹೇಳಿಕೆ: ಶಾಸಕ ಪ್ರದೀಪ್ ಈಶ್ವರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ. | Read More

ETV Bharat Live Updates - DEFAMATION CASE

07:07 AM, 25 Oct 2024 (IST)

ಬುದ್ಧಿವಂತರ ನಾಡಿನಲ್ಲಿ ಸಾಲು ಸಾಲು ಆನ್​ಲೈನ್​ ವಂಚನೆ: 99 ಲಕ್ಷ ಕಳೆದುಕೊಂಡ ಮಂಗಳೂರ ನಿವಾಸಿಗಳು! ​

ದಕ್ಷಿಣ ಕನ್ನಡ ಜಿಲ್ಲೆಗೆ ಬುದ್ಧಿವಂತರ ನಾಡು ಕರೆಯಲಾಗುತ್ತದೆ. ಆದರೆ, ಇತ್ತೀಚಿಗೆ ಇಲ್ಲಿಯೇ ಅಧಿಕ ಮಂದಿ ಸೈಬರ್​ವಂಚನೆಗೆ ಬಲಿಯಾಗುತ್ತಿದ್ದಾರೆ. ಇಬ್ಬರು ಮಂಗಳೂರಿನ ನಿವಾಸಿಗಳು ಬೇರೆ ಬೇರೆ ಆನ್​ಲೈನ್​ ವಂಚನೆ ಪ್ರಕರಣದಲ್ಲಿ ಲಕ್ಷ-ಲಕ್ಷ ಹಣ ಕಳೆದುಕೊಂಡಿದ್ದಾರೆ. | Read More

ETV Bharat Live Updates - DAKSHINA KANNADA

07:04 AM, 25 Oct 2024 (IST)

ಗೋಪಾಲ್​ ಜೋಶಿ ವಿರುದ್ಧದ ವಂಚನೆ ಆರೋಪ: ದಾಖಲೆ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ

ಬಿಜೆಪಿ ಟಿಕೆಟ್ ಆಮಿಷ ನೀಡಿ ಗೋಪಾಲ್ ಜೋಶಿ ಅವರು 2 ಕೋಟಿ ರೂ ಪಡೆದ ಆರೋಪ ಪ್ರಕರಣದ ದಾಖಲೆಗಳನ್ನು ಕೋರ್ಟ್​ ಮುಂದಿಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. | Read More

ETV Bharat Live Updates - CHEATING CASE

07:00 AM, 25 Oct 2024 (IST)

ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ಫಲಕ ಪ್ರದರ್ಶಿಸಲೇಬೇಕು: ಹೈಕೋರ್ಟ್

ವ್ಯಾಪಾರ ವಹಿವಾಟು ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು, ಇದಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂದು ಹೈಕೋರ್ಟ್ ತಿಳಿಸಿದೆ. | Read More

ETV Bharat Live Updates - HIGH COURT
Last Updated : 29 minutes ago

ABOUT THE AUTHOR

...view details